ನಿಮಗೆ ಮಾಟ ಮಂತ್ರವಾಗಿದ್ದರೆ ಈ ಸಂಕೇತಗಳು ಕಾಣಿಸುತ್ತೆ ಯಾರು ಮಾಡಿಸಿದ್ದು ಎಂದು100% ಗೊತ್ತಾಗುತ್ತದೆ

ಮಾಟಮಂತ್ರ ವಾಮಚಾರ ಈ ಹೆಸರನ್ನು ಕೇಳಿದರೆ ಒಂದು ತರ ಅಂತ ಆಗಿರುತ್ತದೆ. ಈ ತಂತ್ರ ವನ್ನು ಯಾರೇ ಆಗಲಿ ಯಾವುದೇ ಒಂದು ದುಷ್ಕೃತ್ಯಗಳಿಗಾಗಿ ನಿಮ್ಮ ಮೇಲೆ ಮಾಡಿರುವಂತಹ ಸಾಧ್ಯತೆ ಇರುತ್ತದೆ. ನಾವು ಇವತ್ತಿನ ಕಾರ್ಯಕ್ರಮದಲ್ಲಿ ವಾಮಚಾರ ಕ್ಕೆ ಒಳಗಾದ ವ್ಯಕ್ತಿ ಹೇಗಿರುತ್ತಾನೆ? ಅವರಿಗೆ ಯಾರು ಮಾಟ ಮಂತ್ರ ಮಾಡುತ್ತಾರೆ ಮತ್ತು ಅವರಿಗೆ ಹೇಗೆ ಅದು ಹಿಂತಿರುಗಿ ಒಡೆಯುತ್ತೆ. ಪ್ರತಿ ಯೊಂದು ಮಾಹಿತಿಯನ್ನ ತಿಳಿಸಿಕೊಡ್ತಿವಿ.ವಾಮಚಾರ ಅನ್ನುವುದು ಯಾವ ವ್ಯಕ್ತಿ ಮೇಲೆ ಆಗುವುದಿಲ್ಲ ಅಥವಾ ಯಾವ ವ್ಯಕ್ತಿ ನಿಮ್ಮ ಮೇಲೆ […]

Continue Reading

10 ಜನವರಿ 2024 ವರ್ಷದ ಮೊದಲ ಮಹಾ ಅಮಾವಾಸ್ಯೆ ಬಿಲ್ವ ಪತ್ರೆ ಎಲೆಯ ಈ ಉಪಾಯ ನಿಮ್ಮ ದರಿದ್ರ ಬಡತನ ನಾಶ ಮಾಡುತ್ತದೆ

10 ಜನವರಿ ಪುಷ್ಯ ಅಮಾವಾಸ್ಯೆ 2024 ಕೇವಲ ಬಿಲ್ವಪತ್ರೆಯ ಒಂದು ಎಲೆಯಿಂದ ಈ ಮಹಾ ಉಪಾಯವನ್ನು ಮಾಡಿರಿ. ನೀವು ಯೋಚನೆ ಮಾಡಿದಂತಿಲ್ಲ, ಕಾರ್ಯಗಳು ಪೂರ್ಣಗೊಳ್ಳುತ್ತವೆ. 2024 ರಲ್ಲಿ ಬರುವಂಥ ಇದು ವರ್ಷದ ಮೊದಲ ಮಳೆಯಾಗಿದ್ದು, ಶಾಸ್ತ್ರ ಗಳಲ್ಲಿ ಅಮೋ ಸ್ಥಿತಿಯನ್ನ ಚಿತ್ರದ ತೈತಿ ಅಂತಾನೂ ಕರೆದಿದ್ದಾರೆ. ಅಂದರೆ ಒಂದು ನಂಬಿಕೆಯ ಅನುಸಾರವಾಗಿ ಅಮಾಸೆ ತಿಥಿಯಂದು ಪೂರ್ವಜರು ಅಂದ್ರೆ ಪಿತೃ ಭೂಮಿಯ ಮೇಲೆ ಬಂದು ತಮ್ಮ ಕುಟುಂಬದವರಿಗೆ ಆಶೀರ್ವಾದವನ್ನು ನೀಡಿ ಹೋಗುತ್ತಾರೆ. ಅಮಾವಾಸ್ಯೆ, ದಿನ ಸ್ನಾನ ದಾನಕ್ಕೆ ವಿಶೇಷವಾದ […]

Continue Reading

ಇಂದಿನ ಮಧ್ಯರಾತ್ರಿ ಇಂದ 6 ರಾಶಿಗಳಿಗೆ ಭಾರಿ ಅದೃಷ್ಟ ರಾಜಯೋಗ ನೀವೇ ಕೋಟ್ಯಾಧಿಪತಿ ಶನಿದೇವನ ಕೃಪೆಯಿಂದ ಗುರುಬಲ ಶುರು

ಎಲ್ಲರಿಗೂ ನಮಸ್ಕಾರ ಇಂದಿನ ಮಧ್ಯರಾತ್ರಿ ಇಂದ ಈ ಆರು ರಾಶಿಗಳಿಗೆ ಈ ರಾಶಿಯವರಿಗೆ ಶನಿದೇವನ ನೇರಕೃಪೆ ಸಿಗುತ್ತಿದೆ ಹೌದು ಇವರಿಗೆ ಗಜಕೇಸರಿ ಯೋಗ ಮತ್ತು ರಾಜಯೋಗ ಇಂದಿನ ಮಧ್ಯರಾತ್ರಿ ಇಂದ ಆರಂಭವಾಗುತ್ತಿದೆ ಯವರು ಮುಟ್ಟಿದ್ದೆ ಬಂಗಾರವಾಗುತ್ತದೆ ಮನೆಯಲ್ಲಿ ಧನಪ್ರಾಪ್ತಿಯಾಗುತ್ತದೆ ಅಂತ ಹೇಳಬಹುದು. ಸ್ನೇಹಿತರೆ ಇಂದಿನ ಮಧ್ಯರಾತ್ರಿ ಇಂದ ಯಾರು ರಾಶಿಗಳಿಗೆ ಭಾರಿ ಅದೃಷ್ಟ ಶ್ರಮಿತ್ಯವನ್ನು ಕೃಪೆಯಿಂದ ಪಡೆದುಕೊಳ್ಳುತ್ತಾರೆ ಇವರಿಗೆ ಶನಿದೇವನ ಕೃಪೆ ಇರುವುದರಿಂದ ಗಜ್ಜಕಿ ಸರಿಯೋಗ ಮತ್ತು ರಾಜಯೋಗ ಪಡೆಯಲು ಸಾಧ್ಯವಾಗುತ್ತದೆ ಅಂತ ಹೇಳಬಹುದು ಹಾಗಾದರೆ ಯಾವೆಲ್ಲ […]

Continue Reading

ಜನವರಿ 11 ವರ್ಷದ ಮೊದಲ ಭಯಂಕರ ಅಮಾವಾಸ್ಯೆಮುಗಿದ ಮಧ್ಯರಾತ್ರಿಯಿಂದ 5 ರಾಶಿಯವರಿಗೆ ಶುಕ್ರದೆಸೆ ಶ್ರೀಮಂತರಾಗುತ್ತಾರೆ

ಎಲ್ಲರಿಗೂ ನಮಸ್ಕಾರ ಜನವರಿ ಹನ್ನೊಂದನೇ ತಾರೀಖು ವರ್ಷದ ಮೊದಲ ಭಯಂಕರ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದ ಐದು ರಾಶಿಯವರಿಗೆ ಶುಕ್ರದೆಸೆ ರಾತ್ರೋರಾತ್ರಿ ಶ್ರೀಮಂತರಾಗುತ್ತಾರೆ. ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು ಅಂತ ನೋಡೋಣ ಬನ್ನಿ.ಕೆಲವು ಹೊಸ ಬದಲಾವಣೆಗಳು ಉಂಟಾಗಬಹುದು.ಅದು ತುಂಬಾ ಸಕಾರಾತ್ಮಕವಾಗಿರುತ್ತದೆ. ನೀವು ಕುಟುಂಬ ಮತ್ತು ಸಂಗಾತಿಯೊಂದಿಗೆ ಉತ್ತಮ ಸಮಯವನ್ನು ಕಳೆಯುವಿರಿ. ನೀವು ಎಲ್ಲಾದರೂ ಪ್ರಯಾಣಿಸಲು ಯೋಚಿಸಬಹುದು. ವೃತ್ತಿ ಜೀವನದಲ್ಲಿ ನೀವು ಅನೇಕ ಅವಕಾಶಗಳನ್ನು ಪಡೆಯಬಹುದು. ಇದು ನಿಮ್ಮ ಬೆಳವಣಿಗೆಗೆ ಸಹಾಯ ಮಾಡುತ್ತದೆ. ವ್ಯಾಪಾರ ಮಾಡುವ ಜನರು ಆರ್ಥಿಕ […]

Continue Reading

ಒಬ್ಬ ವ್ಯಕ್ತಿಯ ಮೇಲೆ ಒಂದು ಸಂಖ್ಯೆಯನ್ನು ಆಯ್ಕೆ ಮಾಡಿ ಮತ್ತು ಅವರ ಮನಸ್ಸಿನಲ್ಲಿ ನಿಮ್ಮ ಬಗ್ಗೆ ಏನಿದೆ ಅಂತ ನೋಡಿ

ನಮಸ್ಕಾರ ಸ್ನೇಹಿತರೆ ನಿಮ್ಮ ಮುಂದೆ ಇಲ್ಲಿ ಐದು ನಂಬರ್ ಗಳು ಕಾಣ್ತಿರಬಹುದು. ಇಲ್ಲಿ ನೀವು ಏನು ಮಾಡಬೇಕು ಅಂದ್ರೆ ನಿಮಗೆ ಇಷ್ಟದವರನ್ನ ನೀವು ನಿಮ್ಮ ಮನಸ್ಸಿನಲ್ಲಿ ಯೋಚನೆ ಮಾಡಬೇಕು. ಒಂದು ವೇಳೆ ಆ ವ್ಯಕ್ತಿ ನಿಮ್ಮ ಬಗ್ಗೆ ಏನು ಯೋಚನೆ ಮಾಡ್ತಾ ಇದ್ದಾರೆ ಅಂತ ನೀವು ತಿಳಿದುಕೊಳ್ಳಲು ಇಷ್ಟ ಪಡ್ತಾ ಇದ್ರೆ ಅವರದೇ ಇದ್ದಲ್ಲಿ ನಿಮ್ಮ ಬಗ್ಗೆ ಏನಿದೆ ಪ್ರೀತಿ ಇದ್ಯಾ ಇಲ್ವಾ ಅಂತ ಅವರು ನಿಮಗೆ ಮೋಸ ಮಾಡುವ ವ್ಯಕ್ತಿಯಾಗಿರುತ್ತಾರಾ ಅಥವಾ ನಿಮ್ಮ ಮೇಲೆ ದಯೆ […]

Continue Reading

ಇಂದು ಭಯಂಕರ ಶನಿವಾರ ಮುಂದಿನ 24 ಗಂಟೆಯ ಒಳಗಾಗಿ ಈ 6 ರಾಶಿಯವರಿಗೆ ಬಾರಿ ಅದೃಷ್ಟ ಶನಿ ಕೃಪೆ ರಾಜಯೋಗ ಬದುಕು ಬಂಗಾರ.

ಸರ್ವರಿಗೂ ನಮಸ್ಕಾರ, ಇಂದಿನಿಂದ ಮುಂದಿನ 24 ಗಂಟೆಯ ಒಳಗಾಗಿ ಈ 6 ರಾಶಿಯವರಿಗೂ ಕೂಡ ಶನಿದೇವನ ನೇರ ದೃಷ್ಟಿ ಬೀಳುವುದರಿಂದ ಇವರು ಕೋಟ್ಯಾಧಿಪತಿಗಳಾಗುತ್ತಾರೆ ಅಂತಾನೆ ಹೇಳಬಹುದು ಹಾಗೆಯೆ ಶುಕ್ರದೆಸೆಯಿಂದ ಮಹಾಪುಣ್ಯವಂತರಾಗುತ್ತೀರಿ ಅಂತಾನೆ ಹೇಳಬಹುದು ಹೌದು ಈ ಒಂದು ಶನಿವಾರದಿಂದ ಇಂದಿನಿಂದ ಮುಂದಿನ 24 ಗಂಟೆಯ ಒಳಗಾಗಿ ಈ 6 ರಾಶಿಗಳಿಗೆ ಅದೃಷ್ಟವೋ ಅದೃಷ್ಟ ಎಂದು ಹೇಳಬಹುದು ತಿರುಕನು ಕೂಡ ಕೋಟ್ಯಾಧಿಪತಿಯಾಗುವ ಅದೃಷ್ಟ ಇವರಿಗೆ ಇಂದಿನಿಂದ ಮುಂದಿನ 24 ಗಂಟೆಯ ಒಳಗಾಗಿ ಇವರಿಗೆ ಶುರುವಾಗುತ್ತದೆ ಅಂತಾನೆ ಹೇಳಬಹುದು ಹಾಗಾದರೆ […]

Continue Reading

6 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ದುಡ್ಡಿನ ಸುರಿಮಳೆ ಸುರಿಯುತ್ತದೆ ತಿರುಕನು ಕುಬೇರನಾಗುತ್ತಾನೆ.

ನಮಸ್ಕಾರ ಸ್ನೇಹಿತರೆ, ನಾಳೆ ವಿಶೇಷವಾದಂತಹ ಸೋವಾರದಿಂದ ಈ ಕೆಲವು ರಾಶಿಯವರಿಗೆ ಕುಬೇರ ದೇವನ ಸಂಪೂರ್ಣ ಕೃಪಾಕಟಾಕ್ಷ ದೊರೆಯುತ್ತಿದೆ ಹಾಗೂ ಈ ರಾಶಿಯವರಿಗೆ ಬಾರಿ ಅದೃಷ್ಟ ಒಲಿದು ಬರಲಿದ್ದು ದುಡ್ಡಿನ ಸುರಿಮಳೆ ಸುರಿಯುತ್ತದೆ ಎಂದು ಹೇಳಬಹುದು ಹಾಗಾದರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲ ಲಾಭಗಳು ಸಿಗಲಿದೆ ಎಂಬುದನ್ನು ಇಂದು ನಾವು ತಿಳಿಯೋಣ ಬನ್ನಿ  ಹೌದು ಈ ರಾಶಿಯವರ ಜೀವನದ ಮೇಲೆ ಕುಬೇರ ದೇವನ ನೇರ ದಿವ್ಯ ದೃಷ್ಟಿ ಬೀಳುತ್ತಿದೆ ಇವರಿಗೆ ಅದೃಷ್ಟವೋ ಅದೃಷ್ಟ ಈ ರಾಶಿಯವರು ಜೀವನದಲ್ಲಿ ಮುಟ್ಟಿದ್ದೆಲ್ಲ ಬಂಗಾರವಾಗುತ್ತದೆ […]

Continue Reading

312 ವರ್ಷಗಳ ನಂತರ 80 ವರ್ಷಗಳವರೆಗೂ ಈ 4 ರಾಶಿಯವರಿಗೆ ಭಾರಿ ಅದೃಷ್ಟ ಗುರುಬಲ ರಾಜಯೋಗ ಶುರು ಬದುಕು ಬಂಗಾರ

ಸರ್ವರಿಗೂ ನಮಸ್ಕಾರ, ಸ್ನೇಹಿತರೇ 312 ವರ್ಷಗಳ ನಂತರ ಈ ನಾಲ್ಕು ರಾಶಿಯವರಿಗೆ ಶಿವನ ಕೃಪೆ ಇರುವುದರಿಂದ ಮುಟ್ಟಿದೆಲ್ಲ ಬಂಗಾರವಾಗುವಂತಹ ಯೋಗವನ್ನು ಪಡೆದುಕೊಳ್ಳಲು ಸಾಧ್ಯ ಇವರು ಮಾಡುವ ಕೆಲಸವನ್ನು ತುಂಬಾ ಶ್ರದ್ಧೆಯಿಂದ ಮಾಡಿದರೆ ಹೆಚ್ಚು ಲಾಭವನ್ನು ಪಡೆದುಕೊಳ್ಳಬಹುದು ಮತ್ತು ಸಾಕಷ್ಟು ಉತ್ತಮ ವಾತಾವರಣ ಲಭ್ಯವಾಗುತ್ತದೆ . ಮಹಾ ಶಿವನ ಕೃಪೆಗೆ ಪಾತ್ರರಾಗಿರುವ ಆ ರಾಶಿಗಳು ಈ ಜೀವನದಲ್ಲಿ ಎಲ್ಲವನ್ನು ಪಡೆದುಕೊಳ್ಳುತ್ತಾರೆ ಹಾಗಾದರೆ ಆ ರಾಶಿಗಳು ಯಾವುದು ಮತ್ತು ಅವುಗಳಿಗೆ ಏನೆಲ್ಲ ದೊರೆಯುತ್ತಿದೆ ಎಂಬುದನ್ನು ಈ ದಿನ ತಿಳಿದುಕೊಳ್ಳೋಣ ಬನ್ನಿ, […]

Continue Reading

ಕೊಟ್ಟ ಸಾಲ ಮರಳಿ ಪಡೆಯಲು ಮಹಾ ಶಕ್ತಿಶಾಲಿ ತಂತ್ರ ಮಾಡಿ 20 ದಿನದಲ್ಲಿ ಕೊಟ್ಟ ಹಣ ಬಂದು ಕೈ ಸೇರುತ್ತೆ

ಎಷ್ಟೋ ಜನರಿಗೆ ಕೊಟ್ಟ ಸಾಲ ಮತ್ತೆ ಬರುವುದಿಲ್ಲ. ಕೆಲವರ ಜೀವನದಲ್ಲಿ ಹೇಗಿರುತ್ತೆ ಅಂದ್ರೆ ಕೊಟ್ಟವನು ಕೋಡಂಗಿ ಇಸ್ಕೊಂಡವನು ವೀರಭದ್ರ ಎನ್ನುವ ಗಾದೆ ಮಾತಿನ ಹಾಗೆ ಅವರ ಜೀವನದಲ್ಲಿ ಆಗಿ ಹೋಗಿರುತ್ತೆ. ಕೆಲವರಿಗೆ ಯಾಕಾದ್ರೂ ದುಡ್ಡು ಇವನಿಗೆ ಕೊಟ್ಟನೋ ಅನ್ನುವ ಭಾವನೆಯಲ್ಲಿ ಒದ್ದಾಡ್ತಿರ್ತಾರೆ. ಇನ್ನು ಕೆಲವರಿಗೆ ಸಮಯ ಸಂದರ್ಭದ ಪರಿಸ್ಥಿತಿಗೆ ಅನುಗುಣವಾಗಿ ಸ್ನೇಹಿತರಿಗೂ ಬಂಧುಗಳಿಗೂ ಕೊಟ್ಟು ಬಿಟ್ಟಿರುತ್ತಾರೆ. ಅವರಿಂದ ಆ ದುಡ್ಡನ್ನು ಮರಳಿ ಪಡೆಯಲು ಆಗುತ್ತಿರುವುದಿಲ್ಲ. ಮತ್ತೆ ಕೇಳಲು ಆಗುತ್ತಿರುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಸಿಲುಕಿ ಕೊಂಡಿರುತ್ತಾರೆ.ಈಗ ನಾವು ಹೇಳುವಂತಹ […]

Continue Reading

ನಿತ್ಯ ಗಂಡ-ಹೆಂಡತಿ ನಡುವೆ ಕಲಹ ಉಂಟಾಗುತ್ತಿದ್ದರೆ ಈ ಸಣ್ಣ ಪರಿಹಾರ ಮಾಡಿ

ಮನೆಯಲ್ಲಿ ಪದೇ ಪದೇ ಜಗಳಗಳು, ಕಥನಗಳು, ಗಂಡ ಹೆಂಡತಿ ನಡುವೆ ನಡೆಯುತ್ತಿದ್ದರೆ ಇದರಿಂದ ಜೀವನದ ನೆಮ್ಮದಿ ಸಂಪೂರ್ಣವಾಗಿ ಹಾಳಾಗುತ್ತದೆ. ಮನೆಯ ಏಳಿಗೆ ಆಗದೆ ಸರಿಯಾದ ಜೀವನ ಇಲ್ಲದೆ ಸಾಲ ಮಾಡಿಕೊಂಡು ಹಣಕಾಸಿನ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಎಲ್ಲ ಸಮಸ್ಯೆಗೂ ಶಾಶ್ವತ ಪರಿಹಾರ ಅನ್ನುವುದು ಇದ್ದೇ ಇರುತ್ತೆ. ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಒಂದು ಸರಳ ಮಾರ್ಗವನ್ನು ತಿಳಿಸಿಕೊಡುತ್ತೇವೆ.ಮನೆ ಎಂದ ಮೇಲೆ ಕಷ್ಟಗಳು ಜಗಳಗಳು ಸರ್ವೇ ಸಾಮಾನ್ಯವಾಗಿ ಇದ್ದೇ ಇರುತ್ತೆ. ಗಂಡ ಹೆಂಡತಿ ನಡುವೆ ನೋವಿನ ಕಾರಣ ವಿಪರೀತ ಜಗಳಗಳಾಗಿ ಸಂಬಂಧ ಮುರಿದು […]

Continue Reading