ಆಶಾಡ ಶುಕ್ರವಾರದ ಮೂರನೇ ವಾರದ ಪೂಜೆ ಸರಳ ಲಕ್ಷ್ಮಿ ಪೂಜಾ ವಿಧಾನ ಪೂಜೆಗೆ ಶ್ರೇಷ್ಠ ಸಮಯ ಹೂ ನೈವೇದ್ಯ ಮಂತ್ರ

Featured Article

ನಮಸ್ಕಾರ ಸ್ನೇಹಿತರೇ, ಇವತ್ತು ನಾನು ಮೂರನೇ ಆಷಾಢ ಶುಕ್ರವಾರದ ಸರಳ ಪೂಜೆ ಮತ್ತು ಲಕ್ಷ್ಮೀದೇವಿಗೆ ಯಾವ ಯಾವ ವಸ್ತುಗಳು ತಿಳಿಸಿಕೊಡುತ್ತೇನೆ ಹಾಗೆ ಯಾವ ನೈವೇದ್ಯ ಮಾಡಬೇಕು ಎಂದು ತಿಳಿಸಿಕೊಡುತ್ತೇನೆ ಹಾಗೆ ಪೂಜೆಯನ್ನು ನೀವು ಎರಡು ವಾರದಲ್ಲಿ ಯಾವ ರೀತಿ ಮಾಡ್ಕೊಂಡು ಹೋಗಿರ್ತೀರೋ,

ಅದೇ ರೀತಿ ಮಾಡಬಹುದು ಕಳಸವನ್ನು ಇಟ್ಟು ಮಾಡೋದಾದ್ರೆ ಕಳಸವನ್ನು ಇಟ್ಟು ಪೂಜೆ ಮಾಡಿ ಅಥವಾ ಕಳಸ ಹಿಡದೆ ಬರಿ ಫೋಟೋ ಅಥವಾ ವಿಗ್ರಹವನ್ನು ಪೂಜೆ ಮಾಡಿದರೆ ಹಾಗೆ ನೀವು ಪೂಜೆನ ಮಾಡಬಹುದು ಇನ್ನು ಪೂಜೆ ಮಾಡೋದಕ್ಕೆ ಸೂಕ್ತ ಸಮಯ ಕೇಳೋದಾದ್ರೆ ಬೆಳಿಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಪೂಜೆ ಮಾಡಿದರೆ ತುಂಬಾನೇ ಒಳ್ಳೆಯದು ಬೆಳಗ್ಗೆ 10:30 ಒಳಗಡೆ ನೀವು ಪೂಜೆ ಮಾಡೋದು ಒಳ್ಳೆಯದು ಯಾಕಂದ್ರೆ 10 ಗಂಟೆ ಮೇಲೆ ರಾಹುಕಾಲ ಶುರುವಾಗುತ್ತದೆ.

ಆ ಸಮಯದಲ್ಲಿ ಪೂಜೆ ಮಾಡೋದು ಬೇಡ ಹಾಗಾಗಿ 10:30 ಒಳಗಡೆ ನೀವು ಪೂಜೆಯನ್ನು ಮುಗಿಸಿಕೊಬಹುದು ಅದು ಸಾಧ್ಯ ಆಗಿಲ್ಲ ಅಂದ್ರೆ ಸಂಜೆ ಗೋಧೂಳಿ ಸಮಯದಲ್ಲಿ ಅಂದರೆ 5 ರಿಂದ 7:00 ವರ್ಗು ನೀವು ಪೂಜೆ ಎಲ್ಲ ಮಾಡಿಕೊಳ್ಳಬಹುದು ಇನ್ನು ಪೂಜೆಗೆ ಶ್ರೇಷ್ಠವಾಗಿರುವಂತ ಹೂವು ಹಾಗೆ ನೈವೇದ್ಯ ಹೇಳೋದಾದ್ರೆ ನೀಲಿ ಬಣ್ಣದ ಹೂವು ಬಳಸಿದರೆ ತುಂಬಾನೇ ಒಳ್ಳೆಯದು .

ನೀಲಿ ಬಣ್ಣದ್ದು ಅಂದ್ರೆ ನೀಲಾಂಬರಿ ಅಥವಾ ಸ್ಪಟಿಕ ಪುಷ್ಪ ಆಗಿರಬಹುದು ಅದು ಸಿಕ್ಕಿಲ್ಲ ಅಂತ ಅಂದ್ರೆ ಬೇರೆ ಹೂ ಬಳಸಲೇಬಾರದು ಅಂತ ಏನಿಲ್ಲ ಮಲ್ಲಿಗೆ ಸಂಪಿಗೆ ಅಥವಾ ಬೇರೆ ಗುಲಾಬಿ ಸೇವಂತಿಕೆಯನ್ನು ಸಹ ನೀವು ಪೂಜೆ ಮಾಡ್ಬಹುದು ಅಂದ್ರೆ ಇವತ್ತಿನ್ ದಿನ ಮೂರನೇ ಶುಕ್ರವಾರದಂದು ನೀವು ನೀಲಿ ಬಣ್ಣದ ಹೂಗಳನ್ನು ಬಳಸಿದರೆ ತುಂಬಾನೇ ಶ್ರೇಷ್ಠ ಹಾಗೆ ನೈವೇದ್ಯಕ್ಕೆ ಮೊದಲನೇ ವಾರ ಪಾಯಸ ಹೇಳಿದ್ದೇನೆ .

ಎರಡನೇ ವಾರ ಅನ್ನದ ಐಟಮ್ಸ್ ಏನಿದೆ, ಇವರ ಕೋಸಂಬರಿ ಮಾಡಿದರೆ ತುಂಬಾನೇ ಒಳ್ಳೆಯದು ಹೆಸರುಬೇಳೆ ಕೋಸಂಬರಿ ಕಡ್ಲೆಬೇಳೆ ಕೋಸಂಬರಿ ಹಾಗೆ ಮೊಳಕೆ ಕಟ್ಟಿರುವ ಕಾಳುಗಳಲ್ಲಿ ಮಾಡುವಂತ ಕೋಸಂಬರಿ ಈ ರೀತಿ ವಿವಿಧ ಬಗೆಯ ಕೋಸಂಬರಿ ಯಾವುದಾದರು ಕೋಸಂಬರಿಯನ್ನು ನೀವು ಮಾಡಿ ದೇವರಿಗೆ ನೀವು ಇಟ್ಟರೆ ಒಳ್ಳೆಯದು ಇನ್ನು ವಿಶೇಷ ದೀಪಾರಾಧನೆಯನ್ನು ಸಹಾ ಮಾಡಬಹುದು ದೀಪದ ಪೂಜಾ ಉಪ್ಪಿನ ದೀಪವನ್ನು ಹಚ್ಚುವಂಥದ್ದು

ಹಾಗೆ ಇವತ್ತು ಚಾಮುಂಡೇಶ್ವರಿಯವರ್ದಂತಿರುವುದರಿಂದ ಬೆಲ್ಲದ ದೀಪ ಹಚ್ಚೋದು ಸರ್ವಶ್ರೇಷ್ಠ ಅಂತಾನೇ ಹೇಳಬಹುದು ಹಾಗೆ ಬೇವಿನ ಸೊಪ್ಪಿನ ಮೇಲೆ ದೀಪವನ್ನು ಹಚ್ಚುವುದು ನಿಂಬೆ ಹಣ್ಣಿನ ದೀಪವನ್ನು ಮನೆಯಲ್ಲಿ ಹಚ್ಚುವುದಕ್ಕೆ ಹೋಗಬೇಡಿ ದೇವಸ್ಥಾನದಲ್ಲಿ ಸಾಧ್ಯವಾದರೆ ಬೇಕಾದರೆ ಹಚ್ಚಿ ನಿಂಬೆಹಣ್ಣಿನ ದೀಪವನ್ನು ಮನೆಯಲ್ಲಿ ಹಚ್ಚುವುದಕ್ಕೆ ಹೋಗಬೇಡಿ ಅವತ್ತು ಪಟಿಸಬೇಕಾಗಿರುವಂತ ಮಂತ್ರ ಅಂದ್ರೆ ಲಕ್ಷ್ಮಿ ಅಷ್ಟೋತ್ತರ ಮಂತ್ರಗಳನ್ನು ನೀವು ಕೇಳಬಹುದು ಹಾಗೆ ಸಹಸ್ರನಾಮ ಪಟನೆ ಮಾಡಬಹುದು ಹಾಗೆ ದುರ್ಗಾದೇವಿ ಚಾಮುಂಡೇಶ್ವರಿ ಹಾಡುಗಳನ್ನು ಸಹ ಕೇಳಬಹುದು.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544 .

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *