ಕಫ, ಕೆಮ್ಮು, ಶೀತ ಉಸಿರಾಟ ಸಮಸ್ಯೆ ಎಲ್ಲದಕ್ಕೂ ಈ ಬಳ್ಳಿ ಸಂಜೀವಿನಿ

Featured Article

ನಮಸ್ಕಾರ ಸ್ನೇಹಿತರೆ, ಮಳೆಗಾಲದಲ್ಲಿ ಕೆಮ್ಮು ಕಫ ದಮ್ಮು ಈ ಒಂದು ಕೋಲ್ಡ್ ಇನ್ಫೆಕ್ಷನ್ ಸಮಸ್ಯೆಯಿಂದ ಸ್ವಾಶಕೋಶದ ಸಮಸ್ಯೆಯಿಂದ ಪಾರಾಗಲಿಕೆ ಬೆಸ್ಟ್ ಕಷಾಯವನ್ನು ಹೇಳಿಕೊಡುತ್ತೇನೆ ತಾವೆಲ್ಲರೂ ಇದನ್ನ ಬಳಸುವುದರಿಂದ ನಿಮ್ಮ ಶ್ವಾಸಕೋಶಕ್ಕೆ ಒಂದು ಶಕ್ತಿ ವೃದ್ಧಿಯಾಗುತ್ತದೆ ಶ್ವಾಸಕೋಶ ಗಟ್ಟಿಯಾಗುತ್ತದೆ ಶ್ವಾಸಕೋಶದ ಎಲ್ಲ ಸಮಸ್ಯೆಗಳು ನಿವಾರಣೆ ಆಗುತ್ತದೆ

ಆತ್ಮೀಯರೇ ಈ ದಿನ ನಾನು ನಿಮಗೆ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಮಳೆಗಾಲದಲ್ಲಿ ಕೆಮ್ಮು ಕಫ ಗೋಲ್ಡ್ ತೊಂದರೆಗಳಿಂದ ಪಾರಾಗಲು ಒಂದು ಕಷಾಯವನ್ನು ಹೇಳಿಕೊಡುತ್ತೇನೆ ಬಯಸಬಹುದು ಅದನ್ನ ಹೇಗೆ ಮಾಡೋದು ಅಂತ ಅಮೃತಬಳ್ಳಿ ಅಮೃತ ಸಮಾನ ಇದು ಹ್ಯುಮಿನಿಟಿ ಶಕ್ತಿಯನ್ನು ವೃದ್ಧಿ ಮಾಡುತ್ತಿರುವುದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಅಮೃತಬಳ್ಳಿ ಎಲೆಗಳು ಇದನ್ನು ಮನೆಯಲ್ಲಿ ನಾಲ್ಕು ಜನ ಇತ್ತು ಅಂತ ಅಂದ್ರೆ ನಾಲ್ಕು ಜನಕ್ಕೆ ಆಗುವಷ್ಟು ಹೇಳ್ಕೊಡ್ತೀನಿ .

ಏನು ಅಂದ್ರೆ ಎಷ್ಟೊಂದು ಒಂದು 30 ರಿಂದ 40 ಎಲೆಯನ್ನು ತೆಗೆದುಕೊಳ್ಳಿ ಅಮೃತಬಳ್ಳಿ ಎಲೆಯನ್ನು ಬಹಳ ಅದ್ಭುತವಾಗಿರುತ್ತದೆ ಬಾಯಿಗೆ ಕೈಯಾದರೂ ಒಟ್ಟಿಗೆ ಸಿಹಿ ಆಗುವಂತಹ ಪದಾರ್ಥ ಇದು ಆಮೇಲೆ ತುಳಸಿ ಎಲೆಗಳು 34 ತಲೆ ತೆಗೆದುಕೊಳ್ಳಿ ಇದಾದ್ಮೇಲೆ ತುಂಬೆ ಎಲೆ ಇದು ಒಂದು ಹತ್ತು ಇಪ್ಪತ್ತು ಎಲೆಗಳನ್ನು ತೆಗೆದುಕೊಳ್ಳಿ ಮೂವತ್ತರವರೆಗೆ ತೆಗೆದುಕೊಳ್ಳಬಹುದು ಅಮೃತಬಳ್ಳಿ ತುಳಸಿ ಮತ್ತು ತುಂಬೆ ಎಲೆ ಏ ಈ ಮೂರು ಎಲೆಗಳನ್ನು ಸ್ವಚ್ಛವಾಗಿ ತೊಳೆಯಿರಿ ಜೊತೆಗೆ ಜೊತೆಗೆ ವಿಳ್ಳೆದೆಲೆ ಹಾಗೂ ಒಂದು ಚಮಚ ಅರಿಶಿಣದ ಪುಡಿಯನ್ನು ತೆಗೆದುಕೊಳ್ಳಿ .

ಎಂಟರಿಂದ 10 ಕಾಳುಮೆಣಸಿನ ಪುಡಿಯನ್ನು ಹಾಕಿಕೊಳ್ಳಿ ಇವೆಲ್ಲವನ್ನು ಒಂದು ಲೀಟರ್ ನೀರಿನಲ್ಲಿ ಕುದಿಸಿ ಅದುಕ್ಕೊಂದು ಕುದ್ದು ಕುದ್ದು 400 ಎಂ ಎಲ್ ಗೆ ಇಳಿಯುತ್ತದೆ ಅದು ನಾಲ್ಕು ಜನಕ್ಕೆ ಸಾಕಾಗುತ್ತದೆ ಅದನ್ನು ಸೋಸಿಕೊಂಡು ನಂತರ ಅದಕ್ಕೆ ಬೆಲ್ಲವನ್ನು ಸೇರಿಸಿಕೊಳ್ಳಿ ನಂತರ ಇದನ್ನು ಕುಡಿಯುವುದರಿಂದ ಕೆಮ್ಮು ಕಫ ದಮ್ಮು ಕೋಲ್ಡ್ ಅಲರ್ಜಿ ಶ್ವಾಸಕೋಶ ತೊಂದರೆ ಯಾವುದು ಬರುವುದಿಲ್ಲ ಮಳೆಗಾಲದಲ್ಲಿ ಬಳಸುವಂತಹ ಒಂದು ಅದ್ಭುತವಾಗಿರುವಂತಹ ಕಷಾಯ ಇದು ತಾವೆಲ್ಲರೂ ಕಷಾಯವನ್ನು ಬಳಸುವುದರಿಂದ ನಿಮ್ಮ ಶ್ವಾಸಕೋಶಕ್ಕೆ ಶಕ್ತಿ ವೃದ್ಧಿಯಾಗುತ್ತದೆ .

ಶ್ವಾಶಕೋಶ ಪಟ್ಟಿಯಾಗುತ್ತದೆ ಎಲ್ಲಾ ಸಮಸ್ಯೆಗಳು ಕೂಡ ನಿವಾರಣೆ ಆಗುತ್ತದೆ ಪದೇಪದೇ ಕೆಮ್ಮು ಕಫ ಅಲರ್ಜಿ ದೂರ ಆಗೋದರ ಜೊತೆಗೆ ನಿಮ್ಮ ಇಮ್ಮ್ಯೂನಿಟಿ ಪವರ್ ಕೂಡ ಸ್ಟ್ರಾಂಗ್ ಆಗಿ ನಿಮಗೆ ಯಾವುದೇ ಒಂದು ಸಾಂಕ್ರಾಮಿಕ ರೋಗ ಬರದಂತೆ ದೇಹವನ್ನು ಗಟ್ಟಿಗೊಳಿಸುವಂತಹ ಶಕ್ತಿಯನ್ನು ಈ ಕಷಾಯ ನಿಮಗೆ ಕೊಡುತ್ತದೆ ಅನ್ನೋದನ್ನ ನಾನು ಇವತ್ತು ಹೇಳೋದಕ್ಕೆ ಇಷ್ಟ ಪಡ್ತೀನಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *