500 ವರ್ಷಗಳ ನಂತರ ಬಾರಿ ಅದೃಷ್ಟ 6 ರಾಶಿಯವರಿಗೆ ಗಜಕೇಸರಿ ರಾಜ ಯೋಗ ಶುರು ಹನುಮಾನ್ ಕೃಪೆಯಿಂದ ನಿಮ್ಮ ಜೀವನ ಪಾವನ 

500 ವರ್ಷಗಳ ಮಹಾ ಸಂಯೋಗದ ನಂತರ ಇಂದಿನಿಂದ ಈ 6 ರಾಶಿಯವರಿಗೆ ರಾಜಯೋಗ ಮತ್ತು ಗಜಕೇಸರಿ ಯೋಗ ಒಟ್ಟೊಟ್ಟಿಗೆ ಆರಂಭವಾಗಲಿದೆ 6 ರಾಶಿಯವರಿಗೆ ಆಂಜನೇಯ ಸ್ವಾಮಿ ಕೃಪೆ ಕೂಡ ಆರಂಭವಾಗಲಿದೆ ಹಾಗಾದ್ರೆ ಆ ರಾಶಿಗಳು ಯಾವುವು ಅಂತ ನೋಡೋಣ ಬನ್ನಿ  ಈ 6 ರಾಶಿಯವರಿಗೆ ಕೆಲಸದ ವಿಷಯದಲ್ಲಿ ತುಂಬಾ ಶುಭವಾಗಲಿದೆ  ಕೆಲವು ಕಾರಣಗಳಿಂದಾಗಿ ಬಡ್ತಿ ಸಿಗದೇ ಇದ್ದರೆ ಇಂದು ಆ ವಿಷಯದಲ್ಲಿ ಖುಷಿ ಸುದ್ದಿಯನ್ನು ಕೇಳುವಿರಿ ನಿಮ್ಮ ಕೆಲಸವು ಫ್ಯಾಷನ್ ಗೆ ಸಂಬಂಧಪಟ್ಟ ಇಂದು ಬಹಳ ಮುಖ್ಯ […]

Continue Reading

ದೇವರು ಕೋಣೆಯಲ್ಲಿ ಈ ಎರಡು ವಸ್ತುಗಳನ್ನು ಇಟ್ಟು ನೋಡಿ ಕೇವಲ 9 ದಿನಗಳಲ್ಲಿ ನಡೆಯುತ್ತದೆ ಚಮತ್ಕಾರ ಮಹಾಲಕ್ಷ್ಮಿ ದೇವಿ ನಿಮ್ಮ ಮನೆಯಲ್ಲಿ ಶಾಶ್ವತವಾಗಿ ನೆಲೆಸುತ್ತಾಳೆ

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಈ ಮಾರ್ಗವನ್ನು ನೀವು ಅನುಸರಿಸಿದ್ದೆ ಆದಲ್ಲಿ ನಿಮ್ಮ ಮನೆಯಲ್ಲಿ ಯಾವಾಗಲೂ ಹಣಕಾಸಿನ ಸಮಸ್ಯೆ ಬರುವುದಿಲ್ಲ ಹಣಕಾಸಿನ ಸಮಸ್ಯೆಯಿಂದ ಬಳಲುತ್ತಿರುವವರು ನಿಮ್ಮ ಮನೆಯ ದೇವರ ಕೋಣೆಯಲ್ಲಿ ಈ ಎರಡು ವಸ್ತುಗಳನ್ನು ಇಟ್ಟು ನೋಡಿ ಸಾಕ್ಷಾತ್ ಮಹಾಲಕ್ಷ್ಮಿ ನಿಮ್ಮ ಮನೆಗೆ ಪ್ರವೇಶ ಮಾಡುತ್ತಾಳೆ . ಆ ವಸ್ತುಗಳು ಯಾವುವು ಎಂಬುದನ್ನು ಈ ದಿನ ತೆಗೆದುಕೊಳ್ಳೋಣ ಬನ್ನಿ, ಸ್ನೇಹಿತರೆ ದೇವರ ಮನೆ ಯಾವಾಗಲೂ ಪರಿಶುದ್ಧವಾಗಿರಬೇಕು ಮತ್ತು ಸ್ವಚ್ಛತೆಯಿಂದ ಇರಬೇಕು ದೇವರ ಮನೆಯಲ್ಲಿ ಈ ಎರಡು ವಸ್ತುಗಳನ್ನು ನೀವು […]

Continue Reading

ಮೇಷ ರಾಶಿ ಮಾಸ ಭವಿಷ್ಯ. 

ಎಲ್ಲರಿಗೂ ನಮಸ್ಕಾರ ನೀವೆಲ್ಲರೂ ಚೆನ್ನಾಗಿದ್ದೀರಾ ಅಂತ ಅಂದುಕೊಳ್ಳುತ್ತೇನೆ ನೀವು ಚೆನ್ನಾಗಿಲ್ಲ ಅನ್ನೋದಾದರೆ ಪಾಸಿಟಿವ್ ಆಗಿ ಇರಬೇಕುಹಾಗೆ ಮೇಷ ರಾಶಿಗಳಿಗೆ ರಾಮ ಮತ್ತು ಬೃಹಸ್ಪತಿ ರಾಶಿಯಲ್ಲಿದ್ದಾನೆ ಸಾವಿರ ನೆಗೆಟಿವ್ ಹೇಳಬಹುದು. ವಿಷಯ ಭಯ ಜಂತು ಭಯ ಮೃತ್ಯು ಭಯ ಮೋಸ ವಂಚನೆ ಭಯ ದಿಗಿಲು ಆತ್ಮವಿಶ್ವಾಸ ಕೊರತೆ ಅಡ್ಡಿಯಾತಂಕಗಳು ತೊಂದರೆಗಳು ಅನುಮಾನಗಳು ಸಂಶಯಗಳು ಇತರ ಎಲ್ಲ ಹೇಳುತ್ತಾ ಹೋಗಬಹುದು ನೆಗೆಟಿವ್ ನಮ್ಮನ್ನು ಹೊರ ಹಾಕುವುದಕ್ಕೆ ರಕ್ಷಣೆ ಮಾಡುವುದಕ್ಕೆ ಒಂದು ಮಹಾಶಕ್ತಿ ಕಾಪಾಡುತ್ತಿದೆ ನಮ್ಮನ್ನು ಇವತ್ತು ಅಷ್ಟೇ ಅಲ್ಲ ಇವತ್ತು […]

Continue Reading

ಬೆಳ್ಳುಳ್ಳಿ ಸೂಜಿಯಿಂದ ಈ ತಂತ್ರ ಮಾಡಿ ನೋಡಿ. ನೀವು ಇಷ್ಟಪಟ್ಟವರು ನಿಮ್ಮ ಹಿಂದೆ ಹುಚ್ಚರಂತೆ ಬರ್ಥಾರೆ.

ವಶೀಕರಣ ಯಾವುದೋ ಒಂದು ಕೆಟ್ಟ ಪೂಜೆ ಅಲ್ಲ. ಯಾವುದೋ ಒಂದು ರೀತಿಯ ಒಂದು ಕ್ಷುದ್ರ ಪೂಜೆ ಅಲ್ಲ ವಶೀಕರಣ ನಾವು ಇವತ್ತು ಪ್ರಾಚೀನ ಕಾಲದಿಂದಲೂ ಕೂಡ ಮಾಡಿಕೊಂಡು ಸಾಮಾನ್ಯವಾದಂತಹ ಒಂದು ಸಂಗತಿ ಆಗಿರುತ್ತದೆ. ವಶೀಕರಣ ನಾವು ಯಾರಿಗೆ ಮಾಡಬೇಕು? ಯಾವತ್ತುಕೋಸ್ಕರ ಮಾಡಬೇಕು, ಹೇಗೆ ಮಾಡಬೇಕು ನೋಡಿ ವಶೀಕರಣ ಅನ್ನೋದನ್ನ ನಾವು ಯಾವುದೇ ಕಾರಣಕ್ಕೂ ಕೂಡ ಕೆಟ್ಟದ್ದಕ್ಕೆ ನಾವು ಬಳಕೆಯನ್ನು ಮಾಡಿಕೊಳ್ಳಿ. ಹೋಗಬಾರದು, ಕೆಟ್ಟದ್ದು ಅಂದ್ರೆ ಅನ್ಯ ಮಾರ್ಗದಲ್ಲಿ ಹೋಗಿ ಹೋಗಬಾರದು.ವಶೀಕರಣ ಅನ್ನೋದನ್ನ ನಾವು ನಾವು ಇಷ್ಟಪಟ್ಟ ಅಂತಹ […]

Continue Reading

ಧನು ರಾಶಿ | ಶನಿದೇವನ ಉದಯ | 18ನೇ ಮಾರ್ಚ್ 2024 | ಲಭಿಸಲಿರುವ ಫಲಗಳ್ಯಾವವು

ವರ್ಷ 2024 ರ ಫೆಬ್ರುವರಿ ತಿಂಗಳಿನ ಹನ್ನೊಂದನೇ ತಾರೀಖಿನ ದಿನದಂದು ಶನಿ ದೇವನು ತನ್ನ ಸ್ವರಾಶಿಯಲ್ಲಿದ್ದುಕೊಂಡೇ ಹಸ್ತನಾಗಿದ್ದನು. ಅಲ್ಲಿಂದ ಇಲ್ಲಿಯವರೆಗೂ ಶನಿದೇವನ ಸುಸ್ಥಿತಿಯಲ್ಲಿ ಗೋಚರಿಸುತ್ತದೆ. ಇದನ್ನು ಆದರೆ ಈಗ ಶನಿ ದೇವನು ಉದಯಿಸಿಲು ಹೊರಟಿದ್ದಾನೆ. ಇದು ಪ್ರಸ್ತುತ ನಾವು ಮಂಡಲದ ವಿಶೇಷ ಪ್ರಕ್ರಿಯೆಗಳಲ್ಲಿ ಒಂದಾಗಿದ್ದು, ಇಲ್ಲಿ ಉದಯಿಸುತ್ತಿರುವ ಶನಿದೇವನ ಪ್ರಭಾವಗಳು ಬಹುತೇಕ ಎಲ್ಲಾ ದ್ವಾದಶ ರಾಶಿಯ ಜಾತಕದವರ ಮೇಲೂ ಕಂಡು ಬರಲಿವೆ. ಪ್ರತಿಕವಾಗಿ ಧನು ರಾಶಿಯ ಜಾತಕದವರ ಪಾಲಿಗೆ ಹೇಗೆ ಸಾಬೀತು ಆಗಲಿವೆ? ಈ ವಿಶೇಷ ಅವಧಿಯಲ್ಲಿ […]

Continue Reading

ಕಾಗೆ ಬಂದು ತಲೆ ಮೇಲೆ ಕುಕ್ಕಿದ್ರೆ ಏನಾಗುತ್ತೆ? ಒಳ್ಳೆಯದಾ? ಕೆಟ್ಟದ್ದಾ?

ಕೆಲವೊಮ್ಮೆ ನಾವು ರಸ್ತೆಯಲ್ಲಿ ಹೋಗುವಾಗ ಅಥವಾ ಮನೆಯಲ್ಲಿ ಹೊರಗೆ ನಿಂತಾಗ ಕಾಗೆಗಳು ಹತ್ತಿರಕ್ಕೆ ಬಂದು ಹೋಗುತ್ತವೆ. ಕೆಲವೊಮ್ಮೆ ಅವುಗಳು ನಮ್ಮ ತಲೆಗೆ ಬಂದು ಕುಕ್ಕಿ ಹೋಗುತ್ತವೆ. ಜ್ಯೋತಿಷ್ಯದ ಪ್ರಕಾರ ಇದಕ್ಕೆ ಅನೇಕ ಅರ್ಥಗಳಿದೆ. ಹಾಗಾದ್ರೆ ಕಾಗೆ ಬಂದು ತಲೆಗೆ ಕುಕ್ಕಿದರೆ ಅಥವಾ ತಾಗಿಸಿದರೆ ಅದರ ಅರ್ಥವೇನು ಎಂಬುದು ಇಲ್ಲಿದೆ ಕಾಗೆ ಸಾಮಾನ್ಯವಾಗಿ ಎಲ್ಲರಿಗೂ ಕಾಣಿಸುವ ಪಕ್ಷಿಯಾಗಿದೆ. ಈ ಕಾಗೆ ನಮ್ಮ ಜೀವನದ ಒಂದು ಅಂಗವಾಗಿದೆ. ಈ ಕಾಗೆ ನಮ್ಮ ಪೂರ್ವಜರ ಸಂಕೇತ ಎನ್ನಲಾಗುತ್ತದೆ. ಹಾಗಾಗಿ ಕಾಗೆಯ ಮನೆ […]

Continue Reading

ಇಂದಿನಿಂದ ಮುಂದಿನ 2077 ವರ್ಷಗಳವರೆಗೂ 5 ರಾಶಿಯ ಜನರಿಗೆ ಒಳಿತು

ನಮಸ್ಕಾರ ಸ್ನೇಹಿತರೆ, ಇಂದಿನಿಂದ ಮುಂದಿನ 2077ರ ವರ್ಷದವರೆಗೂ ಈ ಐದು ರಾಶಿಯವರಿಗೆ ಬಹಳ ಒಳ್ಳೆಯದಾಗುತ್ತದೆ ಅದೃಷ್ಟದ ಫಲಗಳನ್ನು ಪಡೆದುಕೊಳ್ಳುತ್ತಾರೆ ಗುರುವಿನ ಆಸ್ಥಾನ ಅನುಕೂಲಕರವಾಗಿರುತ್ತದೆ ಗುರುಬಲ ಹೆಚ್ಚಾಗಿರುತ್ತದೆ, ಶುಕ್ರ ದೆಸೆ ಕೂಡ ಪಡೆಯಲು ಸಾಧ್ಯ ಈ ರಾಶಿಯವರಿಗೆ ಗುರುಬಲ ಮತ್ತು ಶುಕ್ರದಸೆ ಇರುವುದರಿಂದ ತುಂಬಾ ಪ್ರಯೋಜನವನ್ನು ಪಡೆದುಕೊಳ್ಳುತ್ತಾರೆ. ನೀವು ಮಾಡುವಂತಹ ವೃತ್ತಿಪರ ಮತ್ತು ವೈಯಕ್ತಿಕ ಕೆಲಸದಲ್ಲಿ ಹೆಚ್ಚಿನ ಲಾಭವನ್ನು ಪಡೆದುಕೊಳ್ಳಬಹುದು ನಿಮಗೆ ಉತ್ತಮವಾದ ಸಮಯ ಒದಗಿ ಬರುತ್ತದೆ ವ್ಯಾಪಾರ ವ್ಯವಹಾರದಲ್ಲಿ ಉತ್ತಮವಾದ ಪ್ರಗತಿ ಮತ್ತು ಬೆಳವಣಿಗೆಯನ್ನು ಕಾಣಲು ಸಾಧ್ಯ […]

Continue Reading

08 ಮಾರ್ಚ್ 2024 ಮಹಾಶಿವರಾತ್ರಿ ಅಪರೂಪದ ಸಂಯೋಗ ಈ 5 ರಾಶಿಯ ಜನರಿಗೆ ಲಾಟರಿ ಹೊಡಿಯತ್ತೆ

82 ವರ್ಷಗಳ ನಂತರ ಮಹಾಶಿವರಾತ್ರಿ ಹಬ್ಬದ ದಿನ ಒಂದು ಅಪರೂಪವಾದ ಸಂಯೋಗ ನಡೆಯಲಿದೆ.8 ಮಾರ್ಚ್ ಶುಕ್ರವಾರ 2024 ಮಹಾಶಿವರಾತ್ರಿ ಹಬ್ಬ ಈ ಐದು ರಾಶಿಯ ಜನರಿಗೆ ಲಾಟರಿ ಹೊಡೆಯಲಿದೆ ಅಂತಾನೇ ಹೇಳಬಹುದು. ಹೌದು, ಸ್ನೇಹಿತರೆ ಭಗವಂತನಾದ ಶಿವನ ಆಶೀರ್ವಾದ ಕಾರಣದಿಂದಾಗಿ. ಎಂಟನೆಯ ಮಾರ್ಚ ದಿನದಂದು ಒಂದು ಅದ್ಭುತವಾದ ಸಂಯೋಗ ನಡೆಯಲಿದೆ. ಈ ದಿನ ರಾಜ ಯೋಗ ಸರ್ವಾರ್ಥ ಸಿದ್ಧಿ, ಯೋಗದಂತಹ ಹಲವಾರು ರೋಗಗಳ ನಿರ್ಮಾಣ ಆಗಲಿದೆ. ಅಪರೂಪವಾದ ರಾಜಯೋಗ ಧನಯೋಗಗಳು ಕೂಡ ಇರುತ್ತವೆ. ಹಾಗಾಗಿ ಇಲ್ಲಿ ಕೆಲವು […]

