ಬುದ್ಧಿಯಿಂದ ಮಾಡುವ ಪ್ರೀತಿಗಿಂತ

Featured Article

ಸಮಯ ಮೌನವಾಗಿರುವುದನ್ನು ಕಲಿಸಿಕೊಟ್ಟಿತು ಜೀವನ ಎಲ್ಲವನ್ನು ಸಹಿಸಿಕೊಳ್ಳುವ ಕಲೆಯನ್ನು ಕಲಿಸಿ ಕೊಟ್ಟಿತು ಈಗ ನಮಗೆ ಯಾರಿಂದಲೂ ಯಾವ ಅಪೇಕ್ಷೆಯು ಇಲ್ಲ ಪರಿಸ್ಥಿತಿಯು ಒಂಟಿಯಾಗಿರುವುದನ್ನು ಕಲಿಸಿಕೊಟ್ಟಿದೆ ಯಾರು ನಿಮಗೆ ಗೌರವವನ್ನು ಕೊಡುತ್ತಾರೋ ಅವರಿಗೆ ಅಷ್ಟೇ ಗೌರವವನ್ನು ಕೊಡಿ ಅತಿಯಾದ ಗೌರವ ನಿಮ್ಮ ನೆಮ್ಮದಿಯನ್ನೇ ಹಾಳು ಮಾಡಿಬಿಡುತ್ತದೆ.

ತಮ್ಮ ಜೊತೆ ಕುಳಿತ ವ್ಯಕ್ತಿಯನ್ನು ಕೀಳಾಗಿ ನೋಡದಿರುವವರು ದೊಡ್ಡ ವ್ಯಕ್ತಿ ಎನಿಸಿಕೊಳ್ಳುತ್ತಾರೆ ಕನಸುಗಳನ್ನು ಸಾಕಾರಗೊಳಿಸಲು ನಮ್ಮವರೊಂದಿಗೆ ಮೋಸ ಮಾಡುವುದಾದರೆ ಆ ಕನಸುಗಳಿಗೆ ಯಾವ ಮಹತ್ವವು ಇರುವುದಿಲ್ಲ ಒಬ್ಬರಿಗೊಬ್ಬರು ಬದುಕುದೆ ನಿಜವಾದ ಜೀವನ ಯಾರು ನಿಮ್ಮನ್ನು ಹೃದಯದಿಂದ ಇಷ್ಟ ಪಡುತ್ತಾರೋ ಅವರಿಗಾಗಿ ಸಮಯವನ್ನು ಮೀಸಲಿಡಿ ಈಗಿನ ಕಾಲದಲ್ಲಿ ಮೌನವಾಗಿರುವುದೇ ಒಳ್ಳೆಯದು ಯಾಕೆಂದರೆ ಅತಿಯಾಗಿ ಮಾತನಾಡುವವರು ಮೋಸಕ್ಕೆ ಹೋಗುತ್ತಾರೆ

ಸಂಬಂಧ ನಿಭಾಯಿಸಬೇಕಾದರೆ 50 ಗ್ರಾಂ ನಾಲಿಗೆ 60 ಕೆಜಿ ಇರುವ ಈ ದೇಹದ ಮೇಲೆ ಭಾರವಾಗಬಾರದು ಏನು ಮಾಡುವುದು ಸ್ವಲ್ಪ ಕಠೋರವಾಗಿ ಇರಬೇಕಾಗುತ್ತದೆ ಇಲ್ಲ ಅಂದ್ರೆ ಜನ ನಮ್ಮನ್ನು ಬದುಕಲು ಬಿಡುವುದಿಲ್ಲ ಯಾರು ಹೃದಯದಿಂದ ಪ್ರಾಮಾಣಿಕರಾಗಿರುತ್ತಾರೋ ನಿಮ್ಮ ಜೊತೆ ದಿನಾಲೂ ಜಗಳವಾಡಬಹುದು .

ಆದರೆ ನಿಮ್ಮನ್ನು ಎಂದಿಗೂ ಬಿಟ್ಟು ಹೋಗುವುದಿಲ್ಲ ಯಾರಾದರೂ ನಿಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡಿಕೊಳ್ಳುತ್ತಿದ್ದರೆ ಮಾತನಾಡಲಿ ಸಣ್ಣ ಬುದ್ಧಿ ಹೊಂದಿದವರು ಇಂತಹ ಕೆಲಸಗಳನ್ನು ಮಾಡುತ್ತಾರೆ ಕುದುರೆಯ ಹಿಂದೆ ಹಣ ಇದ್ದವರ ಮುಂದೆ ಯಾವತ್ತೂ ನಡೆಯಬಾರದು ಅವರು ಯಾವಾಗ ಬೇಕಾದರೂ ಒದೆಯಬಹುದು ಸ್ಪರ್ಧೆ ಹೇಗಿರಬೇಕೆಂದರೆ ಬೇರೆಯವರ ಗೆಲುವಿಗಿಂತಲೂ ನಿಮ್ಮ ಸೋಲಿನ ಚರ್ಚೆ ಆಗಬೇಕು ಗೌರವ ಕೊಡುವುದನ್ನು ಕಲಿಯಿರಿ

ಜೀವನ ಮರಳಿ ಬರುವುದಿಲ್ಲ ಮತ್ತು ಜೀವನದಿಂದ ಹೋದವರು ಕೂಡ ಮರಳಿ ಬರುವುದಿಲ್ಲ ನಾವು ಅಂದುಕೊಂಡಷ್ಟು ಯಾರಿಗೂ ನಮ್ಮ ಅವಶ್ಯಕತೆ ತುಂಬಾ ಇರುವುದಿಲ್ಲ ಈಗಿನ ಕಾಲದಲ್ಲಿ ತಮ್ಮ ಪಾಡಿಗೆ ತಾನು ಅಂತ ಇದ್ದವರೇ ಸಂತೋಷವಾಗಿರಲು ಸಾಧ್ಯ ಅವಶ್ಯಕತೆ ಇದ್ದರೆ ಅಷ್ಟೇ ಯಾವತ್ತೂ ಹೊಡೆದು ಹೋದ ಸಂಬಂಧಗಳು ಕೂಡ ಹತ್ತಿರವಾಗುತ್ತದೆ

ಬೇರೆಯವರ ಸಂಪತ್ತನ್ನು ನೋಡದೆ ಅವರ ಮನಸ್ಸನ್ನು ನೋಡಿ ಅವರೊಂದಿಗೆ ಗೆಳೆತನ ಮಾಡಬೇಕು ದೇವರನ್ನು ಹುಡುಕುವುದಲ್ಲ ಆ ದೇವರಲ್ಲಿ ಕಳೆದು ಹೋಗಬೇಕು ಯಾರ ಮೇಲೆ ಜವಾಬ್ದಾರಿಯ ಭಾರವಿರುತ್ತೋ ಅವರು ಕೋಪ ಮಾಡಿಕೊಳ್ಳುವುದರಲ್ಲಿ ಅಥವಾ ಒಡೆದು ಹೋಗುವುದರಲ್ಲಿ ಅರ್ಥವೇ ಇರುವುದಿಲ್ಲ ಬುದ್ಧಿಯಿಂದ ಮಾಡಿದ ಪ್ರೀತಿಗಿಂತ ಹೃದಯದಿಂದ ಮಾಡಿದ ದ್ವೇಷ ಎಷ್ಟೋ ವಾಸಿ ತಮ್ಮ ತಪ್ಪಿನ ಮೇಲೆ ನೂರು ಪರದೆ ಹಾಕಿ ಜನ ಹೇಳುತ್ತಾರೆ.

ಈ ಜಗತ್ತು ತುಂಬಾ ಕೆಟ್ಟದಾಗಿದೆ ಎಂದು ಸಮಯ ಬದಲಾಗುತ್ತೆ ಎಲ್ಲವೂ ಸರಿ ಹೋಗುತ್ತೆ ಆದರೆ ನಾವು ಮಾತ್ರ ಮೊದಲಿನ ಹಾಗೆ ಉಳಿಯುವುದಿಲ್ಲ ನಮ್ಮ ಪಾತ್ರವನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ಪಡಬೇಡಿ ನಮ್ಮನ್ನು ಅರ್ಥ ಮಾಡಿಕೊಳ್ಳಲು ಹೃದಯದ ಅವಶ್ಯಕತೆ ಇದೆ ಆದರೆ ನೀವು ತುಂಬಾ ಬುದ್ಧಿವಂತರಾಗಿದ್ದೀರಾ ಜೀವನದಲ್ಲಿ ಕೆಟ್ಟ ಸಮಯವೇ ಬರದಿದ್ದರೆ ನಮ್ಮವರಲ್ಲಿ ಅಡಗಿರುವ ಪರಿಚಿತರು ಮತ್ತು ಅಪರಿಚಿತರಲ್ಲಿ ಅಡಗಿರುವ ನಮ್ಮವರೇ ಕಾಣಿಸುತ್ತಿರಲಿಲ್ಲ ,

ಏನಾದರೂ ಮಾಡಲೇಬೇಕೆನ್ನುವ ಸಾಮರ್ಥ್ಯ ಹೊಂದಿರುವವರಿಗೆ ಅದೃಷ್ಟ ಅವರನ್ನು ಯಾವಾಗಲೂ ಕೈ ಹಿಡಿಯುತ್ತದೆ ನೀವು ಪ್ರೀತಿಸುವ ವ್ಯಕ್ತಿ ನಿಮ್ಮನ್ನು ಎಷ್ಟೇ ಪ್ರೀತಿಸುತ್ತಾರ ಅಥವಾ ಅಷ್ಟೇ ಮಿಸ್ ಮಾಡಿಕೊಳ್ಳುತ್ತಾರೆ ಎಂಬುದನ್ನು ನೀವು ತಿಳಿದುಕೊಳ್ಳಲು ಬಯಸಿದರೆ ಆ ವ್ಯಕ್ತಿಯಿಂದ ಸ್ವಲ್ಪ ದಿನ ದೂರವಿದ್ದು ನೋಡಿ ನಿಮ್ಮೊಂದಿಗೆ ಅವರು ಆ ಸಮಯದಲ್ಲಿ ಮಾತನಾಡಲು ಪ್ರಯತ್ನಿಸಿದರೆ ಅವರು ನಿಮ್ಮನ್ನು ಪ್ರೀತಿಸುತ್ತಾರೆ ಮತ್ತು ನೆನಪಿಸಿಕೊಳ್ಳುತ್ತಾರೆ ಎಂದು ಅರ್ಥ ಮಾಡಿಕೊಳ್ಳಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544 .

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *