ವೃಶ್ಚಿಕ ರಾಶಿ ಖುಷಿಯ ಹೊಸ ಅಲೆ

Featured Article

ನಮಸ್ಕಾರ ಸ್ನೇಹಿತರೇ, ಒಂದು ಹೊಸ ಅಲೆಯಲ್ಲಿ ನೀವು ಕೊಚ್ಚಿಕೊಂಡು ಹೋಗ್ತೀರಾ ಅಷ್ಟೊಂದು ಖುಷಿ ನಿಮಗೆ ಬರೋದ್ ಇದೆ ವೃಶ್ಚಿಕ ರಾಶಿಯ ಜುಲೈ ತಿಂಗಳಿನ ಮಾಸ ಭವಿಷ್ಯವನ್ನು ತಿಳಿಸಿಕೊಡುತ್ತೇನೆ ಸ್ನೇಹಿತರೆ ನಾವೆಲ್ಲರೂ ನೋಡ್ತಾ ಬರ್ತೀವಿ ಅರ್ಥ ಅಷ್ಟಮ ಶನಿ ಮಾಸ ನಡಿತಾ ಇದೆ ಈ ಶನಿ ವಿಶೇಷವಾಗಿ ಒಂದಷ್ಟು ವಿಷಯಗಳಲ್ಲಿ ಸ್ಲೋನೆಸ್ ಅನ್ನು ಕೊಡ್ತಾ ಇದ್ದಾನೆ ನಿಧಾನ ಮಾಡ್ತಾ ಇದ್ದಾನೆ ದುಡ್ಡು ಬರೋದು ನಿಧಾನ ಆಗಿರಬಹುದು.

ದುಡ್ಡು ಬರೋದಕ್ಕೆ ಸೋರ್ಸ್ ಅಂದರೆ ನಮ್ಮ ಉತ್ಸಾಹ ನಮ್ಮ ಎನರ್ಜಿ ನಾವ್ ಮಾಡೋ ಕೆಲಸಗಳು ನಾವು ವರ್ಕ್ ಮಾಡಿ ದುಡ್ಡನ್ನು ಸಂಪಾದನೆ ಮಾಡಬೇಕಾಗುತ್ತದೆ ನಮ್ಮವರು ಅಥವಾ ಎನ್ವಿರಾನ್ಮೆಂಟ್ ಬಿಸಿನೆಸ್ ಇರಬಹುದು ಜಾಬ್ ಇರಬಹುದು ಕೃಷಿ ಉದ್ಯಮ ಯಾವುದೇ ಇರಲಿ ಯಾವುದನ್ನು ಮಾಡ್ತಾ ಇರ್ಲಿ, ಒಂದಷ್ಟು ಉತ್ಸಾಹ ಮತ್ತು ನೀವು ಮಾಡೋ ಪ್ರಯತ್ನಗಳು ಇಂಪಾರ್ಟೆಂಟ್ ಆಗುತ್ತೆ.

ಆದರೆ ಅರ್ಥ ಶ್ರಮ ಶನಿಯಿಂದ ಸ್ಲೋನೆಸ್ ಬರ್ತಾ ಇದೆ ಕೆಲಸದಲ್ಲಿ ಶನಿ ದೃಷ್ಟಿಕೋನ ದಶಮಹದ ಮೇಲೆ ಇರುತ್ತದೆ ಸ್ಲೋಲಿಸು ಬಹಳಷ್ಟು ವಿಚಾರಗಳಲ್ಲಿ ನಿಮಗೆ ತೊಂದರೆಯನ್ನು ಮಾಡುವಂತ ಸಾಧ್ಯತೆ ಇರುತ್ತದೆ ನಿಮ್ಮ ಅತ್ತೆಂಷನ್ ಫ್ಯಾಮಿಲಿ ಮಕ್ಕಳು ಇತರ ವಿಚಾರದಲ್ಲಿ ಜಾಸ್ತಿ ಆಗಬಹುದು ಕೆಲವು ವ್ಯಕ್ತಿಗಳು ಲೈಫಲ್ಲಿ ಎಷ್ಟೇ ಸಾಧನೆ ಮಾಡಿದ್ರೂ ಅಷ್ಟೇ ಅಚೀವ್ಮೆಂಟ್ ಮಾಡಿದ್ರು ಅಷ್ಟೇ ಅನ್ನುವಂತಹ ಯೋಚನೆಗೆ ಬರುವ ಸಾಧ್ಯತೆ ಕೂಡ ಇರುತ್ತದೆ.

ಸಾಧನೆಯನ್ನು ಮಾಡಿದ ಮೇಲೆ ಅದರ ಮೇಲೆ ಇರುವಂತಹ ಟೆನ್ಶನ್ನು ಕಡಿಮೆಯಾಗಬಹುದು ಇತರ ಸಮಸ್ಯೆಗಳು ಕಾಣ್ತಾ ಇರಬಹುದು ನಿಮಗೆ ಕಳೆದ ಎರಡು ಮೂರು ತಿಂಗಳುಗಳಿಂದ ಹೀಗೆ ಆಗ್ತಾ ಇದ್ರೆ ಒಂದು ಪ್ರಶ್ನೆ ಹೊಸಮಠದ ತಾಜಾತನ ಅಲೆಯಲ್ಲಿ ನೀವು ಕೊಚ್ಕೊಂಡು ಹೋಗ್ತೀರಾ ಅಷ್ಟೊಂದು ಉತ್ಸಾಹ ಕೃಷಿ ನಿಮಗೆ ಬರೋದಿದೆ ಅದು ಯಾವಾಗ ಯಾವಾಗ ಸಿಗುತ್ತೆ ನಿಮಗೆ ಯಶಸ್ಸನ್ನ ತಂದುಕೊಡುತ್ತೆ ಅನ್ನೋದನ್ನ ನಾನು ಇವತ್ತು ನಿಮಗೆ ತಿಳಿಸಿಕೊಡುತ್ತೇನೆ.

ನೀವು ನೋಡಿರಬಹುದು ಗಮನಿಸಿರಬಹುದು ನಿಮ್ಮ ವೃಶ್ಚಿಕ ರಾಶಿಯ ಎಲ್ಲಾ ಎಲ್ಲಾ ನಕ್ಷತ್ರಗಳು ವಿಶಾಖ ಅನುರಾಧ ಮತ್ತು ಜೇಷ್ಠ ಹಾಗೇನೆ ವೃಶ್ಚಿಕ ರಾಶಿಯ ವ್ಯಕ್ತಿಗಳು ಯಾವ ತರ ಇರ್ತಾರೆ ವಿಶೇಷವಾಗಿ ಮಹಿಳೆಯರು ಯಾವ ರೀತಿ ಇರುತ್ತಾರೆ ಒಂದು ಪಾಸಿಟಿವ್ ಫ್ರೆಶ್ನೆಸ್ ಹೊಸ ಬರದಿದೆ ಅಂದ್ರೆ ಉತ್ಸಾಹ ಬರೋದಿದೆ ನಿಮಗೆ ಹಾಗೇನೆ ನಿಮಗೆ ಇನ್ನೊಂದು ಪಾಸಿಟಿವ್ ಗುರು ಚಾಂಡಾಲ ಯೋಗ ಅನ್ನೋದು ಬರ್ತಾ ಇದೆ ಇದರ ಬಗ್ಗೆ ನಾವು ಸಾಕಷ್ಟು ನಿಮಗೆ ತಿಳಿಸಿ ಕೊಡ್ತೀವಿ .

ಅದರ ಪರಿಣಾಮಗಳು ಕಂಟಿನ್ಯೂ ಆಗ್ತಾ ಹೋಗ್ತವೆ ಅದು ಇವಾಗ ಪೀಕ್ ಲೆವೆಲ್ ಗೆ ಹೋಗಿದೆ ರಾಹುವಿನಿಂದ ಬೆನಿಫಿಟ್ ಪಡೆಯುವಂತಹ ವ್ಯಕ್ತಿಗಳಿಗೆ ವಿಶೇಷವಾಗಿ ರಾಹು ತೃತೀಯ ಏಕಾದಶಿ ಜಾತಕದಲ್ಲಿರುವಂತಹ ವ್ಯಕ್ತಿಗಳಿಗೆ ರಾಹು ಮಹತ್ವವನ್ನು ಪಡೆದಿರುವಂತಹ ವ್ಯಕ್ತಿಗಳಿಗೆ ಈ ವ್ಯಕ್ತಿಗಳಿಗೆ ರಾಹುವಿನ ಕೊಡುಗೆಗಳು ಯಥಾಪ್ರಕಾರವಾಗಿ ಮುಂದುವರೆಯುತ್ತದೆ ಕೆಲವೊಂದು ಕ್ಷೇತ್ರದಲ್ಲಿರುವಂತಹ ವ್ಯಕ್ತಿಗಳಿಗೆ ವಿಶೇಷವಾದ ಕೊಡುಗೆ ರಾಹುವಿನಿಂದ ಸಿಗುತ್ತದೆ.

ಅಂತಹ ವ್ಯಕ್ತಿಗಳು ಶ್ರೀರಕ್ಷೆಯನ್ನು ಪಡೆಯುತ್ತಿದ್ದಾರೆ ವೃಶ್ಚಿಕ ರಾಶಿ ವ್ಯಕ್ತಿಗಳಾಗಿದ್ದರು ಸಹ ನಿಮ್ಮ ಲೈಫು ಒಂದು ಬ್ಯಾಲೆನ್ಸ್ ಅಲ್ಲಿ ಅಥವಾ ಒಂದು ಮಟ್ಟಕ್ಕೆ ವಿಶೇಷವಾಗಿ ಹಣಕಾಸಿನ ವಿಚಾರದಲ್ಲಿ ಎಲ್ಲ ಸಕ್ಸಸ್ ಫುಲ್ಲಾಗಿ ಹೋಗ್ತಾ ಇದೆ ಸರಿಯಾದ ರೀತಿಯಲ್ಲಿ ನಡಿತಾ ಇದೆ ನಂಗೇನು ಎಫೆಕ್ಟ್ ಆಗ್ತಾ ಇಲ್ಲ ಅಂತ ಹೇಳೋರು ಯಾರಾದ್ರೂ ಇದ್ರೆ ಅದಕ್ಕೆ ಬಹು ಮುಖ್ಯ ಕಾರಣ ವಿಶೇಷವಾಗಿ ನಿಮ್ಮ ಇನ್ಕಮ್ ವಿಚಾರದಲ್ಲಾದ್ರೆ ರಾಹು ಆಗಿರುತ್ತಾನೆ.

ದೊಡ್ಡ ದೊಡ್ಡ ಸಲೀಸಾಗಿ ಬರೋ ರೀತಿ ರಾಹು ಮಾಡ್ತಾ ಇದ್ದಾನೆ ಕೆಲವರಿಗೆ ಎಣಿಸಿ ಎಣಿಸಿಸುಸ್ತು ಕೂಡ ಆಗಿರಬಹುದು ಐ ಆರ್ಡರ್ಸ್ ಕೂಡ ಜಾಸ್ತಿ ಬರ್ತಾ ಇರಬಹುದು ಬಿಸಿನೆಸ್ ಅಲ್ಲಿ ಇರುವಂತಹ ವ್ಯಕ್ತಿಗಳಿಗೆ ಕೆಲಸ ಕೂಡ ಹೆಚ್ಚಾಗಿ ಬರ್ತಾ ಇರಬಹುದು ರಿಟರ್ನ್ ಕೂಡ ಬಹಳ ಸಲೀಸಾಗಿ ಬಂದು ಹೋಗ್ತಾ ಇರುತ್ತೆ
ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *