ಇದೇ ಮಾರ್ಚ್ 27ರಂದು ಉದಯ್ಸಲಿದ್ದಾನೆ ಗ್ರಹಗಳ ರಾಜಕುಮಾರ 3 ರಾಶಿಗಳಿಗೆ ಮೇಲೆ ಹಣದ ಸುರಿಮಳೆ

ಇದೇ ಮಾರ್ಚ್ 27ರಂದು ಉದಯ್ಸಲಿದ್ದಾನೆ ಗ್ರಹಗಳ ರಾಜಕುಮಾರ 3 ರಾಶಿಗಳಿಗೆ ಮೇಲೆ ಹಣದ ಸುರಿಮಳೆ

ಎಲ್ಲ ನವಗ್ರಹಗಳು ಒಂದು ನಿರ್ದಿಷ್ಟ ಸಮಯದಲ್ಲಿ ಕೆಲವೊಂದು ವಿಶೇಷ ಪ್ರಕ್ರಿಯೆಗಳಿಗೆ ಒಳಗಾಗುತ್ತವೆ ಅಂದರೆ ಈ ರಾಶಿ ಸಂಚಾರ ಕೈಗೊಳ್ಳುತ್ತವೆ. ಉದಯಿಸುವುದು ಕೂಡ ಮಾಡುತ್ತಿದೆ ಗ್ರಹಗಳ ಈ ಪ್ರಕ್ರಿಯೆಗಳಿಂದಾಗಿ ಎಲ್ಲಾ ಪ್ರಕೃತಿಯ ಮೇಲೆ ಶುಭವತೋ ಶುಭ ಪ್ರಭಾವಗಳು ಕಂಡುಬರುತ್ತದೆ. ಹಾಗಾದರೆ ಬನ್ನಿ ಇಲ್ಲಿ ಮೀನ ರಾಶಿಯಲ್ಲಿ ಬುಧ ಗ್ರಹಣ ವಿಶೇಷ ಪ್ರಭಾವಗಳಿಗೆ ಪಾತ್ರರಾಗಲಿರುವ ಆ ರಾಶಿಗಳು ಯಾವುದು ಮತ್ತು ಅವುಗಳಿಗೆ ಯಾವೆಲ್ಲ ಲಾಭಗಳು ಶುಭಫಲಗಳು ತಿಳಿದುಕೊಳ್ಳೋಣ ವಿಸ್ತಾರ ರೂಪದಲ್ಲಿ ತಿಳಿದುಕೊಳ್ಳೋಣ ಹಾಗಾದರೆ ನಮ್ಮ ಇಂದಿನಂತೆ ವಿನಂತಿ ಎಂದರೆ ಈ ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸಿ,

ವೀಕ್ಷಕರೆ ಬುದ್ಧಿಯ ಬುಧ ಗ್ರಹನು ಯಾರ ಮೇಲೆ ಪ್ರಭಾವ ಬೀಳಲಿದೆ ಎಂದು ನೋಡುವುದಾದರೆ ಮೊದಲ ರಾಶಿ ಎಂದರೆ ಅದು ಧನಸ್ಸು ರಾಶಿ ಅದು ನವಗ್ರಹಗಳ ರಾಜಕುಮಾರ ಎನಿಸಿಕೊಂಡಿರುವ ಬುಧನದಿಂದಾಗಿ ಇಲ್ಲಿ ಧನಸ್ಸು ರಾಶಿಗಳಿಗೆ ಪ್ರಯೋಜನ ಕಾರ್ಯಕ್ಕೆ ಸಾಬೀತು ಆಗಲಿ ನಿಮ್ಮ ಜಾತಕದಲ್ಲಿ ಸ್ವಾಮಿಗ್ರಹವಾಗಿದೆ ಇದರಿಂದಾಗಿ ನಿಮ್ಮಲ್ಲಿ ಈ ಅವಧಿಯಲ್ಲಿ ಭಾರಿ ಸಂತೋಷವನ್ನು ನೀವು ಅನುಭವಿಸುವ ಸಾಧ್ಯತೆಯಿರಲಿದೆ ಅಂದರೆ ಈ ಅವಧಿಯಲ್ಲಿ ನೀವು ವಾಹನ ಮತ್ತು ಆಸ್ತಿಯನ್ನು ಖರೀದಿಸಬಹುದಾಗಿದೆ

ವಿವಿಧ ಕ್ಷೇತ್ರಗಳಲ್ಲಿ ನಿಮಗೆ ಬೆಂಬಲ ಪ್ರಾಪ್ತಿಯಾಗಲಿದೆ ಅಲ್ಲದೆ ನಿಮ್ಮ ವ್ಯಾವಹಾರವು ಮತ್ತು ರಿಯಲ್ ಎಸ್ಟೇಟ್ ಗೆ ಸಂಬಂಧಿಸಿದಂತೆ ಇದ್ದರೆ ನೀವು ವ್ಯವಹಾರದಲ್ಲಿ ಉತ್ತಮ ಯಶಸ್ಸನ್ನು ಸಹ ಪಡೆದುಕೊಳ್ಳಬಹುದು. ಇನ್ನು ಧನಸು ರಾಶಿಯವರ ಜೊತೆಗೆ ಕರ್ಕಟಕ ರಾಶಿಯವರಿಗೂ ವಿಶೇಷ ಫಲ ಲಭಿಸಲಿವೆ ಬುಧ ಗ್ರಹದ ಉದಯವು ಕರ್ಕಟಕ ರಾಶಿಯವರಿಗೆ ಮಂಗಳಕರ ಮತ್ತು ಫಲಪ್ರದವಾಗಲಿದೆ ಸಾಬೀತು ಆಗಲಿದೆ ಏಕೆಂದರೆ ಬುಧ ಗ್ರಹ ನಿಮ್ಮ ಜಾತಕದ ಅದೃಷ್ಟ ಹೀಗಾಗಿ ನೀವು ಈ ಅವಧಿಯಲ್ಲಿ ಅಪಾರ ಅದೃಷ್ಟವನ್ನು ಪಡೆಯಬಹುದಾಗಿದೆ ವ್ಯಾಪಾರಸ್ಥರು ಉತ್ತಮ ಲಾಭವನ್ನು ಸಹ ಗಳಿಸಲಿದ್ದಾರೆ ಇಲ್ಲಿ ನೀವು ನಿರ್ಮಾಣಗೊಳ್ಳಲಿದೆ ವೇಳೆ ಅವಕಾಶಗಳು ಸೃಷ್ಟಿಗೊಳ್ಳುತ್ತವೆ ಈ ಸಮಯವು ವಿದ್ಯಾರ್ಥಿಗಳಿಗೆ ಜಾತಕದಲ್ಲೂ ಸಾಬೀತು ಆಗಲಿದೆ ಇಲ್ಲಿ ಯಾವುದೇ ಪರೀಕ್ಷೆಯಲ್ಲಿ

ಉತ್ತಮ ಫಲಿತಾಂಶಗಳು ಪ್ರಾಪ್ತಿಯಾಗಲಿದೆ ಅಲ್ಲದೆ ಈ ಸಮಯದಲ್ಲಿ ನೀವು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾತ್ರ ವಹಿಸಬಹುದು ಇನ್ನು ಕರ್ಕ ರಾಶಿ ಜನರಿಗೆ ಈ ರಾಶಿಯವರಿಗು ಕೂಡ ವಿಶೇಷ ಶುಭ ಫಲಗಳನ್ನು ಹೊಂದಲಿದ್ದಾರೆ ಬುಧ ಗ್ರಹದ ಉದಯವು ನಿವು ಗೆದ್ದು ಸಾಬೀತು ಆಗಲಿದೆ ಏಕೆಂದರೆ ಬುಧ ಗ್ರಹವು ನಿಮ್ಮ ರಾಶಿಯಿಂದ ಪಂಚಮ ಭಾವದಲ್ಲಿದ್ದಾನೆ ಇನ್ನು ಸಂತಾನ ಪ್ರೇಮ ವಿವಾಹ ಮತ್ತು ಸಾಲ ಜೋತಿಷ್ಯ ಶಾಸ್ತ್ರದಲ್ಲಿ ತಿಳಿಸಲಾಗಿದೆ ಹೀಗಾಗಿ ಸಮಯದಲ್ಲಿ ನೀವು ಉತ್ತಮ ಶಿಕ್ಷಣದಲ್ಲಿ ಅನುಕೂಲಕರ ಪಲಿತಾಂಶವನ್ನು ಪಡೆಯಬಹುದು ಇದರೊಂದಿಗೆ ನೀವು ಪ್ರೇಮ ಸಂಬಂಧದಲ್ಲಿ ಹೊಂದಬಹುದು

ಅಂದರೆ ನಿಮ್ಮ ದಿನಗಳಿಂದ ಕಾಡುತ್ತಿರುವಂತಹ ಪ್ರೇಮ್ ವಿವಾಹದ ಸಮಸ್ಯೆ ನಿಮ್ಮ ಪೋಷಕರ ಹತ್ತಿರ ಬಗೆ ಹರಿಯಲಿದೆ.ನಿಮ್ಮ ವ್ಯಾಪಾರದಲ್ಲಿನಿಮ್ಮ ಸ್ನೇಹಿತರೊಂದಿಗೆ ನಿಮಗೆ ಬೆಂಬಲ ಹೆಚ್ಚಿಗೆ ಆಗಲಿದೆ.ಇದರಿಂದ ನಿಮ್ಮ ಆದಾಯದ ಮೂಲ ಹೆಚ್ಚಿಗೆ ಆಗಲಿದೆ. ಹಾಗೆಯೇ ನೀವು ಉದ್ಯೋಗ ಕ್ಷೇತ್ರದಲ್ಲಿ ಬಡ್ತೀಯನ್ನು ಕೂಡ ನೀವು ಪಡೆಯಲಿದ್ದೀರಿ. ಈ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಕುಟುಂಬದೊಂದಿಗೆ ಹಂಚಿಕೊಳ್ಳುವುದನ್ನು ಮರೆಯಬೇಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.