ಬೇಬಿ ಕಾರ್ನ್ ಇಷ್ಟಪಟ್ಟು ತಿಂತೀರಾ ಗೆಳೆಯ ಜೋಳ ತಿನ್ನೋದ್ರಿಂದ ಆರೋಗ್ಯದ ಮೇಲೆ ಪರಿಣಾಮ ಏನಾಗುತ್ತೆ ಗೊತ್ತಾ

Featured Article

ನಮಸ್ಕಾರ ಸ್ನೇಹಿತರೆ, ಯಾರಿಗೆ ತೂಕ ಕಡಿಮೆ ಮಾಡ್ಕೋಬೇಕಾಗಿರುತ್ತೆ ಅಂತವರಿಗೆ ಒಂದು ಒಳ್ಳೆ ತರಕಾರಿ ಅಂತಾನೆ ಹೇಳಬಹುದು ನಾವು ಪ್ರತಿನಿತ್ಯ ಬೇರೆ ಬೇರೆ ರೀತಿಯ ತರಕಾರಿಗಳನ್ನೆಲ್ಲ ಬಳಸುತ್ತೇವೆ ಇತ್ತೀಚೆಗಂತು ಒಂದು ತರಕಾರಿ ಇದ್ರೆ ಸಾಕು ಅದರಿಂದ ಬೇರೆ ಬೇರೆ ರೀತಿಯ ರೆಸಿಪಿಯನ್ನು ಮಾಡ್ಕೋಬಹುದು ಹೊಸ ಹೊಸ ರೆಸಿಪಿಯನ್ನು ಅಂತದ್ರಲ್ಲಿ ಒಂದು ಇತ್ತೀಚೆಗೆ ಸಾಮಾನ್ಯವಾಗಿ ಎಲ್ರೂ ಬಳಸ್ತಾ ಇರುವಂತದ್ದು ಅಂತ ಹೇಳಿದ್ರೆ ಬೇಬಿ ಕಾರ್ನ್ ಅಥವಾ ಎಳೆಯ ಜೋಳ ಈ ಬೇಬಿ ಕಾರ್ನ್ ಅನ್ನ ನಾವು ಬೇರೆ ಬೇರೆ ರೀತಿ ಅಡುಗೆಯಲ್ಲಿ ಬಳಸುತ್ತೇವೆ,

ಹೊಸ ಹೊಸ ಪ್ರೀತಿಯ ತಿಂಡಿಗಳನ್ನು ಮಾಡ್ತೀವಿ ಇದರಿಂದ ಅದರಿಂದ ಎಷ್ಟೊಂದು ಅಡುಗೆಗಳನ್ನ ಮಾಡ್ತೀವಿ ಆದರೆ ಅದರ ಆರೋಗ್ಯ ಪ್ರಯೋಜನಗಳು ನಮಗೆ ಅಷ್ಟಾಗಿ ಗೊತ್ತಿಲ್ಲ ಅಂತಾನೆ ಹೇಳಬಹುದು ಸೋ ಇವತ್ತು ನಾನು ನಿಮಗೆ ಎಳೆಯ ಜೋಳದಿಂದ ಆಗುವ ಪ್ರಯೋಜನಗಳನ್ನು ತಿಳಿಸಿಕೊಡುತ್ತೇನೆ ಮೊದಲನೆಯದಾಗಿ ನಮ್ಮ ಕಣ್ಣಿನ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು .

ಇದು ಕಣ್ಣುಗಳ ದೃಷ್ಟಿ ಸಮಸ್ಯೆ ಬರಬಾರದು ಅಂತ ಅಂದ್ರೆ ತುಂಬಾನೇ ಸಹಕಾರಿ ಇದರಲ್ಲಿ ಇರುವಂತ ವಿಟಮಿನ್ ಎ ನಮ್ಮ ಕಣ್ಣುಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಸಹಾಯಮಾಡುತ್ತದೆ ಇತ್ತೀಚೆಗಂತು ನಾವು ಟಿವಿ ಮೊಬೈಲ್ ಲ್ಯಾಪ್ಟಾಪ್ ಎಲ್ಲವನ್ನು ನೋಡ್ತೀವಿ ಅಲ್ವಾ ನೋಡಲೇಬೇಕಾದಂತ ಅನಿವಾರ್ಯತೆ ಕೂಡ ಇದ್ದೇ ಇರುತ್ತದೆ .

ಸೋ ಇವುಗಳಿಂದಾಗಿ ನಮ್ಮ ಕಣ್ಣುಗಳಿಗೆ ಆಯಾಸ ಸುಸ್ತು ಎಲ್ಲ ಕೂಡ ಜಾಸ್ತಿಯಾಗುತ್ತದೆ ಇದರಿಂದಾಗಿ ದೃಷ್ಟಿಯ ಸಮಸ್ಯೆ ಕೂಡ ತುಂಬಾ ಜನರನ್ನು ಕಾಡ್ತಾ ಇದೆ ಸೋ ಇದನ್ನು ದೂರ ಇಡೋದಕ್ಕೆ ಕೂಡ ಈ ಬೇಬಿ ಕಾರ್ನ್ ಅನ್ನ ನಾವು ನಮ್ಮ ಆಹಾರದಲ್ಲಿ ಬಳಸುವುದು ಒಳ್ಳೆಯದು ಇನ್ನು ಇದರಲ್ಲಿ ಇರುವಂತಹ ವಿಟಮಿನ್ ಸಿ ನಮ್ಮ ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ .

ಚರ್ಮವನ್ನು ಸಾಫ್ಟ್ ಆಗಿರೋದಕ್ಕೆ ಆರೋಗ್ಯಕರವಾಗಿರೋದಕ್ಕೆ ತುಂಬಾನೇ ಸಹಾಯ ಮಾಡುತ್ತೆ ಇದು ಇನ್ನು ಇದ್ರಲ್ಲಿ ಫಾಲಿಕ್ ಆಸಿಡ್ ಕೂಡ ನಮಗೆ ಹೇರಳವಾಗಿ ಸಿಗುತ್ತದೆ ಇದರಿಂದಾಗಿ ಗರ್ಭಿಣಿ ಸ್ತ್ರೀಯರ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಹಾಗೇನೇ ಮಗುವಿನ ಬೆಳವಣಿಗೆಗೆ ಕೂಡ ತುಂಬಾನೇ ಸಹಕಾರಿ ಇದು ಇನ್ನು ನಮ್ಮ ದೇಹದಲ್ಲಿರುವಂತಹ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವ ಶಕ್ತಿ ಕೂಡ ಇದೆ ಕಾರ್ನಲ್ಲಿ ಇದೆ.

ಇದರಲ್ಲಿ ಕ್ಯಾಲೋರಿ ತುಂಬಾನೆ ಕಡಿಮೆ ಇರೋದ್ರಿಂದ ದೇಹದಲ್ಲಿರುವಂತಹ ಅನಗತ್ಯ ಕೊಬ್ಬನ್ನು ಕರಗಿಸುವುದಕ್ಕೆ ತುಂಬಾನೇ ಸಹಾಯ ಆಗುತ್ತದೆ ಹಾಗೇನೆ ಯಾರಿಗೆ ತೂಕ ಕಡಿಮೆ ಮಾಡಿಕೊಳ್ಳಬೇಕು ಅಂತ ಇರುತ್ತೆ ಅಂತವರಿಗೆ ತುಂಬಾನೇ ಒಳ್ಳೆಯ ತರಕಾರಿ ಅಂತಾನೆ ಹೇಳಬಹುದು ಇನ್ನು ಇದರಲ್ಲಿ ನಾರಿನ ಅಂಶ ಅಥವಾ ಸೈಬರ್ ಕಂಟೆಂಟ್ ಹೇರಳವಾಗಿ ಸಿಗುತ್ತದೆ.

ನಮಗೆ ಇದರಿಂದಾಗಿ ನಮ್ಮ ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ತುಂಬಾನೇ ಸಹಾಯ ಆಗುತ್ತೆ ಹಾಗೇನೇ ಯಾರು ಮಲಬದ್ಧತೆ ಸಮಸ್ಯೆಯಿಂದ ಬಳಸ್ತಾ ಇರ್ತಾರೆ ಜೀರ್ಣಕ್ರಿಯೆ ಸರಿಯಾಗಿ ನಡೆಯುತ್ತಾ ಇರುವುದಿಲ್ಲ ಜೀರ್ಣಶಕ್ತಿ ತುಂಬಾನೇ ಕಡಿಮೆ ಇರುತ್ತೆ ಅಂತವರಿಗೆ ತುಂಬಾನೇ ಒಳ್ಳೆಯದು. ತಿಂದಂತಹ ಆಹಾರ ಸರಿಯಾಗಿ ಜೀರ್ಣ ಆಗೋದಿಕ್ಕೆ ಹಾಗೇನೆ ಮಲಬದ್ಧತೆಯನ್ನು ತಡೆಯೋದಕ್ಕೆ ಕೂಡ ತುಂಬಾನೇ ಒಳ್ಳೆಯದು .

ಇದು ನಾವು ಇದನ್ನ ತಿನ್ನೋದು ಅಂತ ಹೇಳಿ ಇದ್ರಿಂದ ನಾರ್ಮಲ್ ಆಗಿ ಮಾಡುವಂತಹ ಮಂಚೂರಿಯನ್ನ ಬಜ್ಜಿ ಬೋಂಡ ಮಾಡ್ಕೊಂಡು ತಿನ್ನೋದು ಅಂತ ಅಲ್ಲ ಎಣ್ಣೆಯಲ್ಲಿ ಕರಿದ ತಿಂಡಿ ಅಷ್ಟೊಂದು ಒಳ್ಳೆಯದಲ್ಲ ಅಂತಾನೆ ಹೇಳಬಹುದು ಅದರ ಬದಲಾಗಿ ನಾವು ಇದನ್ನ ಸೂಪ್ ಮಾಡಿಕೊಳ್ಳುವಾಗ ಬಳಸಿಕೊಳ್ಳಬಹುದು ಹಾಗೇನೆ ಹಬೆಯಲ್ಲಿ ಕೂಡ ಬೇಯಿಸಿ ತಿನ್ನಬಹುದು ಇನ್ನೂ ಬೇರೆ ಬೇರೆ ರೀತಿಯ ಪಲ್ಯ ತರ ಕೂಡ ಮಾಡಿಕೊಂಡು ತಿನ್ನಬಹುದು ನಾವು ನೋಡಿದ್ರಲ್ಲ ಎಳೆಯ ಜೋಳವನ್ನು ನಾವು ಬಳಸುವುದರಿಂದ ಯಾವ ಯಾವ ರೀತಿಯ ಆರೋಗ್ಯ ಸಮಸ್ಯೆಯನ್ನು ದೂರ ಇಡೋದಕ್ಕೆ ಇದು ಸಹಾಯ ಮಾಡುತ್ತೆ ಅಂತ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544 .

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *