2024ರಲ್ಲಿ ಇವರಿಗೆ ಗುರುದೆಸೆ ಆರಂಭ

ಜ್ಯೋತಿಷ್ಯದಲ್ಲಿ ಗುರುವಿಗೆ ಮಹತ್ವದ ಸ್ಥಾನ ಇದೆ. 2024ರಲ್ಲಿ ವೃಷಭ ರಾಶಿ ಗುರುವಿನ ಸಂಚಾರದಿಂದಾಗಿ ಈ ರಾಶಿಯ ಜನರು ಆದಾಯದಲ್ಲಿ ಹೆಚ್ಚಳದೊಂದಿಗೆ ಬಡ್ತಿಯನ್ನು ಕೂಡ ಪಡೀತಾರೆ ಅಂದ್ರೆ ನೀವು ಕೆಲಸ ಮಾಡುವಂತಹ ಅಂದ್ರೆ ವೃತ್ತಿ ಜೀವನದಲ್ಲಿ ಅದೃಷ್ಟವನ್ನು ನೀವು ಪಡೆಯುತ್ತೀರಿ. ಅದೃಷ್ಟವನ್ನ ಅದೃಷ್ಟ ನಿಮಗೆ ಹುಡ್ಕೊಂಡು ಬರುತ್ತೆ. ಹಾಗಾದ್ರೆ ಈ ಲಕ್ಕಿ ರಾಶಿಗಳು ಯಾವುದು? ವೃಷಭ ರಾಶಿಗೆ ಗುರುವಿನ ಸಂಚಾರ ದಿಂದಾಗಿ ಯಾವೆಲ್ಲ ರಾಶಿಯವರಿಗೆ ಅದೃಷ್ಟ ಬಂದೊದಗಲಿದೆ ಅನ್ನೋದನ್ನ ನೋಡ್ತಾ ಹೋಗೋಣ.ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗುರುವನ್ನ ಅತ್ಯಂತ ಪ್ರಭಾವಶಾಲಿ […]

Continue Reading

ನಿಮ್ಮ ಅಂಗೈಯಲ್ಲಿನ ರೇಖೆಗಳು ಹೀಗಿದ್ದರೆ ನೀವೇ ಅದೃಷ್ಟವಂತರು?!

ವ್ಯಕ್ತಿಯ ಕೈಯಲ್ಲಿ ಸ್ವಾಭಾವಿಕವಾಗಿ ರೂಪಗೊಂಡ ರೇಖೆಗಳನ್ನು ನೋಡುವ ಮೂಲಕ ಅವನ ಭವಿಷ್ಯದ ಬಗ್ಗೆ ತಿಳಿಯಬಹುದು. ನಂತರ ರೇಖೆಗಳ ಜೊತೆಗೆ ಕೈಯಲ್ಲಿ ಹಲವು ರೀತಿಯ ಗುರುತುಗಳಿವೆ. ಇದರ ಮೂಲಕ ವ್ಯಕ್ತಿಯ ಭವಿಷ್ಯ ವನ್ನು ಲೆಕ್ಕ ಹಾಕಬಹುದು. ಸಾಮುದ್ರಿಕ ಮುದ್ರಾ ಶಾಸ್ತ್ರ, ಹಸ್ತ ಸಾಮುದ್ರಿಕ ಶಾಸ್ತ್ರದ ಪ್ರಕಾರ ಬ್ರಹ್ಮ ನಿಂದ ಕೈ ಮತ್ತು ಪಾದಗಳ ಮೇಲೆ ವಿವಿಧ ರೇಖೆಗಳು ಮತ್ತು ಗುರುತುಗಳನ್ನು ಮಾಡಲಾಗಿದೆ. ಹಿಂದಿನ ಜನ್ಮದ ಸತ್ಕರ್ಮಗಳ ಪರಿಣಾಮದಿಂದಾಗಿ ಈ ಜನ್ಮದಲ್ಲಿ ವ್ಯಕ್ತಿಯ ಕೈಯಲ್ಲಿರುವ ಕೆಲವು ಗೆರೆಗಳು ಸೇರಿವೆ. ಇದು […]

Continue Reading

ನವೆಂಬರ್ 30 ಭಯಂಕರ ಗುರುವಾರದಿಂದ ಬಾರಿ ಅದೃಷ್ಟ ಬರಲಿದೆ ದುಡ್ಡಿನ ಸುರಿಮಳೆ ಸುರಿಯುತ್ತದೆ ಗುರುರಾಯರ ಕೃಪೆಯಿಂದ

ನಮಸ್ಕಾರ ಸ್ನೇಹಿತರೆ ಬಹಳ ವಿಶೇಷವಾಗಿರುವಂತಹ ನವೆಂಬರ್ ಮೂವತ್ತನೇ ತಾರೀಖು ಹಾಗೂ ಗುರುವಾರ ಈ ಒಂದು ಗುರುವಾರದಿಂದ ಗುರುರಾಯರ ಸಂಪೂರ್ಣ ಆಶೀರ್ವಾದ ಈ ರಾಶಿಯವರಿಗೆ ದೊರೆಯುತ್ತಿದೆ. ಇವರ ಮನೆಯಲ್ಲಿ ಹಣದ ಸಮಸ್ಯೆಗಳು ದೂರವಾಗುತ್ತದೆ ಹಾಗು ಹಲವಾರು ಮೂಲಗಳಿಂದ ಆದಾಯದ ಪ್ರಮಾಣ ಹೆಚ್ಚಿಗೆ ಆಗುತ್ತದೆ. ಅಷ್ಟೇ ಅಲ್ಲದೇ ಈ ರಾಶಿಯವರಿಗೆ ಇರುವಂತಹ ನಕಾರಾತ್ಮಕ ತೊಂದರೆಯಿಂದ ಹೊರಗೆ ಬರುತ್ತಾರೆ. ಹಾಗಾದರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭಗಳು, ಅದೃಷ್ಟದ ಫಲಗಳು ದೊರೆಯುತ್ತದೆ ಎಂದು ನೋಡೋಣ ಬನ್ನಿ.ಗುರುವಾರದಿಂದ ಈ ರಾಶಿಯವರ ಜೀವನ ಸಂಪೂರ್ಣವಾದ […]

Continue Reading

ಶನಿಯ ಸಂಪೂರ್ಣ ಕೃಪೆ ಈ ರಾಶಿಯವರ ಜೀವನದಲ್ಲಿ ಸಿರಿ ಸಂಪತ್ತು ಮುಂದಿನ ಐದು ತಿಂಗಳು ಸೋಲೇ ಇಲ್ಲ 

ಶನಿ ದೇವರ ಕೃಪೆಯಿಂದ ಈ ರಾಶಿಯವರ ಜೀವನ ದಲ್ಲಿ ಸಿರಿ ಸಂಪತ್ತು ಮುಂದಿನ ಐದು ತಿಂಗಳು ಈ ರಾಶಿಯವರಿಗೆ ಸೋಲೇ ಇಲ್ಲ. ಹಾಗಾದ್ರೆ ಯಾವೆಲ್ಲಾ ರಾಶಿಯವರ ಮೇಲೆ ಶನಿಯ ಅನುಗ್ರಹ ಇದೆ. ಯಾವೆಲ್ಲ ರಾಶಿಯವರಿಗೆ ಮುಂದಿನ ಐದು ತಿಂಗಳು ಬಹಳ ಒಳ್ಳೇದ್ ಆಗುತ್ತೆ ನೋಡ್ತಾ ಹೋಗೋಣ. ಬದುಕಿನಲ್ಲಿ ಸುವರ್ಣ ಯುಗ ಆರಂಭ ಆಗುತ್ತೆ. ಈ ರಾಶಿಯವರಿಗೆ ಸಿರಿ ಸಂಪತ್ತು ಹೆಚ್ಚಾಗುತ್ತೆ ಸಾಕಷ್ಟು ಪ್ರಗತಿಯನ್ನ ಪಡೀತಾರೆ ಮೊದಲ ರಾಶಿ ಮೇಷ ರಾಶಿ ನೋಡಿ ಮೇಷ ರಾಶಿಯವರ ಎಲ್ಲಾ ಆಸೆಗಳು […]

