ಪೂಜೆ ಮಾಡುವಾಗ ಕಣ್ಣೀರು ಆಕಳಿಕೆ,ನಿದ್ರೆ, ಕೆಟ್ಟ ಆಲೋಚನೆಗಳು ಬಂದ್ರೆ ಏನು ಸಂಕೇತ? ಪರಿಹಾರ ಏನು?
ನಾವು ಪುಣ್ಯ ಕ್ಷೇತ್ರಗಳಿಗೆ ಹೋದಾಗ ದೇವಸ್ಥಾನಗಳಿಗೆ ಹೋದಾಗ ಭಜನೆ ಮಾಡಿದಾಗ ಪೂಜೆ ಮಾಡುವಾಗ ಧ್ಯಾನ ಮಾಡುವಾಗ ನಮ್ಮ ಕಣ್ಣೀರು ಬರುತ್ತೆ. ಆಕಳಿಕೆ ಬರುತ್ತೆ. ನಿದ್ದೆ ಬರೋ ಹಂಗಾಗುತ್ತೆ. ತುಂಬಾ ಕೋಪ ಬರುತ್ತೆ ಅನ್ನೋ ಮಾತು ತುಂಬಾ ಜನದಾಗಿದೆ.ಅದಕ್ಕೆ ಕಾರಣ ಏನು ಅಂತ ಕೇಳ್ತಾರೆ. ಹಾಗಾಗಿ ಇದಕ್ಕೆ ಇವತ್ತು ನಾವು ಕಾರಣ ಏನು ಅದಕ್ಕೆ ಉತ್ತರ ಏನು ಅದಕ್ಕೆ ಪರಿಹಾರ ಏನು ಅಂತ ನಾವು ತಿಳಿದುಕೊಳ್ಳೋಣ ನೋಡಿ ನಾವು ದೇವರನ್ನು ಪೂಜೆ ಮಾಡುವಾಗ ಅದು ಸ್ವಚ್ಛವಾದ, ಶುದ್ದವಾದ, ಪ್ರಾಮಾಣಿಕವಾದ ತನ್ಮಯತೆಯಿಂದ ಮಾಡಿದಾಗ ಆ ಪೂಜೆಯನ್ನ ಭಗವಂತ ಸ್ವೀಕಾರ ಮಾಡುತ್ತಾನೆ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544
ಇನ್ನು ನಾವು ಪೂಜೆ ಮಾಡುವಾಗ ನಮಗೆ ಕಣ್ಣೀರು ಬರ್ತಾ ಇದೆ ಮ. ದೇವರ ನೇರ ಸಂಪರ್ಕ ವನ್ನು ತಗೊಂಡು ಇರ್ತೀವಿ. ಆ ಪೂಜೆ ಸಫಲ ಆಗ್ತಿದೆ ಅನ್ನೋದು ಖುಷಿಯಿಂದ ನಮಗೆ ಕಣ್ಣೀರು ಬರುತ್ತಾ ಇರುತ್ತೆ. ಇನ್ನು ನಮಗೆ ಏನಾದ್ರೂ ಕಣ್ಣೀರು ಬರ್ತಾ ಇದೆ ಅಂತಂದ್ರೆ ಭಗವಂತ ನಮಗೆ ಯಾವುದೋ ಒಂದು ಸಂದೇಶವನ್ನು ಕೊಡುತ್ತಾ ಇದಾನೆ ಅನ್ನೋ ಒಂದು ಸಂಕೇತ ವನ್ನು ನಾವು ಅರ್ಥ ಮಾಡಿಕೊಳ್ಳಬೇಕು.
ಇನ್ನು ಕಣ್ಣಲ್ಲಿ ನೀರು ಬರುತ್ತೆ ಅಂದ್ರೆ ನಮ್ಮ ಅಂತರ್ಮನ ನಮ್ಮ ಆತ್ಮ ಶುದ್ಧಿ ಆಗ್ತಾ ಇರುತ್ತೆ. ನಮ್ಮ ಮನಸ್ಸಿನಲ್ಲಿರುವಂತಹ ಕೆಟ್ಟ ವಿಚಾರಗಳೆಲ್ಲವೂ ದೂರ ಆಗ್ತಾ ಇರುತ್ತೆ.ಎಷ್ಟೋ ಕರ್ಮ ದೋಷಗಳು ಆ ಕಣ್ಣೀರಿನ ರೂಪದಲ್ಲಿ ದೂರ ಆಗ್ತಾ ಇರುತ್ತೆ. ಅದರಿಂದ ಮುಕ್ತಿ ಪಡಿತಾ ಇದ್ದೀವಿ. ಶುದ್ಧವಾಗಿ ಇದ್ದೀವಿ ಅಂತ ಅರ್ಥ ಮಾಡಿಕೊಳ್ಳಬೇಕು. ಇನ್ನು ಜೊತೆಗೆ ನಮ್ಮ ಹೃದಯದಲ್ಲಿ ಯಾವುದೋ ಹೇಳಿಕೊಳ್ಳಕ್ಕೆ ಆಗದೇ ಇರುವಂತಹದ್ದು ಭಯ ನೋವು ಇರುತ್ತೆ.

ಅದನ್ನ ನಾವು ದೇವರ ಪೂಜೆ ಮಾಡುವಾಗ ಅಥವಾ ನಾವು ಪುಣ್ಯ ಕ್ಷೇತ್ರಗಳಿಗೆ ಹೋದಾಗ ಆ ದೇವರ ನೋಡಿದಾಗ ನಮ್ಮಲ್ಲಿ ಇಂತಹ ನೋವು ಎಲ್ಲವೂ ಸಹ ಭಗವಂತನ ನೋಡಿ ತಕ್ಷಣ ಬರುತ್ತೆ. ಅದು ಕಣ್ಣೀರು ರೂಪದಲ್ಲಿ ಬರ್ತಾ ಇರುತ್ತೆ. ಆ ಭಗವಂತನಿಗೆ ನಾವು ಅದನ್ನ ಸಮರ್ಪಣೆ ಮಾಡ್ತಾ ಇದೀವಿ ಅದಕ್ಕೆ ಪರಿಹಾರ
ಒಳ್ಳೆಯದು ಆಗ ಬೇಕು ಅನ್ನೋ ಒಂದು ರೀತಿಯಲ್ಲಿ ಭಗವಂತನಲ್ಲಿ ನಾವು ಸ್ಮರಣ ಮಾಡ್ತಾ ಇರೋದ್ರಿಂದ ಆ ದುಃಖ ಎಲ್ಲ ಆಚೆ ಬರ್ತಾ ಇರುತ್ತೆ. ಅದು ಕಣ್ಣೀರಿನ ರೂಪದಲ್ಲಿ ಬರ್ತಾ ಇರುತ್ತೆ. ಹಾಗಾಗಿ ನಮ್ಮಲ್ಲಿ ತಕ್ಕಂತ ದುಃಖ, ನೋವು ಎಲ್ಲವೂ ಸಹ ಭಗವಂತನಿಗೆ ಸಮರ್ಪಣೆ ಆಗ್ತಾ ಇರುತ್ತೆ. ಸಂಪೂರ್ಣವಾದ ಮಾಹಿತಿಗಾಗಿ ವಿಡಿಯೋ ವೀಕ್ಷಣೆ ಮಾಡಿ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544