ದೇವರ ಮುಂದೆ ವೀಳ್ಯದೆಲೆ ಹೇಗಿಡಬೇಕು? 

ಕಲಶಕ್ಕೆ ಇಟ್ಟ ವೀಳ್ಯದೆಲೆಯನ್ನು ಮತ್ತು ತಾಂಬೂಲ 

ಕೊಟ್ಟ ವೀಳ್ಯದೆಲೆಯನ್ನು ಏನು ಮಾಡಬೇಕು ನೋಡೋಣ ಬನ್ನಿ ಸ್ನೇಹಿತರೆ ಯಾರ ಮನೆಯಲ್ಲೇ ತಾಂಬೂಲ ಕೊಟ್ಟರು ತಂದು ದೇವರ ಮುಂದೆ ಇಟ್ಟು ನಮಸ್ಕಾರ ಮಾಡಿ ನಂತರ ಉಪಯೋಗಿಸ ಬೇಕು. ತಾಂಬೂಲ ಕೊಡುವಾಗ ದಂಟು ಅಂದರೆ ಮೂಲ ನಮ್ಮ ಕಡೆಗೆ ಇರಬೇಕು. ತುದಿ ತೆಗೆದುಕೊಳ್ಳುವವರ ಕಡೆ ಇರುವಂತೆ ಇರಿಸಿ ತಾಂಬೂಲ ಕೊಡಬೇಕು.ಇದೇ ರೀತಿ ಬಾಳೆಹಣ್ಣಿಗೂ ಅನ್ವಯಿಸುತ್ತದೆ.

ತಾಂಬೂಲ ದಲ್ಲಿರುವ ವೀಳ್ಯದೆಲೆಯು ಸೂರ್ಯ ಗ್ರಹನ್ನು ಪ್ರತಿನಿಧಿಸುತ್ತದೆ ಮತ್ತು ಅಡಿಕೆ ಕುಜಗ್ರಹ ನ್ನು ಪ್ರತಿನಿಧಿಸುತ್ತ ದೆ. ಹೀಗಾಗಿ ಸರಿಯಾದ ಪದ್ಧತಿ ಅನುಸರಿಸಿದರೆ ಮಾತ್ರವೇ ತಾಂಬೂಲದ ಪೂರ್ಣ ಫಲ ಒದಗಿ ಬರುತ್ತದೆ. ಕೆಲವರಿಗೆ ಒಬ್ಬರ ಮನೆಯಲ್ಲಿ ಕೊಟ್ಟ ತಾಂಬೂಲ ಅಥವಾ ಬ್ಲೌಸ್ ಪೀಸನ್ನು ಇಟ್ಟು ಬೇರೆಯವರಿಗೆ ಕೊಡುವ ಅಭ್ಯಾಸ ವಿರುತ್ತದೆ.

ಇದು ಬಹಳ ತಪ್ಪು. ನಿಮಗೆ ಸಿಕ್ಕ ಅದೃಷ್ಟವನ್ನು.ನೀವಾಗಿಯೇ ಬೇರೆಯವರಿಗೆ ಧಾರೆ ಎರೆದಂತೆ ಆಗುವುದು ಎಚ್ಚರ. ಪೂರ್ವ ಅಥವಾ ಉತ್ತರ ದಿಕ್ಕಿಗೆ ವೀಳ್ಯದೆಲೆಯ ತುದಿ ಬರುವ ಹಾಗೆ ಇಟ್ಟು ದೇವರಿಗೆ ನೈವೇದ್ಯ ಮಾಡಬೇಕು. ಹಸಿರಾಗಿರುವ ಮತ್ತು ಅಂದವಾಗಿ ತೂತಿಲ್ಲದ ಹರಿದಿರವುಂತಹ ವೀಳ್ಯದೆಲೆಯನ್ನು ದೇವರಿಗೆ ನೈವೇದ್ಯ ಮಾಡಬೇಕು ಮತ್ತು ತಾಂಬೂಲ ಕೊಡಬೇಕು. ಕಳಸಕ್ಕೆ ಬಿಳಿ ವೀಳ್ಯದೆಲೆಯನ್ನು ಇಡಬಾರದು.

ಇಟ್ಟರೆ ಸ್ತ್ರೀ ದೋಷ ಮತ್ತು ಶಾಪ ಉಂಟಾಗುತ್ತದೆ ದೇವರ ಪೂಜೆ ಗೆ ಮತ್ತು ಕಳಸಕ್ಕೆ ಇಟ್ಟಿರುವ ವೀಳ್ಯದೆಲೆಯನ್ನು ಎಲ್ಲೆಂದರಲ್ ಬಿಬಿಸಾಕಬಾರದು ಮತ್ತು ತುಳಿಯಬಾರದು. ಅದನ್ನು ನಾವು ಊಟದ ನಂತರ ಅಡಿಕೆ ಮತ್ತು ಸುಣ್ಣದ ಜೊತೆ ತಿನ್ನಬೇಕು. ಇದರಿಂದಾಗಿ ಪಚನ ಶಕ್ತಿ ಚೆನ್ನಾಗಿ ಆಗುವುದು. ಮಂಗಳವಾರ ಮತ್ತು ಶುಕ್ರವಾರದ ದಿನ ಯಾವುದೇ ಕಾರಣಕ್ಕೂ ವೀಳ್ಯದೆಲೆಯನ್ನು ಮನೆಯಿಂದ ಹೊರಗೆ ಹಾಕ ಬಾರದು ಅಥವಾ ಎಸೆಯ ಬಾರದು. ವೀಳ್ಯದೆಲೆಯ ಪ್ರತಿಯೊಂದು ಭಾಗದಲ್ಲಿಯೂ ಬೇರೆ ಬೇರೆ ದೇವತೆಗಳು ನೆಲೆಸಿರುತ್ತಾರೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.

ವೀಳ್ಯದೆಲೆಯ ತುಂಬಿನಲ್ಲಿ.ಅಹಂಕಾರ ದೇವತೆ ಮತ್ತು ದಾರಿದ್ರ ಲಕ್ಷ್ಮಿ ವಾಸವಾಗಿರುತ್ತಾರೆ. ಆದ್ದರಿಂದಲೇ ವೀಳ್ಯದೆಲೆ ಹಾಕಿಕೊಳ್ಳುವಾಗ ತುಂಬು ಮುರಿದು ಹಾಕಿಕೊಳ್ಳುತ್ತಾರೆ. ವೀಳ್ಯದೆಲೆಯ ಬುಡದಲ್ಲಿ ಮೃತ್ಯು ದೇವತೆಯ ವಾಸ. ಈ ಕಾರಣಕ್ಕೆ ತಾಂಬೂಲ ಹಾಕಿಕೊಳ್ಳುವಾಗ ತುದಿಯ ಭಾಗ ತೆಗೆದು ಹಾಕಿಕೊಳ್ಳುವುದು ಉತ್ತಮ. ಎಲ್ಲಾದರೂ ತಾಂಬೂಲ ಕೊಟ್ಟರೆ ಅದನ್ನು ಬೇಡ ಅನ್ನ ಬೇಡಿ ಮತ್ತು ಎಲ್ಲೆಂದರಲ್ಲಿ ಬಿಸಾಡ ಬೇಡಿ.

ಪೂಜೆಯ ನಂತರ ಕಳಸದ ವೀಳ್ಯದೆಲೆಯನ್ನು ಪ್ರಸಾದ ರೂಪವಾಗಿ.ಮನೆಯ ಹಿರಿಯರು ಮತ್ತು ಮಗಳು ಅಳಿಯ ಇದ್ದರೆ ಮಾತ್ರ ಹಾಕಿಕೊಳ್ಳಬೇಕು. ಬೇರೆಯವರು ಹಾಕಿಕೊಳ್ಳ ಬಾರದು. ಕಳಸದ ವೀಳ್ಯದೆಲೆಯನ್ನು ಒಣಗಿಸ ಬಾರದು. ಒಂದು ವೇಳೆ ಕಸದ ಲ್ಲಿ ಗುಡಿಸಿದರೆ ಆ ಮನೆಗೆ ದಾರಿದ್ರ್ಯ ಬರುತ್ತದೆ.

ಕಳಸ ದೇವಿಯ ಶಾಪ ದಿಂದಾಗಿ ಸಂಪಾದಿಸಿದ ಹಣ ಬೇರೆಯವರ ಪಾಲಾಗುತ್ತದೆ ಮತ್ತು ಸಾಲ ಬಾಧೆ ಮತ್ತು ಶತ್ರು ಭಾದೆ ಹೆಚ್ಚಾಗುತ್ತದೆ. ಪೂಜಿಸಿದ ಕಳಸದ ವೀಳ್ಯದೆಲೆ ಯನ್ನು ಉಪಯೋಗಿಸಲು ಸಾಧ್ಯವಾಗದೇ ಇದ್ದಾಗ.ತುಳಸಿ ಕಟ್ಟೆಗೆ ಹಾಕಬೇಕು. ಸರ್ವ ತೀರ್ಥಗಳು ತುಳಸಿಯಲ್ಲಿ ಇರುವುದರಿಂದ ತುಳಸಿಯು ಶ್ರೇಷ್ಠವಾದದ್ದು. ಕಳಸದ ವೀಳ್ಯದೆಲೆಯನ್ನು ಹರಿಯುವ ನದಿಯಲ್ಲಿ ಬಿಡಬೇಕು. ಇದರಿಂದಾಗಿ ನೆನೆದ ಕಾರ್ಯಗಳು ಬಹಳ ಬೇಗ ಈಡೇರುತ್ತವೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave A Reply

Your email address will not be published.