Continue Reading

ಮೀನ ರಾಶಿಯವರ ಡಿಸೆಂಬರ್ ತಿಂಗಳ ಮಾಸ ಭವಿಷ್ಯ

ವೀಕ್ಷಕರೇ ಮೀನ ರಾಶಿಯವರ ಡಿಸೆಂಬರ್ ತಿಂಗಳ ಮಾಸ ಭವಿಷ್ಯ.ಅಂದರೆ ವರ್ಷದ ಕೊನೆಯ ತಿಂಗಳು ಈ ತಿಂಗಳಲ್ಲಿ ಮೀನ ರಾಶಿಯವರಿಗೆ ಯಾವೆಲ್ಲ ಫಲ ಸಿಗ್ತಾ ಇದೆ. ಏನೆಲ್ಲ ಲಾಭ ಗಳಿವೆ, ಏನೆಲ್ಲ ನಷ್ಟ ಗಳಿವೆ? ಎಚ್ಚರಿಕೆಗಳು ಯಾವುದಿದೆ? ಎಚ್ಚರಿಕೆಗಳನ್ನು ಯಾವ ರೀತಿ ಪಾಲಿಸಿದರೆ ಎಂತಹ ಫಲ ನಿಮಗೆ ಸಿಗ್ತಾ ಇದೆ ಅನ್ನುವಂತಹ ಬಹಳ ವಿಸ್ತೃತ ವಾಗಿ ದಂತಹ ವರದಿ ನಾವೊಂದಿಷ್ಟು ಸರಳವಾಗಿ ಸುಲಭವಾಗಿ ತಿಳಿಸುತ್ತೇವೆ.ವೀಕ್ಷಕರೆ ಮೀನ ರಾಶಿಯವರ ಜನ್ಮ ನಕ್ಷತ್ರಗಳು ಯಾವುದು ಅಂದ್ರೆ ಪೂರ್ವ ಭಾದ್ರ ನಕ್ಷತ್ರದ ನಾಲ್ಕನೇ […]

Continue Reading

ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ಈ ಮಂತ್ರವನ್ನು ಮೂರು ಬಾರಿ ಜಪಿಸಿದರೆ ಆ ದಿನವೆಲ್ಲಾ ವಿಜಯ.

ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ಈ ಮಂತ್ರವನ್ನು ಮೂರು ಬಾರಿ ಜಪಿಸಿದರೆ ಆ ದಿನವೆಲ್ಲಾ ವಿಜಯ. ಹೌದು ಯಾವ ವ್ಯಕ್ತಿ ಈ ಮಂತ್ರವನ್ನು ಮೂರು ಬಾರಿ ಜಪಿಸಿದರು. ಅವರ ಜೀವನದ ಎಲ್ಲ ಕಷ್ಟಗಳು ಕಳೆಯುತ್ತದೆ. ಹಣಕಾಸಿನ ಸಮಸ್ಯೆ ಕೂಡ ನಿವಾರಣೆ ಆಗುತ್ತದೆ. ಸಾಕ್ಷಾತ್ ಬ್ರಹ್ಮ ದೇವರೆ ಭಾರತ ಈ ಒಂದು ಮಂತ್ರ. ಅದು ನಮಗೆ ಕೆಲವು ಒಳ್ಳೆಯ ಪದ್ಧತೆಗಳನ್ನು, ನಿಯಮಗಳನ್ನು ಪಾಲಿಸಿದರೆ ಸಾಕು, ನಮಗೆ ಎಷ್ಟು ಅದೃಷ್ಟ ವನ್ನು ತೇಜಸ್‌ನ್ನು ವಿಜಯವನ್ನು ಸಾಧಿಸುವ ಸಂಕಲ್ಪ  ಬೆಳೆಸುತ್ತದೆ. ಮಂತ್ರವನ್ನು […]

Continue Reading

ನವೆಂಬರ್ 28 ಮಂಗಳವಾರ ನಾಳೆಯಿಂದ 86 ದಿನಗಳ ಒಳಗೆಭರ್ಜರಿ ದುಡ್ಡಿನ ಆಗಮನ 6 ರಾಶಿಯವರಿಗೆ,ಗುರುಬಲ

ಎಲ್ಲರಿಗೂ ನಮಸ್ಕಾರ ನಾಳೆ ನವೆಂಬರ್ ಇಪ್ಪತ್ತೆಂಟನೇ ತಾರೀಖು ಮಂಗಳವಾರ ನಾಳೆಯಿಂದ 86 ದಿನಗಳ ಒಳ ಗೆ ಭರ್ಜರಿ ದುಡ್ಡಿನ ಆಗಮನ ಆರು ರಾಶಿಯವರಿಗೆ ಗುರುಬಲ ಶ್ರೀಮಂತರಾಗೋದು ಗ್ಯಾರಂಟಿ. ಹಾಗಾದ್ರೆ ಅಂತಹ ಅದೃಷ್ಟವಂತ ರಾಶಿಗಳು ಯಾವುವು ಅಂತ ನೋಡೋಣ ಬನ್ನಿ. ಈ ರಾಶಿಯವರಿಗೆ ಈ ದಿನ ಧೈರ್ಯ ಮತ್ತು ಶೌರ್ಯದ ಬಲದಿಂದ ಕೆಲಸದ ಕ್ಷೇತ್ರದಲ್ಲಿ ಉತ್ತಮ ಸಾಧನೆಗಳನ್ನು ಸಾಧಿಸುತ್ತಾರೆ ಮತ್ತು ಉತ್ತಮ ಲಾಭವನ್ನು ಪಡೆಯುತ್ತಾರೆ. ಉದ್ಯೋಗವನ್ನು ಹುಡುಕುತ್ತಿರುವ ಯುವಕರು ವೃತ್ತಿಜೀವನದ ಪ್ರಗತಿಗೆ ಉತ್ತಮ ಅವಕಾಶಗಳನ್ನು ಪಡೆಯುತ್ತಾರೆ. ವ್ಯಾಪಾರಿಗಳಿಗೆ ಇಂದು […]

Continue Reading

ಸ್ತ್ರೀಯರಲ್ಲಿ ಈ ಲಕ್ಷಣ ಇದ್ರೆ ಲಕ್ಷ್ಮೀ ಕಳೆ | ರಾತ್ರಿ ಇದನ್ನು ತಪ್ಪದೇ ಮಾಡಿ ಮಲಗಿ 

ಮಹಿಳೆಯರಲ್ಲಿ ಲಕ್ಷ್ಮಿ ಕಳೆ ಇದೆ ಅಂತ ಈ ಸರಳ ವಿಧಾನ ದಿಂದ ಕಂಡು ಹಿಡೀರಿ. ಒಂದು ವೇಳೆ ಆ ಮಹಿಳೆಯರಲ್ಲಿ ಲಕ್ಷ್ಮಿ ಕಳೆ ಇದೆ ಅಂತ ದಲ್ಲಿ ತಕ್ಷಣ ಈ ಕೆಲಸ ಮಾಡಿ ನೀವು ಕೋಟ್ಯಾಧಿಪತಿ ಆಗುವುದು ಖಚಿತ ಅನ್ನೋದು ಕುತೂಹಲಕಾರಿ ಮತ್ತು ರಹಸ್ಯ ಮಾಹಿತಿಯನ್ನ ನೋಡೋಣ. ಆಚಾರ್ಯ ಚಾಣಕ್ಯ ಮಾನವನ ದೈನಂದಿನ ಜೀವನಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನ ತಮ್ಮ ನೀತಿ ಗ್ರಂಥದಲ್ಲಿ ಅಂದರೆ ಚಾಣಕ್ಯ ನೀತಿಯಲ್ಲಿ ಉಲ್ಲೇಖಿಸಿದ್ದಾರೆ. ಸಂತೋಷ, ಸಮೃದ್ಧಿ ಸಂಪತ್ತು, ಸ್ನೇಹಿತ, ಶತ್ರು ಕುಟುಂಬ, […]

Continue Reading

ಅರಿಶಿಣದ ಸ್ನಾನ ಭಕ್ತರಿಗೆ ಉಚಿತವಾಗಿ ನೀಡುವ ಕ್ಷೇತ್ರ ಶತ್ರು ಬಾದೆ ಹಾಗೂ ಎಲ್ಲಾ ಆರೋಗ್ಯ ಸಮಸ್ಯೆಗಳು ಪರಿಹಾರ

ನಮ್ಮಲ್ಲಿ ಏನಾದ್ರೂ ಆಂತರಿಕವಾದ ದಂತ ದಂತ ನೋವು ಬಾಧೆಗಳು ಉಪದ್ರವಗಳು ದೂರಾಗುತ್ತದೆ. ಪ್ರತಿಯೊಂದು ಅರಿಶಿನ ಸಾನಿಧ್ಯ ಬರ ಬೇಕಾದರೆ ದೇವರಲ್ಲಿ ಇತಿಹಾಸ ಪೂರ್ವಕವಾಗಿ ಪ್ರತಿಷ್ಠಾಪನೆ ಮಾಡಿರುವಂತ ಪೀಠದ ಮೇಲೆ ಪ್ರತಿಯೊಂದು ವರ್ಷದ ಉಂಡೆಯನ್ನು ಇಟ್ಟು ಜಲದಲ್ಲಿ ಅದನ್ನ ಕಾರ್ಯದರ್ಶಿ ಭಕ್ತರಿಗೆ ಸಂರಕ್ಷಣೆ ಮಾಡುತ್ತ ದೇವಿ ಅನುಗ್ರಹ ಕ್ಷೇತ್ರದಲ್ಲಿ ಇರುವಂತ 177 ಸಾಲಿಗ್ರಾಮದಿಂದ ನಿಮಗೆ ಸ್ನಾನ ಆಗುತ್ತದೆ. ಒಂದು ಉದಾಹರಣೆ ನೀರನ್ನು ಕುಡಿದರೆ ಪಾಪ ಸಮಾನ ಆಗ್ತಿದೆ ಅಂತ ಶಾಸ್ತ್ರ ಇದೆ. ಆದರೆ ಇಲ್ಲಿ ನೂರಾ 27 ಸಾಲಿಗ್ರಾಮ […]

Continue Reading

ಭಾರತದಲ್ಲೆ ಅಪರೂಪದ ಹಣ್ಣು ಈ

ಇದು ವಿದೇಶಿ ಹಣ್ಣು ಆದರೂ ಕೂಡ ನಮ್ಮ ಆರೋಗ್ಯಕ್ಕೆ ತುಂಬಾನೇ ಲಾಭಗಳನ್ನು ಕೊಡುತ್ತೆ. ನೀವು ಯಾವುದಾದರು ಒಂದು ಅಂಗಡಿಗೆ ಹೋದಾಗ ಈ ಹಣ್ಣು ಖಂಡಿತವಾಗಿ ನೋಡಿ ಇವತ್ತು ಈ ಹಣ್ಣು ನಿಮಗೆ ಪರಿಚಯ ಮಾಡ್ತೀನಿ. ಸ್ನೇಹಿತರೆ ಈ ಟೊಮೆಟೊ ರೀತಿ ಕಾಣುವಂತಹ ಒಂದು ಕಿತ್ತಳೆ ಬಣ್ಣದ ಹಣ್ಣು ಇದಕ್ಕೆ ನಾರ್ಮಲ್ ಆಗಿ ಇದು ನಿಯಮವಾಗಿದ್ದರೂ ಕೂಡ ಇದು ಚೈನ್ಕ್ಕೆ ಸ್ಥಳೀಯವಾದ ಒಂದು ಹಣ್ಣು. ಇದನ್ನು ಇದರಿಂದ ನಮ್ಮ ದೇಹ ಕ್ಕೆ ಆರೋಗ್ಯಕರವಾದಂತಹ ಹಲವಾರು ಬೆನಿಫಿಟ್ ಗಳಿದೆ. ಕೂಡ […]

Continue Reading