ನೆನೆಸಿದ ಕಡಲೆ ಬೇಳೆ ತಿಂದರೆ ಏನಾಗುತ್ತೆ ಯಾವಾಗ ಎಷ್ಟು ಯಾರು

Featured Article

ನಮಸ್ಕಾರ ಸ್ನೇಹಿತರೇ, ಕಡಲೆ ಬೇಳೆ ಹಿಟ್ಟು ಕಡಲೆ ಬೇಳೆ ಅಥವಾ ನೆನೆಸಿದ ಕಡ್ಲೆಬೇಳೆ ಅಥವಾ ಮೊಳಕೆ ತರಿಸಿದ ಕಡ್ಲೆಬೇಳೆ ಏನಾದರೂ ಅಂದುಕೊಳ್ಳಿ ಒಟ್ನಲ್ಲಿ ಕಡ್ಲೆಬೇಳೆ ಬೇಳೆಕಾಳುಗಳನ್ನು ತಿನ್ನೋದ್ರಿಂದ ಏನು ಪ್ರಯೋಜನ ಪೃಥ್ವಿ ಮಹಾ ಭೂತ ಪ್ರಪಂಚ ಸೃಷ್ಟಿ ಆಗಿರುವುದು ಪಂಚ ತತ್ವಗಳಿಂದ ನಿಮಗೆ ಗೊತ್ತಿದೆಯಾ ಪೃಥ್ವಿ ತೇಜಸ್ ವಾಯು ಆಕಾಶ ಪೃಥ್ವಿ ಭೂಮಿ ತೇಜಸ್ ಅಗ್ನಿ ವಾಯು ಗಾಳಿ ಆಕಾಶ ಅಂದ್ರೆ ಸ್ಪೇಸ್ ಈ ತತ್ವಗಳಿಂದ ಪ್ರಪಂಚ ಸೃಷ್ಟಿಯಾಗಿರುವಂಥದ್ದು ,

ಅದೇ ರೀತಿ ಮನುಷ್ಯ ದೇಹ ಸೃಷ್ಟಿಯಾಗಿರೋದು ಕೂಡ ಈ ಪಂಚ ತತ್ವಗಳಿಂದ ಈ ಪಂಚ ತತ್ವಗಳಲ್ಲಿ ಬೇಳೆಕಾಳು ಪೃಥ್ವಿ ಮಹಾಭೂತವನ್ನು ರೆಪ್ರೆಸೆಂಟ್ ಮಾಡುತ್ತವೆ ನೀವು ಧಾನ್ಯಗಳನ್ನು ಎಡೆ ಇಡುವುದನ್ನು ನೋಡಿದ್ದೀರಾ ಶನಿಗೆ ಒಂದು ರೀತಿಯ ಧಾನ್ಯಗಳು ನವಧಾನ್ಯಗಳು ಅಂತ ಹೇಳ್ತಾರೆ ಪೃಥ್ವಿ ಮಹಾಭೂತವನ್ನು ಅರ್ಥ ಪೃಥ್ವಿ ಮಹಾ ಭೂತ ಅಂದ್ರೆ ಮೂಳೆಗಳು ನಮ್ಮ ದೇಹದಲ್ಲಿ ಇರುವಂತ ಗಟ್ಟಿ ಪದಾರ್ಥಗಳು ಹಲ್ಲುಗಳಾಗಿರುವುದು ಮೂಳೆಗಳಾಗಿರಬಹುದು ಅಥವಾ ಲಿಗಮೆಂಟ್ಸ್ ಗಳಾಗಿರಬಹುದು .

ಉಗುರು ಆಗಿರ್ಬೋದು ಇವೆಲ್ಲವೂ ಕೂಡ ಪೃಥ್ವಿ ಮಹಾಭೂತ ದಿಂದ ಮಾಡಲ್ಪಟ್ಟಿರುವಂಥದ್ದು ಈ ಪೃಥ್ವಿ ಮಹಾ ಭೂತದಿಂದ ಮಾಡಲ್ಪಟ್ಟಿರುವಂತಹ ಮೂಳೆ ಉಗುರು ಹಲ್ಲುಗಳ ಆರೋಗ್ಯ ಚೆನ್ನಾಗಿರಬೇಕು ಅಂತ ಅಂದ್ರೆ ಕಡ್ಲೆಬೇಳೆ ಆಗಿರಬಹುದು ಹೆಸರುಬೇಳೆ ಆಗಿರಬಹುದು, ಹೆಸರುಕಾಳು ಆಗಿರಬಹುದು ಯಾವ ರೀತಿಯ ಇತ್ಯಾದಿ ಕಾಳುಗಳನ್ನು ಬಳಕೆ ಮಾಡುವುದರಿಂದ ನಿಮ್ಮ ಪೃಥ್ವಿ ಮಹಾಭೂತದಲ್ಲಿರುವಂತ ಸಮಸ್ಯೆಗಳು ನಿವಾರಣೆಯಾಗುತ್ತದೆ .

ಇದನ್ನು ನೀವು ಬಳಸಲಿಲ್ಲ ಅಂತಂದ್ರೆ ನಿಮ್ಮ ಮೂಳೆಗಳಲ್ಲಿ ನ್ಯೂನ್ಯತೆ ಮೂಳೆಗೆ ಸಂಬಂಧಪಟ್ಟಂತಹ ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಜಾಯಿಂಟ್ ಪೈನ್ ಇತ್ಯಾದಿ ಹಲ್ಲುಗಳಿಗೆ ಸಂಬಂಧಿಸಿದ ಕಾಯಿಲೆಗಳು ಗುರುಗಳಿಗೆ ಸಂಬಂಧಿಸಿದಂತ ಕಾಯಿಲೆಗಳು ಕಟ್ಟಿಟ್ಟ ಬುತ್ತಿ ಸೊ ಇವತ್ತಿನಿಂದಲೇ ಎಲ್ಲಾ ರೀತಿಯ ಬೇಳೆ ಕಾಳುಗಳನ್ನು ಎಥೇಚ್ಛವಾಗಿ ಬಳಕೆ ಮಾಡಿ ಡೈರೆಕ್ಟಾಗಿ ಬಳಕೆ ಮಾಡುತ್ತಿರುವ ಮೊಳಕೆ ತರಿಸಿ ತಿಂತಿರೋ ನೆನ್ಸಿ ತಿಂತಿರೋ ಬೇಯಿಸಿ ತಿಂತಿರೋ ಅದು ನಿಮಗೆ ಬಿಟ್ಟಿರುವ ವಿಚಾರ ಆದರೂ ಕೂಡ ಮೊಳಕೆ ತರಿಸಿ ತಿಂದಾಗ ಅಲ್ಲಿ ಜೀವ ಸೃಷ್ಟಿಯಾಗಿರುತ್ತೆ.

ಅದಕ್ಕೆ ಎನರ್ಜಿ ಉತ್ಪತ್ತಿ ಆಗಿರುತ್ತೆ ಅದರಲ್ಲಿ ಜೀವ ಸತ್ವಗಳು ಹೆಚ್ಚಿರುತ್ತೆ ಅದನ್ನ ಮೊಳಕೆ ತರಿಸಿ ತಿನ್ನುವುದರಿಂದ ಹೆಚ್ಚಿನ ಫಲ ದೊರೆಯುತ್ತದೆ ಈ ಬೇಳೆಕಾಳುಗಳನ್ನ ಅಂದ್ರೆ ಬಟಾಣಿ ಆಗಿರಬಹುದು ಹೆಸರುಕಾಳು ಆಗಿರಬಹುದು ಮೊಳಕೆ ತರಿಸಿ ಖಾಲಿ ಹೊಟ್ಟೆಯಲ್ಲಿ ತಿನ್ನೋದ್ರಿಂದ ಎಷ್ಟು ತಿನ್ಬೇಕು ಅಂದ್ರೆ ಒಂದು ಹಿಡಿಯಷ್ಟು ತಿನ್ನಕ್ಕೆ ಹೇಳಿದರೆ ಅಂತ ಹೇಳಿ ಜಾಸ್ತಿ ತಿನ್ನೋದಲ್ಲ ,

ನಿಮ್ಮ ಕೈ ಮುಷ್ಟಿಯಷ್ಟು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನಬೇಕು ಮೂಳೆಗೆ ಸಂಬಂಧಪಟ್ಟಂತಹ ಬಂದಿದ್ರೆ ಹೋಗ್ತವೆ ಬಂದಿಲ್ಲ ಅಂದ್ರೆ ಬರ್ದೇ ಇರೋ ತರ ತಡಿಯುತ್ತೆ ಇದು ನಿಮ್ಮನ್ನು ರಕ್ಷಣೆ ಮಾಡುತ್ತದೆ ಪ್ರಿವೆನ್ಷನ್ ಇಸ್ ಅಲ್ವೇಸ್ ಬೆಟರ್ ದಾನ್ ಕ್ಯೂರ್ ಸೋ ಬಂದಿರೋರು ಹೋಗಿಸಿಕೊಳ್ಳಬೇಕೂ ಅಂತ ತಿನ್ನಿ ಬರ್ದೇ ಇದ್ದೋರು ಮುಂದೆ ಬರಬಾರದು ಅಂತ ತಿನ್ನಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544 .

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *