ನಾಳೆ ಸೆಪ್ಟೆಂಬರ್ 14ಭಯಂಕರ ಬೆನಕ ಅಮವಾಸೆ 6 ರಾಶಿಯವರಿಗೆ ಬಾರಿ ಅದೃಷ್ಟ ಗುರುಬಲ ಆಗರ್ಭ ಶ್ರೀಮಂತರು ದುಡ್ಡಿನ ಸುರಿಮಳೆ

Featured Article

ಎಲ್ಲರಿಗೂ ನಮಸ್ಕಾರ ನಾಳೆ ಸೆಪ್ಟೆಂಬರ್ ಹದಿನಾಲ್ಕನೇ ತಾರೀಖು ಭಯಂಕರವಾದ ಅಮವಾಸೆ ಇದೆ. ಬಹಳ ವಿಶೇಷವಾಗಿದ್ದು ಈ ಒಂದು ಬೆನಕನ ಅಮಾವಾಸ್ಯೆ ಎಂದು ಕೂಡ ಕರೆಯಲಾಗುತ್ತದೆ. ಈ ಒಂದು ಅಮವಾಸೆ ಮುಗಿದ ನಾಳೆಯ ಮಧ್ಯರಾತ್ರಿಯಿಂದಲೇ ಐದು ರಾಶಿಯವರಿಗೆ ಕೂಡ ಮಹಾರಾಜ್ ಯೋಗ ಮತ್ತು ಯಶಸ್ಸಿನ ಸುರಿ ಮಳೆ ಸುರಿಯುತ್ತೆ ಅಂತ ಹೇಳ ಬಹುದು.

ಹಾಗೆ ಈ ರಾಶಿಯವರಿಗೆ ನಾಳೆ ಒಂದು ಅಮವಾಸೆ ನಂತರ ಮಹಾ ರಾಜಯೋಗ ಆರಂಭವಾಗುತ್ತೆ ಅಂತ ಹೇಳಿದ್ರಿ ತಪ್ಪಾಗಲಾರದು ಯಾವ ರಾಶಿ ಗಳಿಗೆ ನಾಳೆಯ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಲ್ಲಿ ಯಾವೆಲ್ಲ ಯೋಗ ಫಲಗಳು ದೊರೆಯುತ್ತದೆ ಅಂತ ನಾವು ಇವತ್ತಿನ ಇವುಗಳಿಗೆ ಸಂಪೂರ್ಣ ಮಾಹಿತಿಯನ್ನ ನಾವು ತಿಳಿಸಿಕೊಡುತ್ತಿದ್ದು, 

ಈ ನಾಳೆ ಸೆಪ್ಟೆಂಬರ್ ಹದಿನಾಲ್ಕನೇ ತಾರೀಖು ಭಯಂಕರ ಅಮವಾಸೆ ಮುಗಿದ ನಂತರ ಮಧ್ಯರಾತ್ರಿಯಿಂದ ಈ ಕೆಲವು ರಾಶಿಗಳಿಗೆ ರಾಜ್ಯ ಮತ್ತು ಶನಿ ಮತ್ತು ಆಂಜನೇಯ ಸ್ವಾಮಿಯ ಕೃಪೆಯಿಂದ ಹಣ ಮತ್ತು ಯಶಸ್ಸಿನ ಸುರಿಮಳೆ ಅಂತಾನೇ ಹೇಳ್ಬಹುದು. ಈ ರಾಶಿಗೆ ಒಂದು ವಿವಾಹಿತರಾಗಿದ್ದರೆ ಅವರ ಸಂಬಂಧದಲ್ಲಿ ಹೊಸ ಬೆಳವಣಿಗೆಗಳು ಸಾಧ್ಯತೆ ಇದೆ.

ನಿಮ್ಮ ಜೀವನ ಸಂಗಾತಿಯೊಂದಿಗಿನ ನಿಮ್ಮ ಸಂಬಂಧವನ್ನು ಸುಧಾರಿಸುವ ಕೆಲಸವನ್ನು ಮಾಡಲು ಇದು ಅತ್ಯುತ್ತಮ ಸಮಯ ಅಂತಾನೇ ಹೇಳ್ಬಹುದು. ಆದ್ರೆ ಈ ರಾಶಿಯವರು ನಿಮ್ಮ ದೈಹಿಕ ಯೋಗಕ್ಷೇಮವನ್ನು ನೋಡಿಕೊಳ್ಳುವಲ್ಲಿ ಮತ್ತು ಅತಿಯಾದ ಒತ್ತಡವನ್ನ ತಪ್ಪಿಸುವಲ್ಲಿ ಸಮತೋಲನ ಕಾಪಾಡಿಕೊಳ್ಳುವನ್ನ ಮರೀ ಬಾರ್ದು ಜೀವನದ ಒಂದು

ವಿವಿಧ ಅಂಶಗಳಲ್ಲಿ ನೀವು ಸಕಾರಾತ್ಮಕ ಬದಲಾವಣೆಯನ್ನು ಕಾಣುತ್ತದೆ. ನೀವು ಏನು ಒಂದು ನಾಳೆ ಒಂದು ಶಕ್ತಿಶಾಲಿ ಅಮವಾಸ್ಯೆ ನಂತರ ನೀವು ಮಾಡುವಂತಹ ಕೆಲಸಗಳಲ್ಲಿ ಲಾಭವನ್ನು ಪಡೆಯುವಿರಿ. ನಿಮ್ಮ ಜೀವನದಲ್ಲಿ ಇನ್ನು ಮುಂದೆ ಈ ಒಂದು ವಸ್ತು ನಂತರ ಯಾವುದೇ ಕಷ್ಟ ಕಾರ್ಪಣ್ಯಗಳು ನಿಮ್ಮ ಜೀವನದಲ್ಲಿ ಬರುವುದಿಲ್ಲ. ಆಗ ಶನಿ ದೇವ ಮತ್ತು ಅನುಮಾನ ಸಂಪೂರ್ಣ ಕೃಪೆ ನಿಮ್ಮ ಮೇಲೆ ಇರುವುದರಿಂದ ನೀವು ಮುಂದಿನ ಒಂದು ತಿಂಗಳಲ್ಲಿ  ಶ್ರೀಮಂತರಾಗುತ್ತೀರಿ ಅಂತ ಹೇಳಬಹುದು ಮತ್ತು ಉದ್ಯೋಗದಲ್ಲಿ ನೀವು ಬಡ್ತಿಯನ್ನು ಪಡುತ್ತೀರಿ ಮತ್ತು ಅವರ ಕುಟುಂಬದಲ್ಲಿ ಸಮಸ್ಯ ದೂರವಾಗುತ್ತೆ.

ರಾಶಿಯವರಿಗೆ ಹೊಸ ಉದ್ಯೋಗ ಅವಕಾಶಗಳು ಕೂಡ ಸೃಷ್ಟಿಯಾಗುತ್ತೆ ಈ ಅಮವಾಸ್ಯೆ ನಂತರ ನಿಮಗೆ ಹಣದ ಲಾಭವಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತೆ. ತಮ್ಮ ಕೆಲಸದ ಸ್ಥಳದಲ್ಲಿ ಕೂಡ ನೀವು ಯಶಸ್ಸನ್ನು ಕಾಣುತ್ತೀರಿ. ಇದರಿಂದಾಗಿ ಇವರಿಗೆ ಗೌರವವನ್ನು ಹೆಚ್ಚಾಗುತ್ತಾ ಹೋಗುತ್ತೆ ಅಂತಾನೇ ಹೇಳ್ಬಹುದು. ಆದ್ರೆ ಇಷ್ಟೆಲ್ಲಾ ಲಾಭಗಳನ್ನ ನಾಳೆ ಅಮವಾಸೆ ಮಧ್ಯರಾತ್ರಿಯಲ್ಲಿ ಪಡೆಯುವ ಅದೃಷ್ಟವಂತ ರಾಶಿಗಳು ಯಾವು ಅಂತ ನಾವು ನೋಡೋದಾದ್ರೆ ಕುಂಭ ರಾಶಿ ,ಮೀನ ರಾಶಿ ,ಕಟಕ ರಾಶಿ ಸಿಂಹ ರಾಶಿ, ವೃಶ್ಚಿಕ ರಾಶಿ ,ತುಲಾ ರಾಶಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *