ಕುಂಭರಾಶಿ ಧನ ಸಮೃದ್ಧಿಗಾಗಿ ಶುಕ್ರವಾರ 5 ಏಲಕ್ಕಿಗಳಿಂದ ಹೀಗೆ ಮಾಡಿದರೆ ಹಣದ ಸುರಿಮಳೆ 

ಕುಂಭ ರಾಶಿ ಶುಕ್ರವಾರದ ದಿನದಂದು ಐದು ಸಣ್ಣ ಏಲಕ್ಕಿಗಳನ್ನು ಪರ್ಸ್‌ನಲ್ಲಿ ಇರಿಸಿಕೊಂಡರೆ ಜೇಬು ಯಾವಾಗಲೂ ಹಣದಿಂದ ತುಂಬಿರುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಲಕ್ಷ್ಮಿ ದೇವಿ ಯನ್ನು ಮೆಚ್ಚಿ ಸಲು ಈ ಲಕ್ಕಿ ತಂತ್ರಗಳು ತುಂಬಾ ಪರಿಣಾಮಕಾರಿ ಎಂದು ಪರಿಗಣಿಸಲಾಗುತ್ತದೆ. ಲಕ್ಷ್ಮಿ ದೇವಿ ಯನ್ನು ಮೆಚ್ಚಿಸಲು ಶುಕ್ರವಾರದ ದಿನವು ಬಹಳ ಶ್ರೇಷ್ಠ ದಿನವೆಂದು ಪರಿಗಣಿಸಲಾಗಿದೆ. ಹೀಗಾಗಿ ಈ ದಿನದಂದು ಸಣ್ಣ ಏಲಕ್ಕಿಯಿಂದ ಮಾಡಿಕೊಳ್ಳಬಹುದಾದ ಎಲ್ಲ ಸರಳ ಉಪಾಯಗಳು, ಹಣಕಾಸಿಗೆ ಸಂಬಂಧಿತ ಬಹುತೇಕ ಎಲ್ಲ ಸಮಸ್ಯೆಗಳನ್ನು ದೂರ ಮಾಡುವುದರ ಜೊತೆಗೆ […]

Continue Reading

ಭಯಂಕರ ಚಂದ್ರಗ್ರಹಣ ಮುಗಿದ ನಂತರ 15 ವರ್ಷ ರಾಜಯೋಗ ಸಾಯಿಬಾಬಾ ಕೃಪೆಯಿಂದ ಮೂರು ರಾಶಿಯವರಿಗೆ ಹಣದ ಹೊಳೆ

ಎಲ್ಲರಿಗೂ ನಮಸ್ಕಾರ ಅಕ್ಟೋಬರ್ ಇಪ್ಪತ್ತೆಂಟನೇ ತಾರೀಖು ಭಯಂಕರ ಚಂದ್ರಗ್ರಹಣ ಮುಗಿದ ನಂತರ 15 ವರ್ಷ ರಾಜಯೋಗ ಸಾಯಿಬಾಬಾ ಕೃಪೆಯಿಂದ ಮೂರು ರಾಶಿಯವರಿಗೆ ಹಣದ ಹೊಳೆ ಹರಿಯಲಿದೆ. ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುವು ಅಂತ ನೋಡೋಣ ಬನ್ನಿ. ಈ ವರ್ಷದ ಕೊನೆಯ ಚಂದ್ರಗ್ರಹಣವು ಈ ರಾಶಿಯವರಿಗೆ ಹಣದ ಲಾಭವನ್ನು ನೀಡಲಿದೆ. ಜೊತೆಗೆ ಸಂಪತ್ತು ಮತ್ತು ಉದ್ಯೋಗದಲ್ಲಿ ಹೊಸ ಅವಕಾಶಗಳು ಸಹ ನಿಮ್ಮ ಮನೆ ಬಾಗಿಲಿಗೆ ಬರಲಿದೆ. ಈ ಗ್ರಹಣವು ಈ ರಾಶಿಯವರ ಜೀವನವನ್ನು ಸಂತೋಷದಿಂದ ತುಂಬಲಿದೆ. ಇವರ […]

Continue Reading

ಭಯ ಸ್ಪೂರ್ತಿದಾಯಕ ಕಥೆ

ಪ್ರೀತಿಯ ಬಂಧುಗಳೇ ಸ್ವಾಮಿ ವಿವೇಕಾನಂದರು ಹೇಳುತ್ತಾರೆ. ಇನ್ ಫಿನಿಟಿ ಡಿಸ್ ಕ್ರಿಯೆ ಟ್ ಬ್ಯೂರೋ ಆಫ್ ಮೈಂಡ್ ಇವತ್ತು ನಾನು ಮಾಡುತ್ತಿರುವ ವಿಷಯವನ್ನ ಸೂಕ್ಷ್ಮ ವಾಗಿ ಕೇಳಿ ಈಗ ನಮ್ಮ ಸಮಾಜದಲ್ಲಿ ಬಹಳಷ್ಟು ಜನರು ಈ ಸಮಸ್ಯೆಯನ್ನ ಎದುರಿಸುತ್ತಿದ್ದಾರೆ. ಒಂದಾನೊಂದು ಊರು. ಆ ಊರಿನಲ್ಲಿ ಒಬ್ಬ ಯುವಕನಿದ್ದ ಆದ ಬಾಲ್ಯದಿಂದಲೂ ಯಾರೊಂದಿಗೂ ಹೆಚ್ಚು ಬೆರೆಯುತ್ತಿರಲಿಲ್ಲ. ತಾನಾಯಿತು, ತನ್ನ ಕೆಲಸ ವಾಯಿತು ಎಂಬಂತೆ ಇದ್ದ. ಮೊದಮೊದಲು ಹುಡುಗ ಚಿಕ್ಕ ವನು ಎಂದು ಮನೆಯವರು ಸುಮ್ಮನಿದ್ದರು. ನಂತರದ ದಿನಗಳಲ್ಲೂ ಆತ […]

Continue Reading

45 ವರ್ಷ ಮೇಲ್ಪಟ್ಟ ಮಹಿಳೆಯರೇ ಇದನ್ನು ನೀವು ಧರಿಸಲೇಬೇಕು

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸಂಕೇತವಾಗಿರುತ್ತದೆ ಅಷ್ಟೇ ಅಲ್ಲದೇ ಬೆಳ್ಳಿಯು ಈಶ್ವರನ ಕಣ್ಣುಗಳಿಂದ ಸೃಷ್ಟಿಯಾಗಿದೆ ಎಂದು ನಂಬಲಾಗಿದೆ ಈ ಎಲ್ಲಾ ಕಾರಣಗಳಿಂದ ಬೆಳ್ಳಿಯನ್ನು ಸಮೃದ್ಧಿಯ ಸಂಕೇತ ಎಂದು ಹಿರಿಯರು ನಂಬುತ್ತಾರೆ. ಮತ್ತು ಕಾಲೆಜ್ಜೆ ಗಳಿಂದ ಆರೋಗ್ಯ ಸಮೃದ್ಧಿಸುವ ಸಾಮರ್ಥ್ಯ ಕೂಡ ಅಡಗಿದೆ. ಬೆಳ್ಳಿಯ ಕಾಲೆಜ್ಜೆ ಧರಿಸುವುದರಿಂದ ನಿಮ್ಮ ದೇಹದಿಂದ ಅನಾವಶ್ಯಕವಾಗಿ ಹೊರ ಹೋಗುವ ಶಕ್ತಿಯು ದೇಹದಲ್ಲೇ ಉಳಿದುಕೊಳ್ಳುತ್ತದೆ ಎನರ್ಜಿ ಕಾಪಾಡಿಕೊಳ್ಳಲು ಬೆಳ್ಳಿಯ ಕಾಲೆಜ್ಜೆಗಳು ಸಹಕಾರಿ ಬೆಳ್ಳಿಯಲ್ಲಿ ಬ್ಯಾಕ್ಟಿರಿಯಾ ಗಳನ್ನು ನಾಶಪಡಿಸುವ ಗುಣವಿದೆ ಇದಕ್ಕೆ ಐತಿಹಾಸಿಕ ಉದಾಹರಣೆಗಳಿವೆ. ಇನ್ನೂ ಮಹಿಳೆಯರು […]

Continue Reading

ಗುರು ರಾಘವೇಂದ್ರ ಸ್ವಾಮಿಯ ಕೃಪೆಯಿಂದ ಏಳು ರಾಶಿಯವರಿಗೆ ಕೈ ಇಟ್ಟಲ್ಲೆಲ್ಲ ಅದೃಷ್ಟ.

ಎಲ್ಲರಿಗೂ ನಮಸ್ಕಾರ ಅಕ್ಟೋಬರ್ ಇಪ್ಪತ್ತಾರನೇ ತಾರೀಖು ಗುರುವಾರ ನಾಳೆಯಿಂದ 10 ವರ್ಷ ಗುರುಬಲ ಗುರು ರಾಘವೇಂದ್ರ ಸ್ವಾಮಿಯ ಕೃಪೆಯಿಂದ ಏಳು ರಾಶಿಯವರಿಗೆ ಕೈ ಇಟ್ಟಲ್ಲೆಲ್ಲ ಅದೃಷ್ಟ. ಹಾಗಾದ್ರೆ ಅಂತಹ ಅದೃಷ್ಟವಂತ ರಾಶಿ ಗಳು ಯಾವುದು ಅಂತ ನೋಡೋಣ ಬನ್ನಿ. ಈ ರಾಶಿಯ ಜನರು ಇಂದು ಉತ್ತಮ ಆರೋಗ್ಯ ವನ್ನು ಹೊಂದಿರುತ್ತಾರೆ ಮತ್ತು ಉತ್ಸಾಹದಿಂದ ಕಾಣುತ್ತಾರೆ. ಸಮಾರಂಭಕ್ಕೆ ಹೋಗುವುದು ನಿಮಗೆ ಸುಂದರವಾದ ಮತ್ತು ರುಚಿಕರ ವಾದ ಭಕ್ಷ್ಯ ಗಳನ್ನು ತಿನ್ನಲು ಅವಕಾಶ ನೀಡುತ್ತದೆ. ಕುಟುಂಬ ಜೀವನ ದಲ್ಲಿ ಸಂತೋಷ […]

Continue Reading

ಲಕ್ಷ್ಮೀ ಅನುಗ್ರಹ ಸಿಗಬೇಕೆಂದರೆ ದೇವರ ୧ ಮನೆಯಲ್ಲಿ ಈ ವಸ್ತುಗಳು ಇರಲೇಬೇಕು

ನಮ್ಮ ಮನೆಯ ಪೂಜಾ ಮಂದಿರದಲ್ಲಿ ಯಾವ ವಸ್ತು ಇರಬೇಕು ನಮಗೆ ಪರಿಪೂರ್ಣ ಲಕ್ಷ್ಮೀ ಅನುಗ್ರಹ ಸಿಗಲು, ಸುಖ ಶಾಂತಿ ನೆಮ್ಮದಿ ಸಿಗಲು ಎನ್ನುವುದನ್ನು ತಿಳಿಯೋಣ…ಮುಖ್ಯವಾಗಿ ಮನುಷ್ಯನ ಶರೀರಕ್ಕೆ ಗುಂಡಿಗೆ ಎಷ್ಟು ಮುಖ್ಯವೋ ಅಷ್ಟೇ ಮನೆಗೆ ದೇವರ ಕೋಣೆ ಕೂಡ ಬಹಳ ಮುಖ್ಯ ಅತೀ ಮುಖ್ಯವಾಗಿ ಇಡಬೇಕಾದ ವಸ್ತು ಭಗವದ್ಗೀತೆ ತಪ್ಪದೇ ಮುಖ್ಯವಾಗಿ ಇಡಬೇಕು.. ಬರಿ ಇಟ್ಟರೆ ಸಾಲದು ಕನಿಷ್ಠ ಪಕ್ಷ ದಿನಕ್ಕೆ ಒಂದು ಪುಟವಾದರೂ ಓದಬೇಕು… ಪೂಜೆ ಮಾಡಬೇಕು.ನವಿಲುಗರಿ ನರ ದೋಷ, ಅಶಾಂತಿ ತೊಲಗಿಸಲು ಮುಖ್ಯವಾಗಿ ನವಿಲುಗರಿ […]

Continue Reading

ಕಳಸಕ್ಕೆ ಇಟ್ಟ ಕಾಯಿ ಬಿರುಕು ಬಿಟ್ಟರೆ ಅಥವಾ ಮೊಳಕೆ ಬಂದರೆ ಏನು ಅರ್ಥ ಗೊತ್ತಾ?

ಪ್ರತಿಯೊಬ್ಬ ಮಹಿಳೆಯು ತಪ್ಪದೇ ತಿಳಿದುಕೊಳ್ಳ ಬೇಕಾದ ಮಾಹಿತಿ ಇದು, ಹಿಂದೂ ಸಂಪ್ರದಾಯದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡುವಾಗ ಅಲ್ಲಿ ಕಳಸ ಪ್ರತಿಷ್ಠಾಪಿಸಿ ಪೂಜೆ ಮಾಡುತ್ತಾರೆ. ತಮ್ಮ ತಮ್ಮ ಮನೆ ದೇವರ ಹೆಸರನ್ನು ಹೇಳಿ ಅಥವಾ ಮಹಾಲಕ್ಷ್ಮಿಯ ಸ್ವರೂಪ ಎಂದು ಅಥವಾ ತಾಯಿ ಗೌರಿಯ ಸಂಕೇತ ಎಂದು ಮನೆಯಲ್ಲಿ ಕಳಸಗಳನ್ನು ಪ್ರತಿಷ್ಠಾಪಿಸಲಾಗುತ್ತದೆ. ಈ ರೀತಿ ಕಳಸವು ಮನೆಯಲ್ಲಿದ್ದರೆ ಸಾಕ್ಷಾತ್ ತಾಯಿ ಮನೆಯಲ್ಲಿ ನೆಲೆಸಿದ್ದಾಳೆ.ಎನ್ನುತ್ತಾರೆ ಶಾಸ್ತ್ರ ಪಂಡಿತರು. ದೇವರ ಮನೆಯಲ್ಲಿ ಪ್ರತಿಷ್ಠಾಪಿಸಿ ಪೂಜಿಸುವ ಈ ಕಳಸವು ಇಡೀ ಮನೆಯ ಏಳಿಗೆಯ […]

Continue Reading

ಇಪ್ಪತ್ತೈದನೇ ತಾರೀಖು ಬುಧವಾರ ಏಳು ರಾಶಿಯವರಿಗೆ ಶುಕ್ರ ದೆಸೆ ಗುರುಬಲ

ಎಲ್ಲರಿಗೂ ನಮಸ್ಕಾರ ಅಕ್ಟೋಬರ್ ಇಪ್ಪತ್ತೈದನೇ ತಾರೀಖು ಬುಧವಾರ ಏಳು ರಾಶಿಯವರಿಗೆ ಶುಕ್ರ ದೆಸೆ ಗುರುಬಲ ಕುಬೇರ ದೇವನ ಕೃಪೆಯಿಂದ ಮಹಾ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯಲಿದೆ. ಹಾಗಾದ್ರೆ ಅಂತಹ ಅದೃಷ್ಟವಂತ ರಾಶಿಗಳು ಯಾವುವು ಅಂತ ನೋಡೋಣ ಬನ್ನಿ. ಇನ್ನು ಈ ರಾಶಿಯವರ ಕೆಲಸದಲ್ಲಿ ಯಶಸ್ಸು ಮತ್ತು ಗೆಲುವು ಸಿಗುವುದು ಮತ್ತು ಮನಸ್ಸಿನಲ್ಲಿ ಸಂತೋಷದ ಭಾವನೆ ಇರುತ್ತದೆ.ನಿಮ್ಮ ಸಾಮಾಜಿಕ ಸ್ಥಾನಮಾನ ಸುಧಾರಿಸುತ್ತದೆ ಮತ್ತು ನೀವು ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತೀರಾ. ಸಂಬಂಧಿಕರಿಂದ ಹಣ ಸಿಗುವ ಸಾಧ್ಯತೆಗಳಿವೆ ಮತ್ತು ಸ್ನೇಹಿತರ […]

Continue Reading

12 ವರ್ಷಗಳ ಕಾಲ ಗಜಕೇಸರಿ ಯೋಗ, ಚಾಮುಂಡೇಶ್ವರಿ ತಾಯಿಯ ಕೃಪೆ ನಾಲ್ಕು ರಾಶಿಯವರಿಗೆ

ಎಲ್ಲರಿಗೂ ನಮಸ್ಕಾರ ವಿಶೇಷವಾದ ದಸರಾ ಹಬ್ಬ ಇದೆ. ಇಂದ 12 ವರ್ಷಗಳ ಕಾಲ ಗಜಕೇಸರಿ ಯೋಗ, ಚಾಮುಂಡೇಶ್ವರಿ ತಾಯಿಯ ಕೃಪೆಯಿಂದ ನಾಲ್ಕು ರಾಶಿಯವರು ಬೇಡವೆಂದರೂ ಶ್ರೀಮಂತರಾಗುತ್ತಾರೆ. ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವು ಅಂತ ನೋಡೋಣ ಬನ್ನಿ. ‌ ಈ ರಾಶಿಯವರು ಈ ದಿನ ಸಕಾರಾತ್ಮಕ ಬದಲಾವಣೆಗಳನ್ನು ಕಾಣುತ್ತಾರೆ ಮತ್ತು ಕೆಲಸದ ಸ್ಥಳದಲ್ಲಿ ನಿಮ್ಮ ಕಠಿಣ ಪರಿಶ್ರಮವು ಫಲ ನೀಡುತ್ತದೆ. ಸರ್ಕಾರಿ ಉದ್ಯೋಗಗಳಿಗೆ ತಯಾರಿ ನಡೆಸುತ್ತಿರುವವರಿಗೆ ಇಂದು ಶುಭ ಫಲಿತಾಂಶ ಸಿಗಲಿದೆ. ಉದ್ಯೋಗಿಗಳು ಮೋಜಿನ ಮನಸ್ಥಿತಿಯಲ್ಲಿರುತ್ತಾರೆ ಮತ್ತು […]

Continue Reading

ಅಕ್ಟೊಬರ್ 24 ಭಯಂಕರ ಮಂಗಳವಾರ ವಿಜಯದಶಮಿ ಹಬ್ಬ 8 ರಾಶಿಯವರಿಗೆ ದುಡ್ಡಿನ ಸುರಿಮಳೆ ಸುರಿಯುತ್ತದೆ ಚಾಮುಂಡಿ ಕೃಪೆ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ನಾಳೆ ಅಕ್ಟೋಬರ್ ಇಪ್ಪತ್ತ ನಾಲ್ಕನೇ ತಾರೀಖು ವಿಶೇಷವಾದ ವಿಜಯದಶಮಿ ಹಬ್ಬ ಇದೆ. ಈ ಒಂದು ಹಬ್ಬ ಬಹಳ ವಿಶೇಷವಾಗಿದ್ದು ಈ ಒಂದು ವಿಜಯದಶಮಿ ಹಬ್ಬ ಮುಗಿದ ಮಧ್ಯರಾತ್ರಿ ಈ ರಾಶಿಯವರಿಗೆ ಎಂದು ಕೂಡ ಭಾರಿ ಅದೃಷ್ಟ ಮತ್ತು ಈ ರಾಶಿಯವರಿಗೆ ತಾಯಿ ಚಾಮುಂಡೇಶ್ವರಿಯ ಸಂಪೂರ್ಣ ಕೃಪೆಯಿಂದ ರಾಜಯೋಗ ಆರಂಭವಾಗುತ್ತದೆ. ಮತ್ತು ಮುಂದಿನ 12 ವರ್ಷಗಳ ನಂತರ ಈ ರಾಶಿಯವರಿಗೆ ಬಾರಿ ಅದೃಷ್ಟ ಮತ್ತು ರಾಜಯೋಗ ಶುರುವಾಗುತ್ತದೆ ಹೇಳಬಹುದು. ಈ ಒಂದು ವಿಜಯದಶಮಿ ಹಬ್ಬದ […]

Continue Reading