Continue Reading

ವಸ್ತು, ವ್ಯಕ್ತಿ, ಸ್ನೇಹ ಸಂಬಂಧ ಕಳೆದುಕೊಳ್ಳುವುದು ಸುಲಭ – ಒಂದು ಮರದ ಕಥೆ

ವ್ಯಕ್ತಿಯಾಗಲೀ ವಸ್ತುವಾಗಲಿ ಸ್ನೇಹ ಸಂಬಂಧವಾಗಲಿ, ಸುಲಭವಾಗಿ ಕಳೆದುಕೊಳ್ಳಬೇಡಿ. ಸಾಧ್ಯವಾದಷ್ಟು ಅಥವಾ ಅಂತಿಮ ಹಂತದವರೆಗೂ ಉಳಿಸಿಕೊಳ್ಳೋಕೆ ಪ್ರಯತ್ನಪಡಿ ಯಾಕಂದ್ರೆ ಏನೇ ಇರಲಿ ಅದನ್ನ ಕಟ್ಟೋಕೆ ಬೆಳೆಸೋಕೆ ತುಂಬಾ ಸಮಯ ಹಿಡಿಯುತ್ತೆ. ಆದರೆ ಕಳೆದುಕೊಳ್ಳೋಕೆ ಕ್ಷಣಗಳು ಸಾಕು ಅಮ್ಮ ನಿಂಗೆ ಎಷ್ಟು ಸರಿ ಹೇಳ ಬೇಕೆ? ಈ ಮರ ಇಟ್ಟುಕೊಂಡು ಮನೆ ದುಡ್ಡು ಮಾಡೋಕೆ ಆಗೋದಿಲ್ಲ. ನಾನು ಬಹಳ ಯೋಚನೆ ಮಾಡಿದ್ದೀನಿ ಈ ಮರ ಕಡಿಲೇಬೇಕು ಎಂದ ಕಾಶಿನಾಥ ಅಲ್ಲ ಕಾಶಿ ಈ ಮರ ನೆಟ್ಟಿದ್ದುನಿ ಮಜಾ ಅದನ್ನ ಬೆಳೆಸಿದ್ದು […]

Continue Reading

ಇಂದಿನ 24 ಗಂಟೆಯಲ್ಲಿ ಈ ರಾಶಿಯವರಿಗೆ ಬಹಳಷ್ಟು ಅದೃಷ್ಟ ಸಿಗಲಿದೆ ಮತ್ತು ಈ ರಾಶಿಯವರಿಗೆ ಗಜಕೇಸರಿ ಯೋಗ ಆರಂಭವಾಗಲಿದೆ..!!!

ನಮಸ್ಕಾರ ಸ್ನೇಹಿತರೇ… ಇಂದಿನ 24 ಗಂಟೆ ಒಳಗಾಗಿ 5 ರಾಶಿಯವರಿಗೆ ಲಕ್ಷ್ಮೀದೇವಿಯ ಸಂಪೂರ್ಣವಾದ ಆಶೀರ್ವಾದ ದೊರೆಯಲಿದೆ ಹಾಗೂ ಇವರಿಗೆ ಲಕ್ಷ್ಮಿ ದೇವಿಯ ದಿವ್ಯವಾದ ದೃಷ್ಟಿ ಇರುವುದರಿಂದ ಇವರ ಜೀವನ ಪಾವನವಾಗುತ್ತದೆ ಇವರು ಎಲ್ಲಾ ರೀತಿಯ ದೋಷದಿಂದ ಮುಕ್ತಿಯನ್ನು ಹೊಂದುತ್ತಾರೆ ಉತ್ತಮವಾದ ಲಾಭವನ್ನು ಪಡೆದುಕೊಳ್ಳುತ್ತಾರೆ ಎಂದು ಹೇಳಬಹುದಾಗಿದೆ ಆದರೆ ಯಾವೆಲ್ಲ ರಾಶಿಯವರಿಗೆ ಅದೃಷ್ಟ ಸಿಗಲಿದೆ ಎಂದು ತಿಳಿದುಕೊಳ್ಳಬಹುದು ಆಗಿದೆ. ಹೌದು ಈ ರಾಶಿಯವರ ಅನುಭವಿಸುತ್ತಿರುವಂತಹ ಹಣದ ಸಮಸ್ಯೆಗೆ ಪರಿಹಾರ ಸಿಗುತ್ತದೆ ಧನ ಲಾಭವಾಗುತ್ತದೆ ಇಷ್ಟು ದಿನ ಪಟ್ಟಂತಹ ಪರಿಶ್ರಮಕ್ಕೆ […]

Continue Reading