ಎಷ್ಟೇ ಕೆಟ್ಟ ಸಮಯವಿರಲಿ ಈ ಮಾತುಗಳನ್ನು ನೆನಪಿಟ್ಟುಕೊಳ್ಳಿ

Featured Article

ಎಷ್ಟೇ ಕೆಟ್ಟ ಸಮಯವಿರಲಿ ಈ ಮಾತುಗಳನ್ನು ನೆನಪಿಟ್ಟುಕೊಳ್ಳಿ

ಇಂದು ದುಃಖ ನಾಳೆ ಸಂತೋಷ ಯಾಕೆಂದರೆ ಈ ಸಮಯ ಕಳೆದು ಹೋಗುತ್ತದೆ ಮೋಸ ಮಾಡಿ ಗೆದ್ದವರು ಉದ್ದಾರ ಆಗಿರುವುದು ಚರಿತ್ರೆಯಲ್ಲಿಯೇ ಇಲ್ಲ ನ್ಯಾಯದಿಂದ ನಡೆದವರು ಸೋತಿದ್ದು ಇತಿಹಾಸದಲ್ಲಿಯೇ ಇಲ್ಲ ಮೋಸವಾಗಲಿ ಸತ್ಯವಾಗಲಿ ಅದಕ್ಕೆ ಕಾಲವೇ ಸರಿಯಾದ ಉತ್ತರ ಕೊಡುತ್ತದೆ ಕೃತಜ್ಞತೆ ಇಲ್ಲದ ಮನುಷ್ಯನಿಗೆ ಸಹಾಯ ಮಾಡುವ ಬದಲು ಒಂದು ಗಿಡಕ್ಕೆ ನೀರು ಹಾಕಿ ಅದು ಜೀವನಪೂರ್ತಿ ನಿಮ್ಮ ನೆರಳಾಗಿ ಇರುತ್ತದೆ ಗುಣ ಮತ್ತು ಒಳ್ಳೆಯ ತನ ಯಾವಾಗಲೂ ಸೂರ್ಯನಂತೆ ಹೊಳೆಯುತ್ತಾ ಇರುತ್ತದೆ ಒಳ್ಳೆಯತನದ ಆರಂಭ ಮೊದಲು

ನಿಮ್ಮಿಂದಲೇ ಆಗಬೇಕಾಗುತ್ತದೆ ಯಾಕೆಂದರೆ ಬೇರೆಯವರ ಹಣೆಗೆ ಕುಂಕುಮ ಹಚ್ಚಬೇಕಾದರೆ ಮೊದಲು ನಿಮ್ಮ ಬೆರಳಿಗೆ ಹಚ್ಚಿಕೊಳ್ಳಬೇಕು ಯಾರಾದರೂ ನಿಮಗೆ ಕೆಟ್ಟದ್ದನ್ನು ಮಾಡಿದರೆ ಅವರ ಮೇಲಿನ ಕೋಪಕ್ಕೆ ಸೇಡು ತೀರಿಸಿಕೊಳ್ಳಲು ಹೋಗಬೇಡಿ ಅದು ನಮ್ಮ ಧರ್ಮ ಆದರೆ ಅವರು ಎಲ್ಲೋದ್ರು ಬಿಡಲ್ಲ ಅವರು ಮಾಡಿರುವ ಕರ್ಮ ಜಗತ್ತು ನಿನ್ನನ್ನು ನಿಂದಿಸಿ ನಿನ್ನ ತಾಳ್ಮೆ ನಂಬಿಕೆಗಳನ್ನು ಕುಂದಿಸಬಹುದು ಆದರೆ ಎಲ್ಲಿಯವರೆಗೆ ನಿನ್ನ ಆತ್ಮವಿಶ್ವಾಸವು ಸ್ವತಃ ಸೋಲಲು ಒಪ್ಪಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಯಾರು ಸೋಲಿಸಲಾಗುವುದಿಲ್ಲ ಯಾವಾಗ ನಿಮಗೆ ಪರಮಾತ್ಮನೇ ಎಲ್ಲ ಎಂದು ಅನಿಸುತ್ತದೆಯೋ ಆಗ ಎಲ್ಲವೂ ನಿಮ್ಮ ಬಳಿ ಇರುತ್ತದೆ ಸ್ವಯಂ ವಿನಾಶ ಮತ್ತು ನರಕಕ್ಕೆ ಮೂರು ದಾರಿಗಳಿವೆ ಅದು ಕಾಮ,ಕೋಪ ಮತ್ತು ದುರಾಸೆ ಜೀವನದಲ್ಲಿ

ನೀನು ಎಂದು ಯಾರಿಗೂ ಮಾಡಿದ ಒಂದು ಉಪಕಾರ ಯಾವತ್ತೂ ವ್ಯರ್ಥವಾಗುವುದಿಲ್ಲ ಅದು ಒಂದಲ್ಲ ಒಂದು ರೀತಿಯಲ್ಲಿ ಯಾವುದೋ ರೂಪದಲ್ಲಿ ನಿನ್ನ ಬಳಿ ಬಂದೇ ಬರುತ್ತದೆ ಅದೃಷ್ಟದಿಂದ ಬಂದಿದ್ದು ಅಹಂಕಾರ ಕೊಡುತ್ತದೆ ಬುದ್ಧಿ ಉಪಯೋಗಿಸಿ ಸಂಪಾದಿಸಿದ್ದು ಸಂತೋಷ ಕೊಡುತ್ತದೆ ಕಷ್ಟಪಟ್ಟು ಸಂಪಾದಿಸಿದ್ದು ಸಂತೃಪ್ತಿ ಕೊಡುತ್ತದೆ ಜೀವನದಲ್ಲಿ ಬದಲಾಗಬೇಕು ನಿಜ ಆದರೆ ಪ್ರೀತಿ ಪಾತ್ರರನ್ನು ಕಳೆದುಕೊಳ್ಳುವಷ್ಟು ಬದಲಾಗಬಾರದು ಪಾಪ ನಮಗೆ ಯೋಚನೆಯಿಂದಾಗುತ್ತದೆ ಶರೀರದಿಂದಲ್ಲ ಪವಿತ್ರ ಜಲ ನಮ್ಮ ಶರೀರವನ್ನು ಸ್ವಚ್ಛ ಮಾಡುತ್ತದೆ ನಮ್ಮ ಮನಸ್ಸನ್ನಲ್ಲ ತಂದೆ ಶ್ರೀಮಂತ ಇರಲಿ ಅಥವಾ ಬಡವನೇ ಇರಲಿ ಮಕ್ಕಳಿಗೆ ಯಾವಾಗಲೂ ಅರಸನಾಗಿರುತ್ತಾನೆ ಬೇರೆಯವರ ಬಗ್ಗೆ ಕೆಟ್ಟ ಭಾವನೆಗಳನ್ನು ನಮ್ಮ ಮನಸ್ಸಿನಲ್ಲಿ ಇಟ್ಟುಕೊಳ್ಳುವುದರಿಂದ

ನಮ್ಮ ಮನಸ್ಸು ಮಲೀನವಾಗುತ್ತದೆ ಗಟ್ಟಿ ಮನಸ್ಸು ಮಾಡಿ ಯಾವುದೇ ಕೆಲಸ ಮಾಡಿದರು ಅದರಲ್ಲಿ ಸಫಲತೆ ಸಿಗುತ್ತದೆ ಹಾಗಾಗಿ ಕೆಟ್ಟ ಆಲೋಚನೆಗಳು ಬಂದಾಗ ಅದನ್ನು ಒಳ್ಳೆಯ ಆಲೋಚನೆಗಳಾಗಿ ಮಾರ್ಪಡಿಸುವ ಶಕ್ತಿ ನಿಮ್ಮೊಳಗೆ ಇದೆ ಜೀವನದಲ್ಲಿ ಈ ಎರಡು ವಿಷಯಗಳಿಗೆ ಇಂದಿಗೂ ನಾಚಿಕೆ ಪಡಬೇಡಿ ರುದ್ಧ ತಂದೆ ತಾಯಿಗಳಿಗೆ ಯಾಕೆಂದರೆ ಇಂದು ನೀವು ಏನಾಗಿರುವಿರಿ ಎಲ್ಲವು ನಿಮ್ಮ ತಂದೆ ತಾಯಿಯ ಕಾರಣದಿಂದಲೇ ಸರಳವಾದ ಜೀವನ ಯಾಕೆಂದರೆ ನಿಮ್ಮ ಯಶಸ್ಸು ನೀವು ಹೇಗೆ ಕಾಣಿಸುತ್ತೀರಾ ಎಂಬುದರ ಮೇಲೆ ನಿರ್ಧರಿತವಾಗುವುದಿಲ್ಲ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿ

ಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *