ಆ ಆರು ರಾಶಿಗಳಲ್ಲಿ ಹುಟ್ಟಿದವರು ಮಾತ್ರ ಕಲಾ ಸರಸ್ವತಿ ಆಶೀರ್ವಾದವನ್ನ ಪಡ್ಕೊಂಡಿದ್ದಾರೆ. 

Featured Article

ಎಲ್ಲರಲ್ಲೂ ಒಂದಲ್ಲಾ ಒಂದು ಕಲೆ ಇದ್ದೇ ಇರುತ್ತೆ. ಒಂದಲ್ಲ ಒಂದು ವಿಚಾರದಲ್ಲಿ ಪಂಡಿತರಾಗಿರುತ್ತಾರೆ. ಸಮಯಕ್ಕೆ ಸರಿಯಾಗಿ ಕೆಲಸ ಮುಗಿಸೋದು ಹೇಳಿದ್ದನ್ನ ತಾಳ್ಮೆಯಿಂದ ಕೇಳುವುದು ಕೂಡ ಒಂದು ಕಲೆಯೇ. ಕೆಲವರಲ್ಲಿ ಸಮಯ ಸಂದರ್ಭ ಬಂದಾಗ ಅಂತ ಸ್ಪೆಷಲ್ ಕ್ವಾಲಿಟಿಗಳು ಹೊರ ಬರುತ್ತೆ.

ಆದ್ರೆ ಈಗ ಈ ರಾಶಿಯಲ್ಲಿ ಹುಟ್ಟಿದ ಜನರಲ್ಲಿ ಕಲೆ ಮಾತ್ರ ಅಲ್ಲ ಕ್ರಿಯೇಟಿವಿಟಿ ಇದೆ. ಹಾಗೆ ಅವರಲ್ಲಿರುವ ಕಲೆಗೆ ಜೀವಂತಿಕೆ ಎನ್ನುತ್ತಾರೆ.ಮೊದಲನೆಯದು ಅಂದ್ರೆ ಮೀನ ರಾಶಿ ಮೀನ ರಾಶಿಯಲ್ಲಿ ಹುಟ್ಟಿದ ಜನ ಮೀನಿನ ಹಾಗೆ ಒಂದು ಕಡೆ ನಿಲ್ಲಲ್ಲ. ಒಂದಲ್ಲ ಒಂದು ಕೆಲಸ ಮಾಡ್ತಾನೆ ಇರ್ತಾರೆ.

ಒಳ್ಳೆ ಮೂಡ್ ಲ್ಲಿದ್ದರೆ. ಖುಷಿಯಾಗಿದ್ದರೆ ಅಂದ್ರೆ ಫ್ಯೂಚರ್ ಬಗ್ಗೆ ಕನಸು ಕಾಣ್ತಾನೆ ಇರುತ್ತಾರೆ. ಇವರ ಕನಸಿಗೆ ಲಿಮಿಟ್ ಇಲ್ಲ ಡೇಡ್ರೀಮ್ ಅಂತ ಹೇಳಬಹುದು.ಬೇಗ ಎಮೋಶನ್ ಆಗುತ್ತಾರೆ. ಸಣ್ಣ ಪುಟ್ಟ ವಿಷಯ ಮನಸ್ಸಿಗೆ ತಗೊಂಡು ಜನ ಸ್ನಾಚಿಂಗ್ ಇಷ್ಟೆಲ್ಲ ಕ್ವಾಲಿಟಿಯವರು. ಇವರು ಕಲೆ, ಸಾಹಿತ್ಯದ ಕಡೆ ಜಾಸ್ತಿ ಆಸಕ್ತಿ ವಹಿಸುತ್ತಾರೆ. ಡ್ರಾಯಿಂಗ್ ಪೇಂಟಿಂಗ್ ಕಥೆ, ಕವನಗಳನ್ನು ರಚನೆ ಮಾಡಿದ್ದು ಇದಕ್ಕೆಲ್ಲ ಶಕ್ತಿ ಜಾಸ್ತಿ ಬೇಕಾಗುತ್ತೆ. 

ಸಂಪೂರ್ಣ ಮಾಹಿತಿಗೆ  ವಿಡಿಯೋವನ್ನು ವೀಕ್ಷಿಸಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *