ಕೆಂಪು ಕಲ್ಲು ಸಕ್ಕರೆ ಬಳಸುವ ಪ್ರತಿಯೊಬ್ಬರು ತಪ್ಪದೆ ತಿಳಿಯಬೇಕು

ಕೆಂಪು ಕಲ್ಲು ಸಕ್ಕರೆ ಬಳಸುವ ಪ್ರತಿಯೊಬ್ಬರು ತಪ್ಪದೆ ತಿಳಿಯಬೇಕು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ನಮ್ಮ ಅಡುಗೆ ಮನೆಯಲ್ಲಿ ನಾವು ಪ್ರತಿದಿನ ಬಳಸುವ ಅನೇಕ ಆಹಾರ ಪದಾರ್ಥಗಳು ನಮ್ಮ ಆರೋಗ್ಯಕ್ಕೆ ಸಂಜೀವಿನಿ ಎಂದು ಹೇಳಬಹುದು ಅವುಗಳಲ್ಲಿ ಒಂದು ಕಲ್ಲು ಸಕ್ಕರೆ ಇದು ಕೂಡ ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಅದರಲ್ಲೂ ಕೆಂಪು ಕಲ್ಲು ಸಕ್ಕರೆ ತುಂಬಾ ಒಳ್ಳೆಯದು ಅನೇಕ ರೀತಿಯ ಆರೋಗ್ಯ ಸಮಸ್ಯೆಗಳನ್ನು ದೂರ ಇಡಲು ಇದು ಸಹಾಯಮಾಡುತ್ತದೆ ಬೇರೆ ಬೇರೆ ರೀತಿಯಲ್ಲಿ ನಾವು ಇದನ್ನು ಬಳಸಬಹುದು

ಇನ್ನು ಅನೇಕ ಮನೆ ಮದ್ದುಗಳಲ್ಲಿ ಕೂಡ ಇದನ್ನು ನಾವು ಬಳಸಬಹುದು ಕೆಂಪು ಕಲ್ಲು ಸಕ್ಕರೆ ನಮ್ಮ ಮೆದುಳಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಬರಿ ಕಲ್ಲು ಸಕ್ಕರೆ ತಿನ್ನುವ ಬದಲಾಗಿ ವಾಲ್ನಟ್ಸ್ ಜೊತೆಗೆ ಕೆಂಪು ಕಲ್ಲು ಸಕ್ಕರೆಯನ್ನು ಮಿಶ್ರಣ ಮಾಡಿ ತಿನ್ನುವುದರಿಂದ ಮೆದುಳು ತುಂಬಾ ಚುರುಕಾಗಲು ಸಹಾಯವಾಗುತ್ತದೆ ಮೆದುಳಿನ ಕಾರ್ಯ ಕೂಡ ಸರಾಗವಾಗಿ ಆಗಲು ಸಹಾಯಮಾಡುತ್ತದೆ ಇನ್ನು ಕಣ್ಣಿನ ಆರೋಗ್ಯಕ್ಕೆ ಕೂಡ ತುಂಬಾ ಒಳ್ಳೆಯದು ಕಣ್ಣಿನ ದೃಷ್ಟಿ ಸಮಸ್ಯೆಗಳು

ಇದ್ದರೆ ಅಂತಹವರು ಸ್ವಲ್ಪ ಸೋಂಪು ಕಾಳುಗಳ ಜೊತೆಗೆ ಕೆಂಪು ಕಲ್ಲು ಸಕ್ಕರೆಯನ್ನು ಹಾಕಿ ತಿನ್ನಬಹುದು ಈ ರೀತಿ ಮಾಡುವುದರಿಂದ ದೃಷ್ಟಿ ಸುಧಾರಣೆಗೂ ಕೂಡ ಸಹಾಯವಾಗುತ್ತದೆ ಇನ್ನು ಕೆಮ್ಮು,ಕಫ, ಗಂಟಲು ಕೆರೆತ ಇತ್ಯಾದಿ ಸಮಸ್ಯೆಗಳು ಇದ್ದರೂ ಕೂಡ ಕೆಂಪು ಕಲ್ಲು ಸಕ್ಕರೆ ಜೊತೆಗೆ ಸ್ವಲ್ಪ ಕಾಳುಮೆಣಸುಗಳನ್ನು ಹಾಕಿ ತಿನ್ನಬಹುದು ಕಾಳು ಮೆಣಸಿನ ಪುಡಿ ಜೊತೆಗೂ ಮಿಶ್ರಣ ಮಾಡಿ ತಿನ್ನಬಹುದು ಇಲ್ಲವಾದರೆ ಶುಂಠಿಯ ಜೊತೆಗೂ ಕೂಡ ಕೆಂಪು ಕಲ್ಲು ಸಕ್ಕರೆಯನ್ನು ತಿನ್ನಬಹುದು

ಶ್ವಾಸಕೋಶದ ಸಮಸ್ಯೆಗಳು ಇದ್ದವರಿಗೂ ಕೂಡ ಇದು ತುಂಬಾ ಒಳ್ಳೆಯ ಮನೆಮದ್ದಾಗಿದೆ ಹಾಗೆ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಲು ತುಂಬಾ ಸಹಾಯ ಮಾಡುತ್ತದೆ ಹಾಗಾಗಿ ನಾವು ಕೆಂಪು ಕಲ್ಲು ಸಕ್ಕರೆಯನ್ನು ಬೆಳೆಸುವುದರಿಂದ ರಕ್ತಹೀನತೆ ಸಮಸ್ಯೆ ಕೂಡ ದೂರ ಇಡಬಹುದು ಇನ್ನು ಜೀರ್ಣ ಸಂಬಂಧಿಸಿದ ಸಮಸ್ಯೆಗಳು ಇರುವವರೆಗೂ ಕೂಡ ತುಂಬಾ ಒಳ್ಳೆಯದು ಜೀರ್ಣಶಕ್ತಿಯನ್ನು ಹೆಚ್ಚಿಸಲು ಕೆಂಪು ಕಲ್ಲು ಸಕ್ಕರೆಯ ಜೊತೆಯಲ್ಲಿ ಜೀರಿಗೆಯನ್ನು ಬೆರೆಸಿ ಬೆಳೆಸುವುದು ತುಂಬಾ ಸಹಾಯವಾಗುತ್ತದೆ ಇದರಿಂದ ಜೀರ್ಣಶಕ್ತಿ ಕೂಡ ಹೆಚ್ಚಾಗುತ್ತದೆ ನಾವು ಮಕ್ಕಳಿಗೆ ಹಾಲನ್ನು ಕುಡಿಯಲು ಕೊಡುವಾಗ ನಾವು ಸಕ್ರಿಯೆಯನ್ನು ಹಾಕಿಕೊಡುತ್ತೇವೆ

ಅದರ ಬದಲಾಗಿ ನಾವು ಕೆಂಪುಕಲ್ಲು ಸಕ್ಕರೆಯನ್ನು ಹಾಕಿ ಕೊಡುವುದು ತುಂಬಾ ಒಳ್ಳೆಯದು ಅವರ ಜ್ಞಾಪಕ ಶಕ್ತಿಯನ್ನು ಹೆಚ್ಚಿಸಲು ಕೂಡ ಸಹಾಯವಾಗುತ್ತದೆ ಅದರ ಜೊತೆಯಲ್ಲಿ ಕಫ ಕಟ್ಟಿದರು ಕೂಡ ಅದನ್ನು ಕರಗಿಸಲು ತುಂಬಾ ಒಳ್ಳೆಯ ಮನೆ ಮದ್ದು ಇನ್ನು ಬಾಯಿ ಹುಣ್ಣಿನ ಸಮಸ್ಯೆ ಕಾಡುತ್ತಿದ್ದರೆ ಅದಕ್ಕೂ ಕೂಡ ಒಳ್ಳೆಯ ಮನೆಮದ್ದು ಸ್ವಲ್ಪ ಜೀರಿಗೆಯ ಜೊತೆ ಕೆಂಪು ಕಲ್ಲು ಸಕ್ಕರೆಯನ್ನು ಮಿಶ್ರಣ ಮಾಡಿ ತಿನ್ನುವುದರಿಂದ ಬಾಯಿಯ ಹುಣ್ಣು ಬೇಗ ನಿವಾರಣೆಯಾಗುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.