ಆಂಜನೇಯ ಸ್ವಾಮಿ ಸಮಸ್ಯೆಗಳಿಗೆ ತಾನಾಗೆ ಕಳಶದಲ್ಲಿ ಪರಿಹಾರ ಬರೆಯುವ ಪವಾಡ

Featured Article

ನಮಸ್ಕಾರ ಸ್ನೇಹಿತರೆ, ಇವತ್ತು ನಾನು ನಿಮಗೆ ಬರವಣಿಗೆ ಆಂಜನೇಯ ಸ್ವಾಮಿ ದೇವಸ್ಥಾನದ ಬಗ್ಗೆ ತಿಳಿಸಿಕೊಡುತ್ತೇನೆ ಯಾವುದೇ ಸಮಸ್ಯೆಗಳಿದ್ದರೂ ಆಂಜನೇಯ ಸ್ವಾಮಿಯವರು ತಮ್ಮ ಬರವಣಿಗೆ ಮೂಲಕ ಪರಿಹಾರ ನೀಡುತರೆ ಅಂತ ನಾನು ಕೇಳಿ ಪಟ್ಟಿದ್ದೇನೆ ಇದು ಇರೋದು ಬೆಂಗಳೂರು ಮತ್ತೆ ಮಂಗಳೂರು ಹೈವೇಯಲ್ಲಿ ಆಮೇನ್ ರೋಡಲ್ಲಿ ಅಗಚ ಹಳ್ಳಿ ಅನ್ನೋ ಒಂದು ಊರು ಬರುತ್ತೆ.

ಅಂದ್ರೆ ನಾವು ಬೆಂಗಳೂರು ಕಡೆಯಿಂದ ಬರಬೇಕಾದರೆ ಸ್ಟ್ರೇಟ್ ಹೋದರೆ ಮಂಗಳೂರು ಹೋಗ್ತೀವಿ ರೈಟ್ ಗೆ ಹೋದ್ರೆ ಅಗಚ ಹಳ್ಳಿ ಅಂತ ಸಿಗುತ್ತೆ ಈ ಊರಲ್ಲೇನೇ ಆಂಜನೇಯ ಸ್ವಾಮಿ ದೇವಸ್ಥಾನ ಇರೋದು ಬೆಳ್ಳೂರು ಕ್ರಾಸ್ ಆದಮೇಲೆ ಬಿಜಿಎಸ್ ಎನ್ನುವ ಮೆಡಿಕಲ್ ಕಾಲೇಜ್ ಬರುತ್ತೆ ಅದಾದ್ಮೇಲೆ ಸ್ವಲ್ಪ ಮುಂದಕ್ಕೆ ಬಂದ್ರೆ ಈ ಅಗಚಹಳ್ಳಿ ಸಿಗುತ್ತೆ ಇದನ್ನ ನಾವು ನಮ್ ಕಡೆ ಹಚ್ಚಳ್ಳಿ ಅಂತ ಕೊಡ ಕರಿತೀವಿ ಅಕ್ಕ ಪಕ್ಕ ಊರಿನವರಿಗೆಲ್ಲ ಈ ಸ್ವಾಮಿಯ ಬಗ್ಗೆ ಗೊತ್ತಿಲ್ಲ.

ಯಗಚ ಹಳ್ಳಿ ಸ್ಟ್ರೈಟ್ ಹೋದರೆ ಆ ರೋಡಲ್ಲಿ ಬೆಳ್ಳೂರ್ ಸಿಗುತ್ತೆ ಎಡಕ್ಕೆ ತಿರುಕೊಂಡ್ ಬಂದ್ರೆ ಅಗಚ ಹಳ್ಳಿ ಸಿಗುತ್ತೆ ಹಾಗೆ ಆಂಜನೇಯ ಸ್ವಾಮಿ ಇರೋದು ಊರಿನ ಒಳಗಡೆ ಅಲ್ಲ ಈ ರೋಡಲ್ಲಿ ಹಂಗೇ ಮುಂದೆ ಹೋದರೆ ಒಂದು ಬ್ರಿಡ್ಜ್ ಸಿಗುತ್ತೆ ಹಾಗೆ ಮುಂದೆ ಒಂದು ರೋಡ್ ಸಿಗುತ್ತೆ ಆ ಮಣ್ಣಿನ ರೋಡಲ್ಲಿ ನಾವು ಸ್ಟ್ರೈಟ್ ಹೋಗ್ಬೇಕು ಎಡಗಡೆ ಬಲಗಡೆ ಯಾವ ಕಡೆನೂ ಹೋಗಬಾರದು ಹಾಗೆ ಮುಂದೆ ಬಂದರೆ ಬಲಗಡೆಗೆ ಒಂದು ಕೆರೆ ಸಿಗುತ್ತದೆ.

ಅದೇ ರೋಡಲ್ಲಿ ಹಾಗೆ ಮುಂದೆ ಬಂದರೆ ಒಂದು ಕಿಲೋಮೀಟರ್ ನಮಗೆ ಆಂಜನೇಯ ಸ್ವಾಮಿ ದೇವಸ್ಥಾನ ಸಿಗುತ್ತದೆ ಎದ್ರುಗಡೆ ಒಂದು ಟ್ಯಾಂಕ್ ಸಿಗುತ್ತೆ, ಅದರಿಂದ ಎಡಗಡೆ ಹೋದರೆ ನಮಗೆ ದೇವಸ್ಥಾನ ಸಿಗುತ್ತೆ ಹಾಗೆ ಇಲ್ಲಿ ರೌದ್ರ ಮುನೇಶ್ವರನು ಕೂಡ ಇದೆ ಅದು ರೌದ್ರ ಮುನೇಶ್ವರ ಸ್ವಾಮಿ ದೇವಸ್ಥಾನ ಇದು ರೌದ್ರ ಮುನೇಶ್ವರ ಸ್ವಾಮಿ ಇರುವಂತಹ ಜಾಗಕ್ಕೆ ಆಂಜನೇಯ ಸ್ವಾಮಿ ಬಂದು ನೆಲೆಗೊಂಡಿರುವುದು ಇಲ್ಲಿ ಒಂದು ಕಳಶ ಇರುವಂತಹ ಆಂಜನೇಯ ಸ್ವಾಮಿ ಇದೆ .

ಈ ಆಂಜನೇಯ ಸ್ವಾಮಿ ನಮಗೆ ಯಾವುದೇ ಸಮಸ್ಯೆ ಇದ್ದರೂ ಅದನ್ನು ಪರಿಹಾರ ಮಾಡುತ್ತೆ ಹಾಗೇ ನಾವಿದನ್ನ ಮನ್ಸಲ್ಲಿ ಏನೇ ಇಟ್ಟುಕೊಂಡಿದ್ರು ಅದೇ ಅದುನ್ನ ಬರೆದು ನೀವು ಮನಸಲ್ಲಿ ಇದನ್ನ ಇಟ್ಕೊಂಡಿದ್ದೀರಾ ಅಂತ ಹೇಳುತ್ತೆ ನಮ್ಮನ್ಸಲ್ಲಿರೋ ಸಮಸ್ಯೆನ ಬರ್ದು ಆಂಜನೇಯ ಸ್ವಾಮಿ ಇದೇನಾ ಅಂತ ಕೇಳುತ್ತೆ ನಿಮ್ದ್ ಯಾವ್ದೇ ವಿಚಾರ ಆಗಿರಬಹುದು ಆಸ್ತಿ ವಿಷಯ ಆಗಿರಬಹುದು,

ಮಕ್ಕಳು ಆಗದೆ ಇರೋರ್ಗೆ ಅಥವಾ ಮನೆಯಲ್ಲಿ ಕಳ್ತನ ಆಗಿರೋರ್ಗೆ ಮಕ್ಕಳು ಮಾತು ಕೇಳ್ತಿಲ್ಲ ದಾರಿ ತಪ್ಪಿದ್ದಾರೆ ಯಾವುದೇ ಸಮಸ್ಯೆ ಇದ್ದರೂ ಕೂಡ ಇಲ್ಲಿ ಬಂದ್ರೆ ಖಂಡಿತ ಪರಿಹಾರ ಸಿಗುತ್ತದೆ ಸ್ವಾಮಿ ಬರವಣಿಗೆ ಮಾಡೋಕು ಮುಂಚೆ ರೌದ್ರ ಮುನೇಶ್ವರ ಸ್ವಾಮಿಗೆ ಪೂಜೆ ಮಾಡಿ ನಂತರ ಬರವಣಿಗೆ ಸ್ಟಾರ್ಟ್ ಆಗುತ್ತೆ ಹಾಗೆ ಇಲ್ಲೊಂದು ಬಸವಣ್ಣ ಕೂಡ ಇದೆ ಅದು ಮನುಷ್ಯರನ್ನು ದಾಟಿಕೊಂಡು ಹೋಗುತ್ತದೆ ಇದು ಮನುಷ್ಯರಿಗೆ ಆಶೀರ್ವಾದವನ್ನು ನೀಡುತ್ತಿದೆ ಅವರನ್ನು ದಾಟುವುದರ ಮೂಲಕ ನಮಗೆ ಏನಾದರೂ ಸೋಂಕು ಸೋಕಿರೋ ಅಂತ ಸಮಸ್ಯೆ ಇದ್ರೆ ಅದು ನಮ್ಮನ್ನು ದಾಟುವುದಿಲ್ಲವಂತೆ
ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ನೋಡಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544 .

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *