ವಿಪರೀತ ಹಣಕಾಸಿನ ಸಮಸ್ಯೆ ಇದೆಯಾ ಜೀವನವೇ ಬೇಡವ ಈ ಒಂದು ಕೆಲಸ ಮಾಡಿ ಆಮೇಲೆ ಬದಲಾವಣೆ ನೋಡಿ.

ನಮಸ್ಕಾರ ಸ್ನೇಹಿತರೇ, ಪ್ರತಿ ವರ್ಷವೂ ನಮಗೆ ಕಷ್ಟಗಳು ಎದುರಾಗುತ್ತಿದೆ ಜೀವನದಲ್ಲಿ ಏಳಿಗೆ ಎನ್ನುವುದೇ ಆಗುತ್ತಿಲ್ಲ ಸಮಸ್ಯೆಗಳಿಂದ ಹೊರಬರಬೇಕು ಎಂದು ಎಷ್ಟೇ ಪ್ರಯತ್ನ ಮಾಡಿದ್ದರು ಸಮಸ್ಯೆಗಳಿಂದ ಜೀವನವೇ ಸಾಕಾಗಿದೆ ಎನಿಸುವಂತಾಗಿದೆ ತೀರ ಸಮಸ್ಯೆಯಿಂದ ಬಳಲುತ್ತಿದ್ದೇವೆ ಈ ರೀತಿಯ ಎಲ್ಲ ಸಮಸ್ಯೆಗಳಿಗೆ ಒಂದು ಪರಿಹಾರವನ್ನು ತಿಳಿದುಕೊಳ್ಳಬಹುದಾಗಿದೆ

ನೀವು ನಿಮ್ಮ ಮನೆಯ ಬಳಿ ಇರುವಂತಹ ಯಾವುದಾದರೂ ಒಂದು ಶಕ್ತಿ ದೇವತೆಯ ಬಳಿ ಹೋಗಿ ಈ ಒಂದು ಕೆಲಸವನ್ನು ಮಾಡಿ ಬರಬೇಕಾಗುತ್ತದೆ ನಿಂಬೆ ಹಣ್ಣಿಗೆ ವಿಶೇಷವಾದಂತಹ ಶಕ್ತಿ ಇದೆ ನಿಂಬೆಹಣ್ಣು ಎಂದರೆ ದೇವಿಗೆ ಅದರಲ್ಲೂ ಕೂಡ ಶಕ್ತಿ ದೇವತೆಗೆ ಇಷ್ಟವಾಗುವಂತಹ ನಿಂಬೆ ಹಣ್ಣನ್ನು ತೆಗೆದುಕೊಂಡು ಈ ಒಂದು ಕೆಲಸವನ್ನು ಮಾಡಬೇಕಾಗುತ್ತದೆ .

ಇದನ್ನು ಯಾವ ದಿನ ಮಾಡಬೇಕು ಯಾವ ದಿನ ಮಾಡಿದರೆ ಒಳ್ಳೆಯದಾಗುತ್ತದೆ ಎಂಬುದನ್ನು ತಿಳಿದುಕೊಳ್ಳಬಹುದು ನಿಂಬೆ ಹಣ್ಣನ್ನು ತೆಗೆದುಕೊಂಡು ಮಂಗಳವಾರದ ದಿನ ಯಾವುದಾದರೂ ಒಂದು ದೇವಸ್ಥಾನಕ್ಕೆ ಅಂದರೆ ಅಣ್ಣಮ್ಮ ದೇವಿ ಆಗಿರಬಹುದು ಶಕ್ತಿ ದೇವತೆಗಳಾದ ಗ್ರಾಮ ದೇವತೆ ಆಗಿರಬಹುದು ಮಾರಮ್ಮ ದೇವಿ ಯಥವ ಚಾಮುಂಡೇಶ್ವರಿ ದೇವಿ ದುರ್ಗಾಪರಮೇಶ್ವರಿ ದೇವಿ ಚೌಡೇಶ್ವರಿ ದೇವಿ ಈ ರೀತಿಯಾದಂತಹ ರುದ್ರ ಸ್ವರೂಪವನ್ನು ತಾಳುವಂತಹ ದೇವಿಯ ದೇವಸ್ಥಾನಕ್ಕೆ ಹೋಗಿ ನಿಂಬೆ ಹಣ್ಣನ ಅರ್ಚಕರಿಗೆ ನೀಡಿ ಏನೆಂದು ವಿನಂತಿಸಿಕೊಳ್ಳಬೇಕೆಂದರೆ ನಿಂಬೆಹಣ್ಣು ದೇವಿಯ

ಪಾದದ ಬಳಿ ಇಟ್ಟು ಪೂಜೆಯನ್ನು ಮಾಡಿಕೊಡಿ ಎಂದು ವಿಶೇಷವಾಗಿ ಒಂದು ಸಂಕಲ್ಪ ಅಥವಾ ಪ್ರಾರ್ಥನೆಯನ್ನು ಮಾಡಿಕೊಳ್ಳಬೇಕು ದೇವಿಯ ವಿಗ್ರಹಕ್ಕೆ ವಿಶೇಷವಾದಂತಹ ಶಕ್ತಿ ಇರುತ್ತದೆ ಆ ದೇವಿಯ ವಿಗ್ರಹದ ಪಾದದ ಕೆಳಗೆ ಇಟ್ಟು ಆ ನಿಂಬೆಹಣ್ಣನ್ನು ಪೂಜೆ ಮಾಡಿಸಿದ ನಂತರ ನಿಂಬೆ ಹಣ್ಣನ್ನು ಮನೆಗೆ ತಂದು ನಿಂಬೆಹಣ್ಣಿನ ಒಂದು ಪಾನಕವನ್ನು ಮಾಡಿಕೊಂಡು ಮನೆಯಲ್ಲಿರುವ ಪ್ರತಿಯೊಬ್ಬರೂ ಕೂಡ ಅದನ್ನು ಕುಡಿಯಬಹುದು

ನಿಮ್ಮ ಮನೆಯಲ್ಲಿ ಎಷ್ಟು ಜನ ಇದ್ದಾರೆ ಎಂದು ತಿಳಿದುಕೊಂಡು ಎಷ್ಟು ನಿಂಬೆಹಣ್ಣು ಬೇಕು ಅಷ್ಟನ್ನು ತೆಗೆದುಕೊಂಡು ಹೋಗಬೇಕಾಗುತ್ತದೆ ಈ ರೀತಿ ಆಗಿ ದೇವಸ್ಥಾನಕ್ಕೆ ಮಂಗಳವಾರದ ದಿನ ಅದು ಬೆಳಗ್ಗೆ ಅಥವಾ ಸಂಜೆ ಯಾವ ಸಮಯದಲ್ಲಾದರೂ ಆಗಬಹುದು ದೇವಿ ಹೆಸರಿನಲ್ಲಿ ಪೂಜೆ ಮಾಡಿಸಿದ ನಂತರ ನಿಂಬೆ ಹಣ್ಣನ್ನು ಯಾವುದೇ ಕಾರಣಕ್ಕೂ ನೆಲದ ಮೇಲೆ ಇಡಬಾರದು ಅದರಲ್ಲಿ ಇರುವಂತಹ ಶಕ್ತಿಯು ಕಳೆದು ಹೋಗುತ್ತದೆ
ಹೆಚ್ಚಿನ ಮಾಹಿತಿಗಾಗಿ ಪೂರ್ತಿ ವಿಡಿಯೋ ನೋಡಿ.

Leave A Reply

Your email address will not be published.