ನಾಗರ ಪಂಚಮಿಯೂ ಈ 4 ರಾಶಿಯವರ ಅದೃಷ್ಠ ಹೊಳೆಯುವಂತೆ ಮಾಡಲಿದೆ.ಧನ ಸಂಪತ್ತಿನ ಸುರಿಮಳೆ ಗ್ಯಾರಂಟಿ..!

Featured Article

ನಾಗರ ಪಂಚಮಿಯಂದು ಈ ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ಬರಲಿದೆ. ನನಸಾಗುವುದು ಬಹುದಿನದ ಕನಸು ಧನ ಸಂಪತ್ತಿನ ಸುರಿಮಳೆ. ಈಗಾಗಲೇ ಶ್ರಾವಣ ಮಾಸದ ಪ್ರಾರಂಭವಾಗಿದೆ. ಹಿಂದೂಗಳ ಪವಿತ್ರ ಮಾಸವೆಂದು ಪರಿಗಣಿಸಲ್ಪಡುವ ಶ್ರಾವಣ ಮಾಸದಲ್ಲಿಯೇ ನಾಗರ ಪಂಚಮಿಯ ಮಹಾ ಪರ್ವವೂ ಕೂಡ ಬರುತ್ತದೆ. ನಾಗರ ಪಂಚಮಿಯನ್ನು ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿಯಂದು ಬಹುತೇಕರು ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತಾರೆ.

ಇನ್ನು ಪ್ರಸ್ತುತ ವರ್ಷದಲ್ಲಿ ಅಂದರೆ ವರ್ಷ 2023 ರಲ್ಲಿ ನಾಗರ ಪಂಚಮಿಯ ಪರ್ವವು ಆಗಸ್ಟ್ ತಿಂಗಳಿನ 21 ನೆಯ ತಾರೀಕೂ ಆಚರಿಸಲ್ಪಡಲಿದೆ. ಇನ್ನೂ ವಿಶೇಷವೆಂದರೆ ಈ ಬಾರಿಯ ನಾಗರ ಪಂಚಮಿಯು ಒಟ್ಟು ನಾಲ್ಕು ರಾಶಿಯವರ ಜೀವನದಲ್ಲಿ ಅಪಾರ ಸಂತೋಷವನ್ನು ಹೊತ್ತು ತರಲಿದ್ದು, ಇಲ್ಲಿ ಈ ನಾಲ್ಕು ರಾಶಿಯವರು ಧನ ಧಾನ್ಯದಿಂದ ಕೂಡುವ ಯೋಗವನ್ನು ಪಡೆದುಕೊಳ್ಳಲಿದ್ದಾರೆ.

ಹಾಗಾದರೆ ಬನ್ನಿ ಈ ಬಾರಿಯ ನಾಗರ ಪಂಚಮಿಯ ದಿನದಂದು ವಿಶೇಷ ಸಮೃದ್ಧಿಯನ್ನು ತರಲಿರುವ ಆ ನಾಲ್ಕು ರಾಶಿಗಳು ಯಾವುವು ಅನ್ನೋದ ನ್ನ ಈ ಮಾಹಿತಿಯಲ್ಲಿ ನಾವು ವಿಸ್ತಾರ ರೂಪದಲ್ಲಿ ಅರಿತುಕೊಳ್ಳೋಣ. ವೀಕ್ಷಕರೆ ವರ್ಷ 2023 ರ ಆಗಸ್ಟ್ ತಿಂಗಳಿನ 21 ನೆಯ ತಾರೀಖಿನ ದಿನದಂದು ಆಚರಿಸಲ್ಪಡುವ ನಾಗರ ಪಂಚಮಿಯ ದಿನದಂದು ವಿಶೇಷ ಅದೃಷ್ಟದ ಫಲಗಳನ್ನು ಪಡೆದುಕೊಳ್ಳಲಿರುವ ಆ ನಾಲ್ಕು ರಾಶಿಗಳಲ್ಲಿ ಮೊದಲ ರಾಶಿ ಅಂದರೆ ಅದು ವೃಶ್ಚಿಕರಾಶಿ.

ಹೌದು ನಾಗರ ಪಂಚಮಿಯಂದು ವೃಶ್ಚಿಕ ರಾಶಿಯವರಿಗೆ ಅಪಾರ ಸಂಪತ್ತು ಲಭಿಸಲಿದೆ.ಇಲ್ಲಿ ನೀವು ವೃತ್ತಿ ಉದ್ಯೋಗ ಮತ್ತು ವ್ಯವಹಾರದಲ್ಲಿ ಯಶಸ್ಸನ್ನ ಖಂಡಿತ ಪಡೆದುಕೊಳ್ಳಲಿದ್ದೀರಿ. ವ್ಯಾಪಾರಸ್ಥರು ಹೆಚ್ಚಿನ ಲಾಭವನ್ನು ಪಡೆದುಕೊಳ್ಳುತ್ತಾರೆ. ಇಲ್ಲಿ ಲಕ್ಷ್ಮಿ ಮಾತೆ ಅಪಾರ ಕೃಪೆಯು ಕೂಡ ನಿಮಗೆ ಖಂಡಿತ ಲಭಿಸಲಿದೆ. ಇನ್ನು ಇದರ ನಂತರದಲ್ಲಿ ಇದು ಉಳಿದ ರಾಶಿಯ ಜಾತಕದವರಿಗೂ ವಿಶೇಷ ಸಮೃದ್ಧಿಯ ಫಲಗಳು ಲಭಿಸಲಿವೆ.

ನಾಗ ಪಂಚಮಿಯ ದಿನ ಧನು ರಾಶಿಯ ಜಾತಕದವರು ಸಾಕಷ್ಟು ಸಕಾರಾತ್ಮಕ ಬದಲಾವಣೆಗಳನ್ನು ಕಂಡುಕೊಳ್ಳಲಿದ್ದಾರೆ. ಇವರು ಯಾವುದೇ ಕೆಲಸವನ್ನು ಕೈಗೊಂಡರು. ಅದನ್ನು ಯಶಸ್ವಿಯಾಗಿ ಪೂರ್ಣಗೊಳಿಸುತ್ತಾರೆ.ವೈವಾಹಿಕ ಜೀವನ ಉತ್ತಮವಾಗಿರಲಿದೆ. ಇಲ್ಲಿ ನೀವು ಕಚೇರಿಯಲ್ಲಿ ಸಹೋದ್ಯೋಗಿಗಳಿಂದ ಬೆಂಬಲವನ್ನು ಸಹ ಪಡೆದುಕೊಳ್ಳಲಿದ್ದೀರಿ. ಇನ್ನು ಮೇಷ ರಾಶಿ ನಾಗರ ಪಂಚಮಿಯಂದು ಮೇಷ ರಾಶಿಯವರು ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಹೊಂದುತ್ತಾರೆ.

ವೃತ್ತಿಜೀವನದಲ್ಲಿ ಪ್ರಗತಿ ಕಾಣಲಿದೆ. ನೀವು ಆರ್ಥಿಕವಾಗಿ ಉತ್ತಮ ಲಾಭವನ್ನು ಪಡೆದುಕೊಳ್ಳುತ್ತೀರಿ. ವ್ಯಾಪಾರಿಗಳು ಇಲ್ಲಿ ಭಾರಿ ಧನ ಲಾಭದ ಯೋಗ ವಿರಲಿದೆ. ಇನ್ನು ಕೊನೆಯದಾಗಿ ಕುಂಭ ರಾಶಿ ಈ ರಾಶಿಯವರಿಗೆ ಇಲ್ಲಿ ಕಂಡಿದ್ದ ಅದೃಷ್ಟದ ಫಲಗಳು ಲಭಿಸಲಿವೆ. ಇಲ್ಲಿ ನಿಮ್ಮ ಆದಾಯವು ಕೂಡ ವೃದ್ಧಿಗೊಳ್ಳಲಿದೆ.ಇಲ್ಲಿ ನೀವು ಮಾಡುವ ಎಲ್ಲ ಕಾರ್ಯಗಳಲ್ಲಿಯೂ ಅದೃಷ್ಟ ನಿಮ್ಮೊಂದಿಗೆ ಖಂಡಿತ ಇರುತ್ತದೆ. ಇನ್ನು ನಾಗ ಪಂಚಮಿಯ ದಿನದಂದು ದೇವಾಲಯಕ್ಕೆ ಭೇಟಿ ನೀಡುವುದು ಮತ್ತು ಶಿವ ನನ್ನು ಪೂಜಿಸುವುದರಿಂದ ಉತ್ತಮ ಫಲಿತಾಂಶ ವನ್ನು ಖಂಡಿತ ಪಡೆದುಕೊಳ್ಳ ಬಹುದಾಗಿದೆ. 

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *