ಮನೆಗೆ ಕೆಟ್ಟದೃಷ್ಟಿ ಬಿದ್ದಾಗ

Featured Article

ಒಂದು ಮನೆಯಲ್ಲಿ ಸದಾ ನೆಮ್ಮದಿ ಸುಖ ಶಾಂತಿ ಇದ್ದರೆ, ಆ ಮನೆಯಲ್ಲಿ ಸಕಾರಾತ್ಮಕತೆ ತುಂಬಿ ತುಳುಕುತ್ತಿದೆ ಎಂದರ್ಥ ಅದೇ ಒಂದು ಮನೆಯಲ್ಲಿ ಕಾರಣವಿಲ್ಲದೇ ಪದೇ ಪದೇ ಜಗಳ ಅಶಾಂತಿ ದುಃಖವಿದೆ ಎಂದರೆ ಆ ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಿದೆ ಎಂದರ್ಥ ಹಾಗಾದ್ರೆ ಮನೆಯಲ್ಲಿ ನಕಾರಾತ್ಮಕತೆ ಇದ್ದರೆ ಎಂಥ ಸೂಚನೆ ಸಿಗುತ್ತದೆ ಎಂದು ನೋಡೋಣ ಬನ್ನಿ.

ಯಾವ ಮನೆಯಲ್ಲಿ ನಕಾರಾತ್ಮಕ ಶಕ್ತಿ ಇರುತ್ತದೆಯೋ ಅಲ್ಲಿ, ಪದೇ ಪದೇ ಜಗಳವಾಗುತ್ತದೆ ಆ ಮನೆ ಜನರ ಆರೋಗ್ಯ ಪದೇ ಪದೇ ಹದಗೆಡುತ್ತದೆ ಮನೆಯೊಡೆಯ ಯಾವಾಗಲೂ ಕೋಪದಿಂದಲೇ ಇರುತ್ತಾನೆ ಆ ಮನೆಯಲ್ಲಿ ಇರಲು ಇಷ್ಟವೇ ಆಗುವುದಿಲ್ಲ ಎಲ್ಲಾದರೂ ಹೊರಗಡೆ ಹೋದರೆ ಮತ್ತೆ ಮನೆಗೆ ಹೋಗುವುದೇ ಬೇಡ ಹೊರಗೇ ಇದ್ದು ಬಿಡೋಣ ಎನ್ನಿಸುತ್ತದೆ.ಮನೆಯಲ್ಲಿ ಪದೇ ಪದೇ ಜಗಳವಾಗುತ್ತದೆ

ಯಾವ ರೀತಿಯ ಜಗಳವೆಂದರೆ ಸಣ್ಣ ಪುಟ್ಟ ವಿಚಾರಕ್ಕೂ ಹೊಡೆದಾಡಿಕೊಳ್ಳುವಂಥ ಜಗಳವಾಗುತ್ತದೆ ಆ ಮನೆಯಲ್ಲಿ ಎಲ್ಲರೂ ಸದಾ ಸಿಟ್ಟಿನಿಂದ ಪ್ರತಿದಿನ ಕಲಹ ಕಣ್ಣೀರಿಡುವ ಪರಿಸ್ಥಿತಿ ಬರುತ್ತದೆ ಇದೆಲ್ಲ ನಕಾರಾತ್ಮಕ ಶಕ್ತಿ ನಿಮ್ಮ ಮನೆಯಲ್ಲಿ ಇದೆ ಎನ್ನುವ ಸೂಚನೆಯಾಗಿದೆ ಏಕೆಂದರೆ ಪ್ರೇತಗಳಿಗೆ, ಕಲಹವೆಂದರೆ ಬಹು ಪ್ರೀತಿಯಂತೆ ಆರ್ಥಿಕ ಪರಿಸ್ಥಿತಿ ಹದಗೆಡುತ್ತದೆ ಹಣ ನೀರಿನಂತೆ ಹರಿಯುತ್ತದೆ ಖರ್ಚು ಹೆಚ್ಚಾಗುತ್ತದೆ ಆದಾಯ ಬರುವುದು ನಿಲ್ಲುತ್ತದೆ ಮನೆ ಜನರ ಆರೋಗ್ಯ ಹಾಳಾಗುತ್ತದೆ ಅನಾರೋಗ್ಯದ ಚಿಕಿತ್ಸೆಗಾಗಿಯೇ

ಕೆಟ್ಟ ಯೋಚನೆಗಳು ಬರುತ್ತದೆ.ಇವೆಲ್ಲ ನಕಾರಾತ್ಮಕ ಶಕ್ತಿ ಮನೆಯಲ್ಲಿರುವ ಸೂಚನೆಯಾಗಿದೆ.ಹಾಗಾದರೆ ಇದಕ್ಕೆ ಪರಿಹಾರ ಏನು?  ನಮ್ಮ ಭಾರತ ಸಂಸ್ಕೃತಿಯಲ್ಲಿ ನಮ್ಮ ಪೂರ್ವಜರು ಸಾಕಷ್ಟು ಮುನ್ನೆಚ್ಚರಿಕೆ ವಹಿಸುತ್ತಿದ್ದರು ಯಾವುದೇ ಕೆಟ್ಟ ದೃಷ್ಟಿ ತಾಗದೇ ಇರುವ ಹಾಗೆ ನೋಡಿಕೊಳ್ಳುತ್ತಿದ್ದರು ಆದರಿಂದ ಅವರ ಜೀವನ ನೆಮ್ಮದಿ ಇಂದ ಕೂಡಿತ್ತು ಅವರು ಆರೋಗ್ಯವಾಗಿರುತ್ತಿದ್ದರು

ಹಾಗಾದರೆ ನಮ್ಮ ಪೂರ್ವಜರು ಅಜ್ಜಿ ಹೇಳುವ ಪ್ರಕಾರ ಮನೆಗೆ ಕೆಟ್ಟ ದೃಷ್ಟಿ ಆದರಿಂದ ಅವರ ಜೀವನ ನೆಮ್ಮದಿ ಇಂದ ಕೂಡಿತ್ತು ಅವರು ಆರೋಗ್ಯವಾಗಿರುತ್ತಿದ್ದರು ಹಾಗಾದರೆ ನಮ್ಮ ಪೂರ್ವಜರು ಅಜ್ಜಿ ಹೇಳುವ ಪ್ರಕಾರ ಮನೆಗೆ ಕೆಟ್ಟ ದೃಷ್ಟಿ  ಇದ್ದರೆ ಈ ವಿಧಾನ ಮಾಡಿ ನೋಡಿ ಎರಡು ಒಣಮೆಣಸು

ಸ್ವಲ್ಪ ಕಲ್ಲುಪ್ಪು ಮತ್ತು ಸ್ವಲ್ಪ ಸಾಸಿವೆ ಬೀಜ ಹಿಡಿದುಕೊಂಡು ಮನೆಯ ಎಲ್ಲಾ ಕೋಣೆಯಲ್ಲಿ ಮೂರು ಸಲ ನಿವಾಳಿಸಿ ನಂತರ ಅವೆಲ್ಲವನ್ನು ಮನೆಯ ಆಚೆ ಸುಟ್ಟು ಬಿಡಿ ದೃಷ್ಟಿ ನಿವಾರಣೆಯಾಗುತ್ತದೆ.ಒಂದು ಹತ್ತಿ ಬತ್ತಿ ತೆಗೆದುಕೊಳ್ಳಿ ಅದನ್ನು ಸಾಸಿವೆ ಎಣ್ಣೆಯಲ್ಲಿ ಚೆನ್ನಾಗಿ ಅದ್ದಿ ಅದ್ದಿದ ಬತ್ತಿಯನ್ನು ಮನೆಯ ಎಲ್ಲ ಸದಸ್ಯರ ಮೇಲೆ ಮೂರು ಸಲ ನಿವಾಳಿಸಿ ಆಮೇಲೆ ಅದನ್ನು ಸುಟ್ಟು ಬಿಡಿ ನಂತರ ಅದನ್ನು ಸುಟ್ಟು ಬಿಡಿ ನಂತರ ಒಂದು

ನಿಂಬೆ ಕಾಯಿ ತಂದು ಮನೆಯ ಮುಂದೆ ನಿಂತು, ನಿವಾಳಿಸಿ ನಂತರ, ಅದನ್ನು ನಾಲ್ಕು ಕಟ್ ಮಾಡಿ ನಾಲ್ಕೂ ದಿಕ್ಕಿಗೂ ಎಸೆಯಿರಿ .ಅಶೋಕ ಮರದ ಎಲೆಗಳನ್ನು ಉರುಟುರುಟಾಗಿ ಸುತ್ತಿ ಹಾರ ಮಾಡಿ ಮನೆಯ ಮುಖ್ಯ ದ್ವಾರಕ್ಕೆ ನೇತು ಹಾಕಿ ಇದರಿಂದ ಮನೆಯೊಳಗೆ ಪಾಸಿಟಿವ್ ಎನರ್ಜಿ ಬರುತ್ತದೆ ಜೊತೆಗೆ ಕೆಟ್ಟ ದೃಷ್ಟಿಯ ಜೊತೆಗೆ ಕಷ್ಟ ದೃಷ್ಟಿಯ ಪ್ರಭಾವ ಸಮಾಪ್ತವಾಗುತ್ತದೆ.ನಿಮ್ಮ ಮನೆಯ ವಾಸ್ತು ಪರಿಶೀಲಿಸಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544 .

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *