ಇದಕ್ಕಿಂತ ದೇವರ ದೀಪ ಆರಿ ಹೋದರೆ ಏನರ್ಥ ತಕ್ಷಣ ಹೀಗೆ ಮಾಡಿ.

Featured Article

ದೇವರನ್ನು ಪೂಜಿಸುವಾಗ ದೀಪ ಬೆಳಗುವ ಸಂಪ್ರದಾಯವಿದೆ. ಆದರೆ ದೇವರ ಪೂಜೆ ಮಾಡುವಾಗ ದೀಪ ಆರಿ ಹೋದರೆ ಅದರ ಅರ್ಥವೇನು? ಇದ್ದಕ್ಕಿದ್ದಂತೆ ದಿವ್ಯ ದೀಪ ಹಾರಿ ಹೋದರೆ ಏನು ಮಾಡಬೇಕು? ಹಿಂದೂ ಮನೆ ಗಳಲ್ಲಿ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಪೂಜೆ ಮತ್ತು ಆರತಿ ಮಾಡಲಾಗುತ್ತದೆ.

ಪೂಜೆಯ ಸಮಯ ದಲ್ಲಿ ದೀಪ ವನ್ನು ಅಗತ್ಯವಾಗಿ ಬೆಳಗಿಸಲಾಗುತ್ತದೆ. ಮನೆಯ ಮುಖ್ಯ ಬಾಗಿಲಿನ ಮುಂದೆ ಮತ್ತು ತುಳಸಿ ಗಿಡದ ಮುಂದೆ ಪ್ರತಿದಿನ ದೀಪ ವನ್ನು ಹಚ್ಚುವ ಸಂಪ್ರದಾಯ ವಿದೆ. ಅದೇ ಸಮಯ ದಲ್ಲಿ ಪೂಜೆ ಸಮಯದಲ್ಲಿ ದೀಪ ಇದ್ದಕ್ಕಿದ್ದಂತೆ ಆರಿ ಹೋದರೆ ಅದನ್ನು ಕೆಟ್ಟ ಶಕುನ ಅಥವಾ ಅಶುಭವೆಂದು ಪರಿಗಣಿಸ ಲಾಗುತ್ತದೆ. ಪೂಜೆ ದೀಪು ಆರಿ ಹೋದರೆ ಅದು ಏನ ನ್ನು ಸೂಚಿಸುತ್ತದೆ? ಪೂಜೆಯ ದೀಪ ಆರಿ ಹೋದರೆ ನಾವು ಏನು ಮಾಡಬೇಕು ಎಂಬುದನ್ನು ತಿಳಿದುಕೊಳ್ಳೋಣ.

ನಾವು ಒಂದು ದೇವರಿಗೆ ದೀಪ ಬೆಳಗುವುದರ ಮಹತ್ವವೇನು?ದೇವರು ಮತ್ತು ದೇವತೆಗಳ ಆರಾಧನೆವನ್ನು ಪಾರಾಯಣ ಅಥವಾ ಯಾವುದೇ ಶುಭ ಕಾರ್ಯ ಕ್ರಮದ ಸಮಯದಲ್ಲಿ ದೀಪ ವನ್ನು ಬೆಳಗಿ ಸುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ದೀಪವನ್ನು ಬೆಳಗಿಸುವುದರಿಂದ ಜೀವನದ ಅಂಧಕಾರ ದೂರ ವಾಗುವುದಲ್ಲದೆ, ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯು ದೂರವಾಗುತ್ತದೆ. ಶಾಸ್ತ್ರಗಳ ಪ್ರಕಾರ ದೀಪವನ್ನು ಬೆಳಗಿಸುವುದರಿಂದ ಜೀವನದ ತೊಂದರೆಗಳು ದೂರವಾಗುತ್ತವೆ.

ಅಲ್ಲದೆ ವಾಸ್ತು ಶಾಸ್ತ್ರದಲ್ಲಿ ದೀಪವನ್ನು ಬೆಳಗಿಸುವುದರಿಂದ ವಸ್ತು ದೋಷಿಗಳು ದೂರವಾಗುತ್ತದೆ ಎಂದು ಹೇಳಲಾಗಿದೆ.ಎರಡು ದೀಪ ಇದ್ದಕ್ಕಿದ್ದಂತೆ ಆರಿ ಹೋದರೆ ಅದರ ಅರ್ಥವೇನು? ಪೂಜೆ ಸಮಯದಲ್ಲಿ ದೀಪವನ್ನು ನಂದಿ ಸುವುದು ಅಥವಾ ಆರಿ ಹೋಗುವುದು. ಸಾಮಾನ್ಯವಾಗಿ ಕೆಟ್ಟ ಶಕುನವೆಂದು ಪರಿಗಣಿಸಲಾಗುತ್ತದೆ.

ಪೂಜೆ ಸಮಯ ದಲ್ಲಿ ದೀಪವು ಆರಿ ಹೋದರೆ ಅದು ದೇವರು ಮತ್ತು ದೇವತೆಗಳು ನಮ್ಮ ಮೇಲೆ ಅಸಮಾಧಾನಗೊಂಡಿದ್ದಾರೆ ಎನ್ನುವುದರ ಸೂಚಕವಾಗಿದೆ. ಇದರ ಅಂತ ಪೂಜೆ ಪೂರ್ಣಗೊಂಡಿಲ್ಲ ಹಾಗು ಪೂಜೆಯ ಪೂರ್ಣ ಫಲ ನಿಮಗೆ ದೊರೆಯುವುದಿಲ್ಲ ಎಂಬುದಾಗಿದೆ 

ಊರು ವ್ಯಕ್ತಿ ವಿಶ್ವದ ಮನಸ್ಸಿನಿಂದ ದಿ ವನ್ನು ಪೂಜಿಸದೆ ಇದ್ದರು. ದೇವರ ದೀಪ ಆರಿ ಹೋಗುತ್ತದೆ. ಇದು ಮೂರು ದೀಪ ಇದ್ದಕ್ಕಿದ್ದಂತೆ ಆಗಿ ಹೋದರೆ ಹೀಗೆ ಮಾಡಿ ನೀವು ಪೂಜೆ ಸಮಯ ದಲ್ಲಿ ದೀಪ ಆರಿ ಹೋಗಲು ಗಾಳಿ ಅಥವಾ ಬತ್ತಿಯಲ್ಲಿ ಸಾಕಷ್ಟು ಪ್ರಮಾಣದ ತುಪ್ಪ ಅಥವಾ ಎಣ್ಣೆಯ ಕೊರತೆಯಂತಹ ಇತರ ಕಾರಣಗಳು ಕೂಡ ಇರಬಹುದು.

ಅಂತಹ ಪರಿಸ್ಥಿತಿಯಲ್ಲಿ ಪೂಜೆಯ ಸಮಯದಲ್ಲಿ ನಿಮ್ಮ ದೀಪವು ಹಾರಿ ಹೋದರೆ ಅಲ್ಲಿ ದೇವರಲ್ಲಿ ಕ್ಷಮೆ ಯಾಚಿಸಿದ್ದು ಮತ್ತೆ ದೀಪ  ಬೆಳಗಿಸಿ ದೀಪದಲ್ಲಿ ತುಪ್ಪ ಮತ್ತು ಎಣ್ಣೆ ಸಾಕಷ್ಟು ಪ್ರಮಾಣದಲ್ಲಿರಬೇಕು. ಇದರಿಂದ ದೀಪಿ ಮಧ್ಯೆ ಆರಿ ಹೋಗುವುದಿಲ್ಲ ಎಂಬುದನ್ನು ನೆನಪಿನಲ್ಲಿಡಿ 

ಒಬ್ಬ ವ್ಯಕ್ತಿಯು ತನ್ನ ಸಂಕಲ್ಪವನ್ನು ಪೂರೈಸಲು ಅಖಂಡ ಜ್ಯೋತಿಯನ್ನು ಬೆಳಗಿ ಸುತ್ತಿದ್ದರೆ ಅವನು ಅದರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಏಕೆಂದರೆ ಅಖಂಡ ಜ್ಯೋತಿಯನ್ನು ನಂದಿ ಹೋದರು. ಅದು ಅವನ ಇತ್ತೀಚಿನ ಗೊಳ್ಳದಂತೆ ಮಾಡುತ್ತದೆ. ಇಂತಹ ಘಟನೆಯು ಕುಟುಂಬ ದಲ್ಲಿ ತೊಂದರೆ ತರ ಬಹುದು. ಇದನ್ನು ತಪ್ಪಿಸಲು ಅಖಂಡ ಜ್ಯೋತಿಯನ್ನು ಬೆಳಗಿ ಸುವಾಗ ಅದರ ಸುತ್ತಲು ಗಾಜಿನ ಆವರಣವನ್ನು ಇರಿಸಿ ಮತ್ತು ಅದರಲ್ಲಿ ಸಾಕಷ್ಟು ಏನು ತುಪ್ಪವನ್ನು ಹಾಕಿಡಿ ಅಲ್ಲ

ಅಖಂಡ ಜ್ಯೋತಿಯ ಪಕ್ಕದಲ್ಲಿ ಸಣ್ಣ ದೀಪವನ್ನು ಬೆಳಗಿಸಿ ಒಂದು ವೇಳೆ ಅಖಂಡ ಜ್ಯೋತಿಯ ದೊಡ್ಡ ದೀಪ ಆರಿ ಹೋದರೆ ಈ ಚಿಕ್ಕ ದೀಪ ದಿಂದ ಮತ್ತೆ ಅಖಂಡ ಜ್ಯೋತಿ ಯನ್ನು ಬೆಳಗಿ ಸಬಹುದು. ನಾವು ಮಾಡುವ ಪೂಜೆ ದೇವರಿಗೆ ಹಿಡಿಸಿದೆ ಇದ್ದಾಗ ಯಾವುದೋ ತೊಂದರೆಗಳು ಎದುರಾಗುತ್ತಿರುವಾಗ ನಾವು ಬೇಡಿ ಕೊಂಡು ಆಸೆಗಳು ಈಡೇರಲು ಸಾಧ್ಯವಿಲ್ಲ ಎಂದ ದೇವರ ದೀಪವು ಆಗುತ್ತದೆ. ಆ ಸಮಯದಲ್ಲಿ ದೇವರ ಬಳಿ ನೀವು ಕ್ಷಣದಲ್ಲಿ ಮತ್ತೊಮ್ಮೆ ಆ ದೀಪವನ್ನು ಬೆಳಗಬೇಕು.

Leave a Reply

Your email address will not be published. Required fields are marked *