ಜೀವನದಲ್ಲಿ ಬರೀ ಸೋಲು ಎದುರಿಸುತ್ತಿದ್ದರೆ ಹೀಗೆ ಮಾಡಿ

ಜೀವನದಲ್ಲಿ ಬರೀ ಸೋಲು ಎದುರಿಸುತ್ತಿದ್ದರೆ ಹೀಗೆ ಮಾಡಿ

ಕೆಲವರು ಕಷ್ಟಪಟ್ಟು ಯಶಸ್ಸಿನ ಮೆಟ್ಟಿಲನ್ನು ಏರುತ್ತಾರೆ ಇನ್ನೂ ಕೆಲವರು ಕಷ್ಟ ಹೆಚ್ಚಾಯಿತು ಎಂದು ಅರ್ಧಕ್ಕೆ ನಿಲ್ಲಿಸುತ್ತಾರೆ ಇನ್ನು ಕೆಲವರು ಎಷ್ಟೇ ಕಷ್ಟಪಟ್ಟರು ಬರಿ ಸೋಲನ್ನೇ ಕಾಣುತ್ತಾರೆ ಏಕೆ ಜೀವನದಲ್ಲಿ ಬರಿ ಸೋಲನ್ನು ಎದುರಿಸುತ್ತಿದ್ದೀರಿ ಎಂದರೆ ಈ ಕಥೆಯನ್ನು ಓಧಿ ಒಂದು ಊರಿನಲ್ಲಿ ಒಬ್ಬ ಸಾಧು ಇದ್ದ ಅವನು ನೃತ್ಯ ಮಾಡಿದರೆ ಮಳೆ ಬರುತ್ತದೆ ಎಂಬ ಸುದ್ದಿ ಇತ್ತು ಅದರಂತೆ ಅವನು ಯಾವಾಗ ನೃತ್ಯ ಮಾಡುತ್ತಾನೆ ಅವಾಗ ಮಳೆ ಬಂದೇ ಬರುತ್ತಿತ್ತು ಆ ಊರಿನಲ್ಲಿ ಬರಗಾಲ ಬಂದಾಗ ಊರ ಜನ ಸಾಧುವಿನ ಬಳಿ ಬಂದು ನೃತ್ಯ ಮಾಡುವಂತೆ ವಿನಂತಿಸುತ್ತಿದ್ದರು ಅವನು ಅವರೆಲ್ಲರ ಮನವಿಗೆ ಒಪ್ಪಿ ನೃತ್ಯ ಮಾಡುತ್ತಿದ್ದ ಮಳೆಯೂ ಬರುತ್ತಿತ್ತು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ನಂತರ ಹೀಗೆ ಸ್ವಲ್ಪ ದಿನ ಕಳೆದ ಮೇಲೆ ಆ ಊರಿಗೆ ಕೆಲವು ಯುವಕರ ಗುಂಪು ಬಂದಿತು ಈ ಸಾಧುವಿನ ಬಗ್ಗೆ ತಿಳಿದರು ಸಾದು ನೃತ್ಯ ಮಾಡಿದರೆ ಮಾತ್ರ ಮಳೆ ಬರುತ್ತದೆ ಎನ್ನುವುದು ಸುಳ್ಳು ನಾವು ನರ್ತಿಸಿದಾಗಲೂ ಮಳೆ ಬರಬಹುದು ಎಂದು ಹೇಳುತ್ತಾರೆ ಆಗ ಆ ಊರಿನ ಜನ ಶರತ್ತನ್ನು ಒಪ್ಪಿಕೊಂಡು ಆ ಯುವಕರನ್ನು ಸಾಧುವಿನ ಬಳಿ ಕರೆದುಕೊಂಡು ಬರುತ್ತಾರೆ ಆ ಯುವಕರು ಸಾಧುವಿನ ಬಳಿ ಶರತ್ತು ಹಾಕುತ್ತಾರೆ ಸಾಧು ಶರತ್ತನ್ನು ಒಪ್ಪಿಕೊಳ್ಳುತ್ತಾರೆ

ಅದರಂತೆ ಮೊದಲನೇ ಯುವಕ ನೃತ್ಯ ಮಾಡುತ್ತಾನೆ ಮಳೆ ಬರುವುದಿಲ್ಲ ನಂತರ ಎರಡನೇ ಯುವಕ ನೃತ್ಯ ಮಾಡುತ್ತೇನೆ ಮಳೆ ಬರುವುದಿಲ್ಲ ನಂತರ ಮೂರನೇ ಯುವಕ ನೃತ್ಯ ಮಾಡುತ್ತೇನೆ ಆದರೂ ಮಳೆ ಬರುವುದಿಲ್ಲ ನಂತರ ಸಾದು ನೃತ್ಯ ಮಾಡಲು ಆರಂಭಿಸುತ್ತಾನೆ ಒಂದು ಗಂಟೆ ಕಳೆಯುತ್ತದೆ ಮಳೆಬರುವುದಿಲ್ಲ ಎರಡು, ಮೂರು,ನಾಲ್ಕು ಗಂಟೆ ಕಳೆಯುತ್ತದೆ ಮಳೆ ಬರುವುದಿಲ್ಲ ನಂತರ ಸಂಜೆಯಾಗುತ್ತದೆ ಮಳೆ ಬರುವುದಿಲ್ಲ ಮಳೆ ಬರುವವರೆಗೂ ಸತತ ಆರು ಗಂಟೆಗಳ ಕಾಲ ಸಾಧು ನೃತ್ಯ ಮಾಡುತ್ತಾನೆ

ಮಳೆ ಬರಲು ಶುರುವಾದ ಮೇಲೆ ನೃತ್ಯ ಮಾಡುವುದನ್ನು ನಿಲ್ಲಿಸುತ್ತಾನೆ ಅವನ ಬಳಿ ಯುವಕರು ಕ್ಷಮೆಯನ್ನು ಕೇಳುತ್ತಾರೆ ಮತ್ತು ಇದು ಹೇಗೆ ಸಾಧ್ಯ ಎಂದು ಕೇಳುತ್ತಾರೆ ಅದಕ್ಕೆ ಸಾಧು ಹೇಳುತ್ತಾನೆ ನಾನು ನೃತ್ಯ ಮಾಡುವಾಗ ಎರಡು ವಿಷಯವನ್ನು ತಲೆಯಲ್ಲಿ ಇಟ್ಟುಕೊಳ್ಳುತ್ತೇನೆ ಮೊದಲನೆಯದು ನಾನು ನೃತ್ಯ ಮಾಡುತ್ತೇನೆ ಎಂದರೆ ಮಳೆ ಬರಲೇಬೇಕು ಮತ್ತು ಎರಡನೆಯದು ಮಳೆ ಬರುವವರೆಗೂ ನಾನು ನೃತ್ಯ ಮಾಡುತ್ತೇನೆ ಎಂದು ಹೇಳುತ್ತಾನೆ ಇದರ ಅರ್ಥ ಏನೆಂದರೆ ನಾವು ಏನನ್ನಾದರೂ ಸಾಧಿಸಬೇಕು ಎಂದರೆ ಅದನ್ನು ಸಾಧಿಸುವವರೆಗೂ ಕೆಲಸ ಮಾಡಬೇಕು ಮತ್ತು ಸಾಧಿಸಲೇಬೇಕು ಎಂಬ ಛಲ ನಮ್ಮಲ್ಲಿ ಇರಬೇಕು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.