ಮುಟ್ಟಿದರೆ ಮುನಿ ಸೊಪ್ಪಿನಿಂದ ಮಾಡುವ ವಶೀಕರಣ ತುಂಬಾ ಪವರ್‌ಫುಲ್‌ 

Featured Article

ಮುಟ್ಟಿದರೆ ಮುನಿ ಗಿಡ ನಿಮ್ಮ ಕಣ್ಣಿಗೆ ಬಿದ್ದರೆ ಅದರಿಂದ ಸ್ವಲ್ಪ ಸೊಪ್ಪನ್ನ ತಗೊಳ್ಳಕ್ಕೆ ಮರಿಬೇಡಿ. ಯಾಕಪ್ಪ ಅಂದ್ರೆ ಈ ಮುಟ್ಟಿದರೆ ಮುನಿ ಸೊಪ್ಪಿನಿಂದ ಮಾಡುವ ವಶಿಕಿರಣ ತುಂಬಾ ಪವರ್‌ಫುಲ್ ಆಗಿರುತ್ತೆ ಅನ್ನೋ ಕುತೂಹಲಕಾರಿ ಮಾಹಿತಿಯನ್ನ ನಾನು ಇವತ್ತಿನ ನಿಮಗೆ ತಿಳಿಸ್ತಾ ಇದೀನಿ.

ಸಾಮಾನ್ಯವಾಗಿ ನಮ್ಮಲ್ಲಿ ಹಲವರಿಗೆ ಹಿತ್ತಲ ಗಿಡ ಮದ್ದಲ್ಲ ಎಂದೇ ಭಾವನೆ. ನಮ್ಮ ಮನೆಯಂಗಳದಲ್ಲಿ ಬೆಳೆಯುವ ಎಷ್ಟೋ ಗಿಡಗಳು ಮಾನವನ ಆರೋಗ್ಯಕ್ಕೆ ಬೇಕಾಗುವ ಔಷಧೀಯ ಗುಣಗಳನ್ನು ಹೊಂದಿವೆ ಎಂಬ ವಿಷಯ ನಿಮಗೆ ಇರ್ತೀವಿ ಅಲ್ವಾ? ಅಂತಹ ಗಿಡಗಳ ಸಾಲಿಗೆ ಮುಟ್ಟಿದರೆ ಮುನಿ ಗಿಡವು ಕೂಡ ಸೇರಿಕೊಳ್ಳುತ್ತದೆ. ಹೆಸರೇ ಹೇಳೋ ತರ ಗಿಡದ ಎಲೆಗಳು ಮುಟ್ಟಿದರೆ ಮುದುಡಿಕೊಳ್ಳುತ್ತವೆ.

ಇಂಗ್ಲಿಷ್‌ನಲ್ಲಿ ಇದಕ್ಕೆ ಟಚ್ ಮಿ ನಾಟ್ ಅಂತ ಕರೀತಾರೆ. ಈ ಗಿಡದ ಎಲೆಗಳು ಮುದುರಿಕೊಳ್ಳುವುದು ಕೂಡ ಒಂದು ನೈಸರ್ಗಿಕ ಪ್ರಕ್ರಿಯೆ. ಈ ಗಿಡದ ಎಲೆಗಳ ಜೀವಕೋಶಗಳು ಸೂಕ್ಷ್ಮ ವಾಗಿವೆ. ಅಷ್ಟೇ ಅಲ್ಲದೆ ಮುದುಡಿ ಕೊಳ್ಳುವುದು ಹುಳಹುಪ್ಪಟೆಗಳಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುವ ಒಂದು ಬಗೆ ಅಷ್ಟೇ ಹಳ್ಳಿ ಕಡೆಗಳಲ್ಲಿ ಹೇರಳವಾಗಿ ಕಂಡುಬರುವ ಈ ಗಿಡಕ್ಕೆ ರಕ್ತಬೀಜಾಸುರನ ಸಂತತಿ ಅಂತನೂ ಕರೀತಾರೆ.

ಯಾಕಂದ್ರೆ ಗಾಳಿಯಲ್ಲಿ ಇದರ ಬೀಜಗಳು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹಾರಿದ್ರು 1000 ಕ್ಕೂ ಅಧಿಕವಾಗಿ ಗಿಡಗಳು ಬೆಳೆಯುತ್ತವೆ. ಇದನ್ನು ನಾಚಿಕೆ ಮುಳ್ಳು ಎಂಬ ಇನ್ನೊಂದು ಹೆಸರಿನಿಂದಲೂ ಕರೀತಾರೆ.ಇದು ಹೆಚ್ಚಾಗಿ ಬೆಳೆದು ಪಾಳು ಜಾಗದಲ್ಲಿ ಹೊಲಗದ್ದೆಗಳ ಬದುವಿನಲ್ಲಿ ಹಾಗೆ ತೋಟದ ನೀರಾವರಿ ಭೂಮಿಯಲ್ಲಿ ಸೊಂಪಾಗಿ ಬಳಿ ತರ ಬೆಳೆಯುತ್ತೆ.

ಈ ಗಿಡ ವಿಶಾಲವಾಗಿ ಹಬ್ಬುತ್ತೆ. ಹಾಗೆ ಗಟ್ಟಿಯಾಗಿ ಬೇರು ಬಿಡುವ ಗುಣ ಕೂಡ ಇದಕ್ಕಿದೆ. ಇದರಲ್ಲಿ ಅಗಾಧವಾದ ಔಷಧೀಯ ಗುಣಗಳಿರುವುದು ಬಹಳ ಜನಕ್ಕೆ ಗೊತ್ತಿರಲ್ಲ. ಇದನ್ನು ಯಾವುದಕ್ಕೆ ಔಷಧಿಯಾಗಿ ಬಳಸಬಹುದು ಅಂದರೆ ಬಾಳುಗಳಾಗಿದ್ದಾಗ ಈ ಮುಟ್ಟಿದರೆ ಮುನಿ ಗಿಡವನ್ನು ಅರೆದು ಅದನ್ನು ಬಾವು ಬಂದಿರುವ ಜಾಗದಲ್ಲಿ ಕಾಟನ್ ಬಟ್ಟೆಯಿಂದ ಸುತ್ತಿ ಕಟ್ಟಿದ್ರೆ ಬಾವು ಬಹಳ ಬೇಗನೆ ನಿವಾರಣೆಯಾಗುತ್ತೆ. ಸಾಮಾನ್ಯವಾದ ವಾಂತಿ ಭೇದಿಗೂ ಮುಟ್ಟಿದ ರೆ ಮುನಿ ಗಿಡದ ರಸದ ಸೇವನೆಯು ಉತ್ತಮವಾದ ಔಷಧಿಯಾಗಿದೆ.

ಮಹಿಳೆಯರಲ್ಲಿಯೂ ಗರ್ಭಾಶಯ ಜಾರುವ ಪದೇ ಪದೆ ಮೂತ್ರವಿಸರ್ಜನೆಯ ಸಮಸ್ಯೆಗೂ ಮುಟ್ಟಿದರೆ ಮುನಿ ಗಿಡದ ಕಷಾಯವು ಪರಿಣಾಮಕಾರಿಯಾದ ಫಲಿತಾಂಶವನ್ನ ನೀಡುತ್ತೆ ಮುಟ್ಟಿದರೆ ಮುನಿ ಗಿಡವನ್ನು ಒಣಗಿಸಿ ಪುಡಿ ಮಾಡಿಟ್ಟುಕೊಂಡು ಒಂದು ಲೋಟ ನೀರಿಗೆ ಈ ಪುಡಿಯನ್ನು ಬೆರೆಸಿ ಖಾಲಿ ಹೊಟ್ಟೆಯಲ್ಲಿ ಸೇವಿಸಿದ ರೆ ಕೂಡ ಮೂಲವ್ಯಾಧಿ ಸಮಸ್ಯೆ ನಿವಾರಣೆಯಾಗುತ್ತೆ.

ಇನ್ನು ಮಹಿಳೆಯರ ಲ್ಲಿ ಅಧಿಕವಾಗಿ ರಕ್ತಸ್ರಾವ ವಾಗುವ ಸಮಸ್ಯೆ ಇದ್ರೆ ಮುಟ್ಟಿದ ರೆ ಮುನಿ ಗಿಡದ ಕಷಾಯ ಕುಡಿದರೆ ನಿಧಾನವಾಗಿ ಆ ರಕ್ತನಾಳಗಳು ಸಂಕುಚಿತಗೊಂಡು ಸಮಸ್ಯೆಯು ಪರಿಹಾರ ವಾಗುತ್ತದೆ. ಮುಟ್ಟಿದ ರೆ ಮುನಿ ಗಿಡ ನ ಜಜ್ಜಿ ಅದನ್ನು ಬಟ್ಟೆಯಲ್ಲಿ ಕಟ್ಟಿ ಗಂಜಿಯಲ್ಲಿ ಹಾಕಿ ತಿಂದರೆ ಅಥವಾ ಕಷಾಯ ಮಾಡಿ ಕುಡಿದ ರೆ ಯಾವುದೇ ಶಸ್ತ್ರಚಿಕಿತ್ಸೆ ಇಲ್ಲದೆ ಮೂಲವ್ಯಾಧಿಯು ಕೂಡ ಗುಣಮುಖವಾಗುತ್ತೆ. ಸಂಪೂರ್ಣ ಮಾಹಿತಿಗಾಗಿರುವ ವಿಡಿಯೋ ವೀಕ್ಷಣೆ ಮಾಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *