ಆಷಾಢ ಮಾಸ ಆಷಾಢ ಮಾಸದಲ್ಲಿ ಏನು ಮಾಡಬೇಕು ಏನು ಮಾಡಬಾರದು

Featured Article

ನಮಸ್ಕಾರ ಸ್ನೇಹಿತರೆ, ಇವತ್ತು ಆಷಾಢದ ಮಾಸದ ಬಗ್ಗೆ ತಿಳಿದುಕೊಳ್ಳೋಣ ನೋಡಿ ಈ ವರ್ಷ ಆಷಾಢ ಮಾಸ ಯಾವಾಗ ಆರಂಭ ಆಗುತ್ತೆ ಎಷ್ಟನೇ ತಾರೀಖಿನಿಂದ ಆಷಾಢ ಮಾಸದ ವಿಶೇಷತೆಗಳೇನು ಆಶಾಡ ಮಾಸದಲ್ಲಿ ಯಾಕೆ ಶುಭ ಕಾರ್ಯಗಳನ್ನು ಮಾಡಲ್ಲ ಅದಕ್ಕೆ ಏನಾದರೂ ವೈಜ್ಞಾನಿಕ ಕಾರಣಗಳು ಇದಿಯ ನವ ಜೋಡಿಗಳು ಜೊತೆಯಲ್ಲಿ ಇರೋದಿಲ್ಲ ಹೆಣ್ಣು ಮಕ್ಕಳು ತವರು ಮನೆಗೆ ಹೋಗುತ್ತಾರೆ ಯಾಕೆ ಇದೆಲ್ಲರ ಬಗ್ಗೆ ನೋಡೋಣ .

ದೇವರ ಆಚರಣೆಯನ್ನು ಮಾಡಿದ್ರೆ ಎಷ್ಟರ ಮಟ್ಟಿಗೆ ಪ್ರಾಪ್ತಿಸಿರುತ್ತೆ ಎನ್ನುವ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ನೋಡಿ ಆಷಾಢ ಮಾಸ 2023ರಲ್ಲಿ ಜೂನ್ 19ನೇ ತಾರೀಕಿನಿಂದ ಆರಂಭವಾಗಿ ಜುಲೈ 17ಕ್ಕೆ ಮುಕ್ತಾಯವಾಗುತ್ತದೆ ಆಶಾಡ ಮಾಸದ ಮಹತ್ವವನ್ನು ತಿಳಿದುಕೊಳ್ಳುತ್ತಾ ಹೋಗುವುದಾದರೆ ಆಶಾಡ ಮಾಸ ದಕ್ಷಿಣಾಯದಿಂದ ಪ್ರಾರಂಭವಾಗುತ್ತದೆ ಸೂರ್ಯ ದಕ್ಷಿಣ ಅಭಿಮುಖವಾಗಿ ಚಲಿಸುತ್ತಾನೆ

ಉತ್ತರಾಯಣ ಪ್ರಾರಂಭವಾಗಿ ಆರು ತಿಂಗಳ ನಂತರ ದಕ್ಷಿಣಾಯನ ಪ್ರಾರಂಭ ಆಗುವುದು ಆಶಾಡ ಮಾಸದಿಂದ ಚಾತುರ್ಮಾಸ ಪ್ರಾರಂಭವಾಗುತ್ತದೆ ಇದು ಶಯನ ಏಕಾದಶಿ ಎಂದು ಚಾತುರ್ಮಾಸ ಪ್ರಾರಂಭವಾಗುವುದು ಆಷಾಢ ಮಾಸದ ಶುಕ್ಲ ಪಕ್ಷದ 11ನೇ ದಿನ ಶಯನ ಏಕಾದಶಿ ಬರುತ್ತದೆ ಆಷಾಢ ಶುರುವಾಯ್ತು ಅಂತ ಹೇಳಿದ್ರೆ ಮಳೆಯ ಸಮಯ ರೈತರು ಭತ್ತ ಮತ್ತು ಇತರ ಬೆಳೆಗಳನ್ನ ಈ ಸಮಯದಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ.

ಇನ್ನು ಈ ತಿಂಗಳಲ್ಲಿ ಆಷಾಢ ಮಾಸದ ಸಮಯದಲ್ಲಿ ಮದುವೆ ಗೃಹಪ್ರವೇಶ ಮುಂತಾದಂತ ಶುಭ ಸಮಾರಂಭಗಳನ್ನ ಮಾಡುವುದಿಲ್ಲ ಅದು ಹಿಂದಿನಿಂದ ಕೂಡ ರೂಢಿಯಲ್ಲಿರುವಂತ ಪದ್ಧತಿ ಆಷಾಢ ಮಾಸದಲ್ಲಿ ಹೊಸದಾಗಿ ಮದುವೆ ಆದಂತಹ ಗಂಡ ಹೆಂಡತಿ ಜೊತೆಗೆ ಇರೋದಿಲ್ಲ ಈ ತಿಂಗಳಲ್ಲಿ ನವ ವಿವಾಹಿತ ತನ್ನ ತವರು ಮನೆಗೆ ಹೋಗಿ ಆಶಾಡ ಮುಗಿದ ಬಳಿಕ ತನ್ನ ಗಂಡನ ಮನೆಗೆ ಮರಳಿ ಬರುತ್ತಾಳೆ .

ಅದಕ್ಕೂ ಕೂಡ ವೈಜ್ಞಾನಿಕ ಕಾರಣ ಇದೆ ನೋಡಿ ಆಷಾಢ ಮಾಸದಲ್ಲಿ ಹೆಣ್ಣು ಮಕ್ಕಳು ಕೈಕಾಲಗೆ ಮೆಹಂದಿಯನ್ನು ಹೆಚ್ಚು ಹಚ್ಚಿಕೊಳ್ಳುತ್ತಾರೆ ಯಾಕೆಂದರೆ ಮೆಹಂದಿಯಲ್ಲಿ ಆಂಟಿ ಬ್ಯಾಕ್ಟೀರಿಯ ಗುಣ ಇದೆ ಇದರಿಂದ ನಿಮ್ಮ ತ್ವಚೆಯ ಆರೋಗ್ಯ ಸಮಸ್ಯೆಗಳು ದೂರವಾಗುತ್ತದೆ ಹಾಗೆ ಚರ್ಮದ ಸಮಸ್ಯೆಗಳನ್ನು ತಡೆಯುವುದಕ್ಕೆ ಸಹಕಾರಿಯಾಗಿದೆ ಆಷಾಢ ಮಾಸದಲ್ಲಿ ಗುಪ್ತನವಮಿಯನ್ನ ಆಚರಿಸಲಾಗುತ್ತದೆ

ಹುಣ್ಣಿಮೆಯಂದು ಆಶಾಡ ಮಾಸದ ಹುಣ್ಣಿಮೆ ಎಂದು ಗುರುಪೂರ್ಣಿಮೆ ಕೂಡ ಆಚರಿಸಲಾಗುತ್ತದೆ ಹೀಗೆ ಆಷಾಡ ಮಾಸಕ್ಕೆ ತನ್ನದೇ ಆದಂತಹ ಪ್ರಾಮುಖ್ಯತೆಯನ್ನು ಕೊಡಲಾಗಿದೆ ಆಶಾಡ ಮಾಸಕ್ಕೆ ಪ್ರತಿಯೊಂದು ಕಾರಣದಿಂದಲೂ ಕೂಡ ಮತ್ತೊಂದು ಕಡೆ ಆಷಾಢ ಮಾಸದ ವಿಶೇಷತೆಗಳೇನು ಏನು ಮಾಡಬಹುದು ಮಾಡಬಾರದು ನೋಡ್ತಾ ಹೋಗೋಣ .

12 ಮಾಸಗಳಲ್ಲಿ ಆಶಾಡ ಮಾಸಕ್ಕೆ ಅದರದ್ದೇ ಆದಂತಹ ಮಹತ್ವಗಳಿದೆ ಸುಮಾರು ಜನರು ಈ ಆಷಾಡ ಮಾಸವನ್ನು ಶುಭ ಅಂತ ಕರೀತಾರೆ ಒಂದಷ್ಟು ಜನರು ಅಶುಭ ಅಂತಾನೂ ಕೂಡ ಕರೆಯುತ್ತಾರೆ ಮತ್ತೊಂದು ಕಡೆ ನೋಡಿ ಆಶಾಡ ಮಾಸದಲ್ಲಿ ದೇವರ ಪೂಜೆಗೆ ಅತ್ಯಂತ ಪ್ರಶಸ್ತವಾದಂತ ದಿನಾಂಕ ಹೇಳುತ್ತಾರೆ ದೇವರು ಪೂಜೆ ಮಾಡುವಂತಹ ಮಹಿಳೆಯರು ಆಷಾಡ ಮಾಸದಲ್ಲಿ ದೇವರನ್ನ ಅತಿ ಹೆಚ್ಚಾಗಿ ಪೂಜೆ ಮಾಡಿದರೆ ಕೇಳಿಕೊಂಡಂತಹ ವರ ಎಲ್ಲ ಕೂಡ ಪ್ರಾಪ್ತಿ ಆಗುತ್ತೆ ಅಂತ.

ಶುಭ ಕಾರ್ಯಗಳನ್ನು ಮಾಡಂಗಿಲ್ಲ ಅಂತ ಹೇಳಲಾಗುತ್ತದೆ ಅದಕ್ಕೆ ವೈಜ್ಞಾನಿಕ ಕಾರಣ ಏನ್ ಗೊತ್ತಾ ಈ ಆಷಾಢ ಮಾಸದಲ್ಲಿ ಗಾಳಿ ಮಳೆ ಹೆಚ್ಚಾಗಿ ಬರೋದ್ರಿಂದ ಈ ಮಾಸ ಅಶುಭ ಕಾರ್ಯಕ್ರಮಗಳನ್ನು ಮಾಡೋದಿಕ್ಕೆ ಅಂತಾನೂ ಹೇಳಲಾಗುತ್ತದೆ ಹಿಂದೂ ಕ್ಯಾಲೆಂಡರ್ ನಲ್ಲಿ ಬರುವಂತಹ ನಾಲ್ಕನೇ ತಿಂಗಳನ್ನು ಆಷಾಢ ಮಾಸಾ ಅಥವಾ ಶೂನ್ಯ ಮಾಸ ಅಂತ ಕರೆಯಲಾಗುತ್ತದೆ.

ಈ ಸಮಯದಲ್ಲಿ ಯಾವುದೇ ಶುಭ ಕಾರ್ಯವನ್ನು ಮಾಡಿದ್ರು ಕೂಡ ಫಲ ಸಿಗೋದಿಲ್ಲ ಅನ್ನುವಂತ ನಂಬಿಕೆ ಇದೆ ಹಾಗಾಗಿ ಶುಭ ಕಾರ್ಯಗಳನ್ನು ಮಾಡೋದಕ್ಕೆ ಮನ್ನಣೆಯನ್ನು ಕೂಡ ಕೊಡುವುದಿಲ್ಲ ಇನ್ನು ಈ ಸಮಯದಲ್ಲಿ ಮಳೆ ಗಾಳಿ ಹೆಚ್ಚಾಗಿ ಬರುವುದರಿಂದ ಯಾವುದೇ ಶುಭ ಸಮಾರಂಭಗಳನ್ನ ಮಾಡೋಹಾಗಿಲ್ಲ ಅನ್ನೋದು ಹಿಂದಿನಿಂದಲೂ ರೂಡಿಯಲ್ಲಿರುವಂತಹ ಪದ್ಧತಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544 .

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *