ಆರನೇ ಇಂದ್ರಿಯ ಈ ರಾಶಿಯವರಲ್ಲಿ ಸದಾ ಜಾಗೃತ ವಾಗಿರುತ್ತದೆ ಮುಂದಿನ ನಡೆಯುವ ವಿಚಾರದ ಬಗ್ಗೆ ಮೊದಲೇ ಗೊತ್ತಿರುತ್ತದೆ

ಆರನೇ ಇಂದ್ರಿಯ ಈ ರಾಶಿಯವರಲ್ಲಿ ಸದಾ ಜಾಗೃತ ವಾಗಿರುತ್ತದೆ ಮುಂದಿನ ನಡೆಯುವ ವಿಚಾರದ ಬಗ್ಗೆ ಮೊದಲೇ ಗೊತ್ತಿರುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ. ವೀಕ್ಷಕರೆ ಕೆಲವೊಂದು ರಾಶಿಯವರಿಗೆ 6 ಸೆನ್ಸ್ ತುಂಬಾನೇ ಜಾಗೃತವಾಗಿರುತ್ತದೆ. ಇದು ಕೆಲವರು ವೈದ್ಯಕೀಯರು ಇದನ್ನು ನಂಬುತ್ತಾರೆ.ಅಂದರೆ ಅವರ ಆರನೇ ಇಂದ್ರಿಯ ತುಂಬಾನೇ ಸೂಕ್ಷ್ಮ ಜಗತ್ತಿನ ಬಗ್ಗೆ ಅವರಿಗೆ ಹಲವಾರು ರೀತಿಯಾದಂತಹ ಮಾಹಿತಿಗಳು ಮೊದಲೇ ಗೊತ್ತಾಗುತ್ತದೆ ಉದಾಹರಣೆಗೆ ಹೇಳಬೇಕೆಂದರೆ ಕೆಟ್ಟ ಶಕ್ತಿಗಳು ಅಂದರೆ ಮುಂದಿನದರೂ ಕೆಟ್ಟದಾಗುತ್ತದ ಎನ್ನುವುದರ ಬಗ್ಗೆಯೂ ಕೂಡ ಗೊತ್ತಾಗುತ್ತದೆ ಮತ್ತು ಒಳ್ಳೆಯದು ಆಗುತ್ತದೆ ಅಂತ ಗೊತ್ತಾಗುತ್ತದೆ ಮತ್ತು ಮುಂದೆ ಏನು ನಡೆಯುತ್ತದೆ ಏನು ನಡೆಯಬಾರದು ಮತ್ತು ಸೂಕ್ತ ಲೋಕದ ಬಗ್ಗೆ ಕೂಡ ಮಾಹಿತಿ ಇರುತ್ತದೆ

ಅಂದರೆ ಮುಂದೆ ನಡೆಯುವಂತಹ ಘಟನೆಗಳು ಅವರ ಕನಸಿನಲ್ಲಿ ಬರುತ್ತಾ ಇರುತ್ತದೆ ಮತ್ತು ಇನ್ನು ಹಲವಾರು ರೀತಿಯಾದಂತಹ ವಿಚಾರಗಳು ಅವರಿಗೆ ಮೊದಲೇ ವಿಚಾರಗಳು ಮೊದಲು ಡಿಸ್ಟರ್ಬ್ ಆಗುತ್ತಾ ಇರುತ್ತದೆ ಇಂತಹ ಸೂಕ್ಷ್ಮ ವಿಚಾರಗಳ ಬಗ್ಗೆ ಮೊದಲೇ ಅರಿವು ಆಗುವಂತಹ ರಾಶಿಗಳು ಯಾವುದು ಅಂತ ತಿಳಿದುಕೊಳ್ಳೋಣ ಬನ್ನಿ. ಹಾಗಾಗಿ ತಪ್ಪದೆ ಓದಿ. ಮುಂದೆ ನಡೆಯುವಂತಹ ಘಟನೆಗಳ ಬಗ್ಗೆ ಮೊದಲೇ ಗೋಚಾರ ವಾಗುವಂತಹ ರಾಶಿಗಳ ಬಗ್ಗೆ ನೋಡುವುದಾದರೆ,

ಮೊದಲನೇದಾಗಿ ಮಿಥುನ ರಾಶಿ. ಮಿಥುನ ರಾಶಿಯವರಿಗೆ ಮುಂದೆ ನಡೆಯುವಂತಹ ಘಟನೆಗಳು ಮೊದಲೇ ಅವರಿಗೆ ಗೋಚರವಾಗಿರುತ್ತದೆ ಈ ಸಂಗತಿಯನ್ನು ಅರಿದುಕೊಂಡು ಅವುಗಳನ್ನು ಬರುವಂತಹ ಸಮಸ್ಯೆಗಳು ಪರಿಹಾರ ಮಾಡಿಕೊಂಡರೆ ತುಂಬಾನೇ ಒಳ್ಳೆಯದಾಗುತ್ತದೆ. ಇನ್ನು ಎರಡನೆಯದಾಗಿ ಕನ್ಯಾ ರಾಶಿ ಕನ್ಯಾ ರಾಶಿಯವರಿಗು ಕೂಡ ಮುಂದೆ ನಡೆಯುವಂತಹ ವಿಚಾರಗಳು ಮೊದಲೇ ಗೋಚರವಾಗುತ್ತದೆ.

ಹಾಗಾಗಿ ಅವರು ಎಚ್ಚರಿಕೆಯಿಂದ ಕೆಲಸ ಮಾಡುವುದು ಒಳ್ಳೆಯದು ಅದರಲ್ಲೂ ನೀವು ಏನಾದರೂ ವ್ಯವಹಾರವನ್ನು ಮಾಡುತ್ತ ಇದ್ದರೆ ಅಥವಾ ವ್ಯಾಪಾರವನ್ನು ಮಾಡುತ್ತ ಇದ್ದರೆ ಮುಂದೆ ನಿಮಗೆ ಘೋಷರ ವಾಗುವಂತಹ ಕೆಲವೊಂದು ವಿಷಯಗಳ ಬಗ್ಗೆ ಮೊದಲೇ ಗೊತ್ತಾಗಿರುತ್ತದೆ..ಹಾಗಾಗಿ ಇವರಿಂದ ಕಲಿಯುವುದು ತುಂಬಾ ನೀಡುತ್ತದೆ ನೀವೇನಾದರೂ ಕನ್ಯಾ ರಾಶಿ ಆಗದೆ ಇದ್ದವರು ನಿಮ್ಮ ಮನೆಯಲ್ಲಿ ಯಾರಾದರೂ ಕನ್ಯಾ ರಾಶಿಯವರು ಇದ್ದಾರೆ ನಿಮ್ಮ ಸ್ನೇಹಿತರು ಕನ್ಯಾ ರಾಶಿಯವರು ಆಗಿದ್ದರೆ ಇವರ ಬಳಿ ನಿಮ್ಮ ಕೆಲಸದ ಬಗ್ಗೆ ಕೇಳಬಹುದು.

ಇದರ ಜೊತಗೆ ವೃಶ್ಚಿಕ ರಾಶಿಯವರಿಗೂ ಕೂಡ ಮುಂದೆ ನಡೆ ಅಂತಹ ಗೋಚರಗಳು ನಿಮಗೆ ಗೊತ್ತಾಗುತ್ತೆ. ನೀವು ವೃಶ್ಚಿಕ ರಾಶಿ ಅವರಿಗೆ ಎಂತಹ ಸನ್ನಿವೇಶರಾದರು ಯಾವುದೇ ಕಾರಣಕ್ಕೂ ಸುಳ್ಳನ್ನು ಹೇಳಬೇಡಿ ಏಕೆಂದರೆ ಇವರಿಗೆ ಸುಲಭವಾಗಿ ಗೊತ್ತಾಗುತ್ತದೆ. ನೀವು ಸುಳ್ಳು ಹೇಳುತ್ತಿದ್ದೀರಾ ಎಂಬುದು ಇವರಿಗೆ ಸುಲಭವಾಗಿ ಅರ್ಥ ಮಾಡಿಕೊಳ್ಳುತ್ತಾರೆ ಹೀಗಾಗಿ ನಿಮ್ಮ ವ್ಯಕ್ತಿತ್ವ ಅವರ ಮುಂದೆ ಕೆಟ್ಟದಾಗಿ ಮೂಡಿಬರುತ್ತದೆ. ಇನ್ನು ಮುಂದಿನ ರಾಶಿ ಎಂದರೆ

ಮಕರ ರಾಶಿ ಇವರಿಗೆ ಮುಂದಿನ ಕಷ್ಟದ ಸನ್ನಿವೇಶದರಾಗುವಂತಹ ಊಹಿಸಿಕೊಳ್ಳುವಂತಹ ಶಕ್ತಿ ಇರುತ್ತದೆ. ಅದಕ್ಕಾಗಿ ಯಾವುದೇ ರೀತಿಯ ಕಷ್ಟಗಳಿಗೂ ಮುಂಚಿತವಾಗಿಯೇ ತಯಾರು ಮಾಡಿಕೊಂಡು ಇರುತ್ತಾರೆ. ಮುಂದೆ ಯಾವುದಾದರೂ ಕೆಟ್ಟ ಅನಾಹುತಗಳು ಸಂಭವಿಸಿದ್ದರೆ ಇವರಿಗೆ ಮುಂಚಿತವಾಗಿ ತಿಳಿದು ಬರುತ್ತದೆ, ಹಾಗಾಗಿ ಇವರು ಅದನ್ನು ತಪ್ಪಿಸಲು ಪ್ರಯತ್ನ ಮಾಡುತ್ತಾರೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.