ಇಂದಿನ ಮಧ್ಯರಾತ್ರಿ ಇಂದ ಮುಂದಿನ ಒಂದು ತಿಂಗಳು ಎಂಟು ರಾಶಿಗಳಿಗೆ ಬಾರಿ ಅದೃಷ್ಟ ರಾಜಯೋಗ

Featured Article

ಇಂದಿನ ಮಧ್ಯರಾತ್ರಿ ಇಂದ ಮುಂದಿನ ಒಂದು ತಿಂಗಳು ಎಂಟು ರಾಶಿಗಳಿಗೆ ಬಾರಿ ಅದೃಷ್ಟ ರಾಜಯೋಗ.

ಶನಿ ದೇವರ ಕೃಪೆಯಿಂದ ಮುಟ್ಟಿದೆಲ್ಲ ಚಿನ್ನವಾಗಲಿದೆ, ಶನಿದೇವನ ಸಂಪೂರ್ಣ ಕೃಪೆ ಈ ರಾಶಿಯವರಿಗೆ ಸಿಗಲಿದೆ ಹಾಗಾದರೆ ಶನೇಶ್ವರ ಸ್ವಾಮಿಯಿಂದ ಅದೃಷ್ಟವನ್ನು ಪಡೆಯುತ್ತಿರುವಂತಹ ರಾಶಿಗಳು ಯಾವುದು ಅಂತ ನೋಡೋಣ ಬನ್ನಿ ಅದಕ್ಕೂ ಮುನ್ನ ನೀವು ಕೂಡ ಶನೇಶ್ವರ ಸ್ವಾಮಿಗೆ ಒಂದು ಮೆಚ್ಚುಗೆ ನೀಡಿ ಹಾಗೆ ಈ ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸುವುದನ್ನು ಮರೆಯಬೇಡಿ

ಈ ರಾಶಿಯ ವ್ಯಕ್ತಿಗಳಿಗೆ ಜೀವನದಲ್ಲಿ ಹಾಗೂ ವೃತ್ತಿಪರ ಜೀವನದಲ್ಲಿ ಕೂಡ ಒಳ್ಳೆಯ ಹಾಗೂ ಉತ್ತಮ ಫಲಿತಾಂಶ ಪಡೆಯುತ್ತಾರೆ. ಈಗಾಗಲೇ ನಿಮ್ಮ ಮಕ್ಕಳು ವಿದ್ಯಾಭ್ಯಾಸದಲ್ಲಿ ಹಿಂದೆ ಉಳಿದಿದ್ದರೆ ಈ ಮುಂದೆ ಬರುವಂತಹ ಸಮಯ ಅವರಿಗೆ ಶುಭ ತರುವಂತಹ ಸಮಯ ಆಗಿರುತ್ತದೆ ಅವರು ಹಿಂದೆಂದೂ ಆಗದಂತಹ ಪರಿವರ್ತನೆಯನ್ನು ನೀವು ನೋಡುತ್ತೀರಾ ಆದರೆ ನೀವು ಕೂಡ ಮಕ್ಕಳ ಬಗ್ಗೆ ಹೆಚ್ಚಿಗೆ ಗಮನವನ್ನು ಹರಿಸಬೇಕು

ಈಗಾಗಲೇ ಕೆಲಸ ಮಾಡುವ ಕಚೇರಿಗಳಲ್ಲಿ ಈ ಸಮಯದಲ್ಲಿ ಕೆಲವೊಂದು ಜವಾಬ್ದಾರಿಗಳನ್ನು ನಿರ್ವಹಿಸುತ್ತಾರೆ. ಜೊತೆಗೆ ನೀವು ಹೊಸ ಜವಾಬ್ದಾರಿಗಳನ್ನು ಪ್ರಾಮಾಣಿಕವಾಗಿ ಪೌರಹಿಸಿದರೆ ಜೀವನದಲ್ಲಿ ದೊಡ್ಡ ಹುದ್ದೆ ಅಲಂಕರಿಸುವ ಅವಕಾಶ ಕೂಡ ಸಿಗುತ್ತದೆ. ನಿಮ್ಮ ಮೇಲಿರುವಂತಹ ಅಧಿಕಾರಿಗಳು ಯಾವುದೇ ಕೆಲಸವನ್ನು ಕೊಟ್ಟರೆ ಕೂಡ ಅತಿ ಪ್ರಾಮಾಣಿಕತೆಯಿಂದ ಮಾಡಿದರೆ ನಿಮಗೆ ತುಂಬಾ ಶುಭ ದಿನಗಳು ತರುತ್ತದೆ ನಿಮ್ಮ ಆದಾಯದ ಮೂಲ ಇನ್ನು ದುಪ್ಪಟ್ಟು ಆಗುತ್ತದೆ

ಇನ್ನು ಈ ಸಮಯದಲ್ಲಿ ವ್ಯಾಪಾರಸ್ಥರು ಯಾವುದೇ ವಿಧದಲ್ಲಿ ಹೂಡಿಕೆ ಮಾಡಿದರು ಅದರಲ್ಲಿ ಲಾಭವನ್ನು ಪಡೆಯುತ್ತೀರಾ ನಂತರ ಈ ರಾಶಿಯಲ್ಲಿ ಜನಿಸಿದ ಜನರು ನಿಮ್ಮ ದೇಹವನ್ನು ದಂಡಿಸುವ ಯಾವುದೇ ಕೆಲಸಕ್ಕೆ ಮುಂದಾಗದೆ ಇರುವುದು ಒಳ್ಳೆಯದು ಯಾಕೆಂದರೆ ಈ ಸಮಯದಲ್ಲಿ ಶಾಂತಿ ಅನ್ನುವುದು ತುಂಬಾ ಮುಖ್ಯ ಆಗಿದೆ ನಂತರ ನಿಮ್ಮ ಸಂಗಾತಿಗೆ ಹೆಚ್ಚು ಗಮನ ನೀಡುತ್ತೀರಾ . ಎಷ್ಟೋ ದಿನದಿಂದ ಇದ್ದ ನಿಮ್ಮ ದಾಂಪತ್ಯ ಕಷ್ಟಗಳು ಎಲ್ಲವೂ ಕೂಡ ಬೇಗನೆ ಮುಗಿಯುತ್ತವೆ. ನಂತರ ಇತರ ಕಷ್ಟಗಳ ಬಗ್ಗೆ ಹೆಚ್ಚು ಗಮನವನ್ನು ಹರಿಸುತ್ತೀರಾ ಹಾಗೆ ಇತರರಿಗೆ ನಿಮ್ಮಿಂದ ಸಹಾಯ ಮಾಡುತ್ತೀರಾ ವೈವಾಹಿಕ ಜೀವನದಲ್ಲಿ ಉತ್ತಮ ಫಲಿತಾಂಶ ಸಿಗುತ್ತದೆ ಹಾಗೆ ಆರೋಗ್ಯ ಚೇತರಿಸಿಕೊಳ್ಳಲು ಎಲ್ಲ ಸಾಧ್ಯತೆ ಇರುತ್ತದೆ

ನಂತರ ನೀವು ಮೊದಲು ಈ ಸಮಯದಲ್ಲಿ ಆರಂಭದ ಬಗ್ಗೆ ಕಾಳಜಿ ವಹಿಸುವುದು ಒಳ್ಳೆಯದು ಸ್ನೇಹಿತರೆ ಜೊತೆ ಕಾಳಜಿ ವಹಿಸುವುದು ನಿಮಗೆ ಸಂತೋಷ ನೀಡುತ್ತದೆ ಈ ಒಂದು ತಿಂಗಳು ಎಂಟು ರಾಶಿಗಳಿಗೆ ಶನೇಶ್ವರ ಸಂಪೂರ್ಣ ಆಶೀರ್ವಾದ ದೊರೆಯುತ್ತದೆ ಎಲ್ಲಾ ಅದೃಷ್ಟವನ್ನು ಪಡೆಯುತ್ತಿರುವಂತಹ ದೃಷ್ಟವಂತ ರಾಶಿಗಳು ಯಾವುದು ಎಂದರೆ ವೃಷಭ ರಾಶಿ ಕನ್ಯಾ ರಾಶಿ ಮಕರ ರಾಶಿ ಕುಂಭ ರಾಶಿ ಮೀನ ರಾಶಿ ಕಟಕ ರಾಶಿ ವೃಶ್ಚಿಕ ರಾಶಿ. ಇದರಲ್ಲಿ ನಿಮ್ಮ ರಾಶಿ ಇದ್ದರು ಅಥವಾ ಇಲ್ಲದಿದ್ದರೂ ಓಂ ಶನೇಶ್ವರ ದೇವ ನಮಹ ಎಂದು ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *