ಹಾವಿನ ಪೊರೆ ಸಿಕ್ಕರೆ ಮನೆಗೆ ತಗೊಂಡು ಬನ್ನಿ ಕೋಟ್ಯಾಧಿಪತಿ ಆಗ್ತೀರಾ

ಹಾವಿನ ಪೊರೆ ನೋಡಲಾಗುವುದಿಲ್ಲಾ. ಭಯ ಜಾಸ್ತಿ ಆಗುತ್ತೆ. ಆದರೆ ಹಾವಿನ ಪೊರೆ ನಮಗೆ ಏನಾದರೂ ಸಿಕ್ಕರೆ ಅದು ಶುಭ ಶಕುನ ಎಂದು ಹೇಳಲಾಗುತ್ತೆ. ಹಾವಿನ ಪೂರೆಯನ್ನ ನೋಡಿದ್ರೆ ಹೆಚ್ಚಿನ ಹೆದರಿಕೆ ಆಗೋದು ಅಲ್ಲಿ ಹಾವಿನ ವಾಸ ಇರಬಹುದು ಎನ್ನುವ ಹೆದರಿಕೆ ನಮ್ಮಲ್ಲಿ ಇರುತ್ತೆ. ಆದ್ರೆ ನಮಗೆ ಏನಾದರು ಹೋಗುವ ಸಂದರ್ಭದಲ್ಲಿ ಅಥವಾ ನಮ್ಮ ಜಮೀನಿನಲ್ಲಿ ಏನಾದರೂ ಹಾವಿನ ಪೊರೆ ಸಿಕ್ಕಿರೆ ತುಂಬಾನೇ ಶುಭಕರ ಎಂದು ಹೇಳಲಾಗುತ್ತೆ.

ನಮ್ಮ ಪುರಾಣ ಶಾಸ್ತ್ರ ಗಳಲ್ಲಿ .ಹೌದು, ಸ್ನೇಹಿತರೆ ಇದಕ್ಕೆ ಜೋತಿಷ್ಯ ಶಾಸ್ತ್ರ ಮತ್ತು ವಾಸ್ತು ಶಾಸ್ತ್ರ ದಲ್ಲಿ ಇನ್ನು ಹೆಚ್ಚಿನ ಮಹತ್ವವೂ ಇದೆ. ಇನ್ನು ಹಾವಿನ ಪೊರೆಗೆ ಹೆಚ್ಚಿನ ಹಣ ಆಕರ್ಷಣೆಯ ಶಕ್ತಿ ಇರುತ್ತೆ. ಹಾವಿನ ಪೊರೆ ನಿಮಗೇನಾದರೂ ಸಿಕ್ಕರೆ ನಿಮ್ಮ ಮನೆಯಲ್ಲಿ ಯಾವುದೇ ತೊಂದರೆ ಇದ್ದರೂ ದೂರವಾಗುತ್ತದೆ. ಎಲ್ಲಾದರೂ ಸಿಕ್ಕ ರೆ ಹಾವಿನ ಪೊರೆ ತಗೊಂಡು ಬನ್ನಿ. ಅದರಿಂದ ಏನೆಲ್ಲ ಉಪಯೋಗಗಳನ್ನು ಆಗಬಹುದದು ಎಂದು ನಿಮಗೆ ತಿಳಿಸಿಕೊಡುತ್ತೇನೆ.

ನರ ದೋಷ ಮತ್ತು ನಿಮ್ಮ ಮೇಲೆ ಯಾರಾದರೂ ಮಾಟ ಮಂತ್ರ ಮಾಡಿದ್ದಾರೆ ಎನ್ನುವ ಸಂಶಯ ನಿಮಗಿದ್ರೆ ಹಾವಿನ ಪೊರೆಯನ್ನು ಬೆಳ್ಳಿಯ ತಾಯತದಲ್ಲಿ ಹಾಕೊಂಡು ನೀವು ಕತ್ತಲ್ಲಿ ಹಾಕಬಹುದು. ಹೀಗೆ ಮಾಡೋದ್ರಿಂದ ನಿಮಗೆ ನರ ದೋಷ ಇದ್ದರೂ ಅಥವಾ ಮಾಟಮಂತ್ರ ಯಾರಾದರೂ ಮಾಡಿದ್ರು. ಹಾವಿನ ಪೊರೆ ನಿಮಗೆ ಶ್ರೀರಕ್ಷೆ ಯಾಗಿರುತ್ತೆ.

ಮೊದಲನೇದಾಗಿ ಶ್ರಾವಣ ಸೋಮವಾರದಂದು ಶಿವಲಿಂಗದ ಮೇಲೆ ಹಾವಿನ ಪೊರೆಯನ್ನ ಅರ್ಪಿಸಬೇಕು. ಯಾವುದೇ ದುಷ್ಟ ಶಕ್ತಿಗಳ ಕಾಟ ನಿಮಗೆ ಮತ್ತು ನಿಮ್ಮ ಮನೆಯ ಮೇಲೆ ಏನಾದರು ಇದ್ದರೆ ಅದನ್ನು ಎಲ್ಲವೂ ಅಂತಹ ಸಮಸ್ಯೆಗಳು ದೂರವಾಗುತ್ತವೆ. ನಿಮ್ಮ ಬಾಳಲ್ಲಿ ಹೆಚ್ಚಿನ ಚೇತರಿಕೆಯನ್ನು ನೀವು ಕಂಡುಕೊಳ್ಳಬಹುದು. ಹಾಗೆ ತಪ್ಪು ದಾರಿಗಳೆಲ್ಲ ಹೋಗಿ ಹೊಸ ಬೆಳಕು ನಿಮ್ಮ ಜೀವನದಲ್ಲಿ ಬರುತ್ತೆ ಎನ್ನುವ ಸಂಕೇತ ನಮ್ಮ ಪುರಾಣಗಳಲ್ಲಿ ಇವೆ.

ಇನ್ನೊಂದು ಉಪಾಯ ಅಂದ್ರೆ ಹೆಚ್ಚಿನ ಆರ್ಥಿಕ ಸಂಕಷ್ಟದಿಂದ ನೀವು ಬ೮ಲುತ್ತಿದ್ದರೆ ಹಾವಿನ ಪೊರೆಯ ಅನ್ನ ಬಾಳೆ ಗಿಡಕ್ಕೆ ಸುತ್ತ ಬೇಕು. ನೀವು ಯಾವುದೋ ತೊಂದರೆಯಲ್ಲಿ ಇದ್ದೀರಾ ಅಂತಹ ತೊಂದರೆಗಳನ್ನು ನೀವು ಅನುಭವಿಸದೆ ದೂರವಾಗುತ್ತವೆ. ನಿಮ್ಮ ಮನೆಯಲ್ಲಿ ಹಣದ ಹರಿ ವು ಹೆಚ್ಚಾಗತ್ತೆ. ಈ ಉಪಾಯವನ್ನು ಮಾಡಿ ಹಾವಿನ ಪೂರೆಯ ಅನ್ನು ಬಾಳೆ ಗಿಡಕ್ಕೆ ಸುತ್ತೋದು ತುಂಬಾನೇ ಒಳ್ಳೆಯ ವಿಚಾರವಾಗುತ್ತೆ.

ಇನ್ನು ಹಾವಿನ ಪೊರೆ ಕೆಂಪು ಬಟ್ಟೆಯಲ್ಲಿ ಕಟ್ಟಿ ಶಿವನ ದೇವಸ್ಥಾನ ದಲ್ಲಿ ಇಟ್ಟು ಬಂದ್ರೆ ನಿಮ್ಮಲ್ಲಿ ಇದ್ದಂತಹ ಕಷ್ಟಗಳೆಲ್ಲ ದೂರವಾಗಿ ಹೆಚ್ಚಿನ ಬೆಳಕು ನಿಮ್ಮ ಬಾಳಲ್ಲಿ ಬರುತ್ತದೆ. ಧನ ಹಾನಿ ಇರಬಹುದು ಅಥವಾ ದಾಂಪತ್ಯ ಕಲಹ ,ಹೆಚ್ಚಿನ ಹಣ ನಿಮ್ಮ ಕೈಗೆ ಬರುತ್ತೆ ಮತ್ತು ಆರೋಗ್ಯದವೃದ್ಧಿ ಆಗುತ್ತೆ.ನೀವು ವ್ಯಾಪಾರಿ ಆಗಿದ್ದರೆ ನಿಮ್ಮ ವ್ಯಾಪಾರದಲ್ಲಿ ನಷ್ಟ ಹೆಚ್ಚು ಇದ್ರೆ ಅದನ್ನ ತಡೆಗಟ್ಟಲು ಈ ಹಾವಿನ ಪೊರೆ ಉಪಾಯವನ್ನು ಮಾಡಬಹುದು.

ಹಾವಿನ ಪೊರೆ ತಗೊಂಡು ಒಂದು ಕೆಂಪು ಬಟ್ಟೆಯಲ್ಲಿ ಐದು ನಾಣ್ಯ ಗಳಿಗೆ ಪೂಜೆ ಮಾಡಿ ಹಾಕಿ ಅದನ್ನ ಗಟ್ಟಿಯಾಗಿ ಕಟ್ಟಿ ನೀವು ಕೆಲಸ ಮಾಡ ತಕ್ಕಂತಹ ಟೇಬಲ್ ಮೇಲಾಗಲಿ ಅಥವಾ ವ್ಯಾಪಾರ ಮಾಡ ತಕ್ಕಂತಹ ಟೇಬಲ್ ಮೇಲೆ ಆಗಲಿ ಅದು ನಿಮ್ಮ ಎದುರುಗಡೆನೇ ಇಟ್ಟುಕೊಂಡಿರಬೇಕು. ಹಾಗೆ ನೀವು ಇಟ್ಟುಕೊಂಡಾಗ ನಿಮ್ಮ ವ್ಯಾಪಾರ ಹೆಚ್ಚಿನ ಏಳಿಗೆ ಕಾಣುತ್ತೆ. ಹಾಗೆ ಲಾಭವು ಆಗುತ್ತೆ. ಐದು ನಾಣ್ಯಗಳನ್ನ ಪೂಜೆ ಮಾಡಿ ಕೆಂಪು ಬಟ್ಟೆ ಕಟ್ಟಿಕೊಂಡು ನಿಮ್ಮ ಆಫೀಸ ಲ್ಲಿ ಇಟ್ಟುಕೊಳ್ಳೋದ್ರಿಂದ.

ಹೆಚ್ಚಿನ ಧನಲಾಭ ವಾಗುತ್ತೆ.

 ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544 .

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave A Reply

Your email address will not be published.