ನಾವು ಶತ್ರುಗಳೊಂದಿಗೆ ಹೇಗಿರಬೇಕು…

ನಾವು ಶತ್ರುಗಳೊಂದಿಗೆ ಹೇಗಿರಬೇಕು…?

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಶತ್ರುಗಳು ನಮ್ಮೊಂದಿಗೆ ಎಷ್ಟೇ ಸ್ನೇಹದಿಂದ ವರ್ತಿಸಿದರು ಅವರೊಳಗೆ ಸೇಡಿನ ಭಾವ ಇದ್ದೇ ಇರುತ್ತದೆ ಚಾಣಕ್ಯ ನೀತಿಯ ಪ್ರಕಾರ ಶತ್ರುಗಳ ಪ್ರತಿಯೊಂದು ಚಟುವಟಿಕೆಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಶತ್ರುವನ್ನು ದುರ್ಬಲ ಎಂದು ಪರಿಗಣಿಸುವುದು ಭಯಾನಕ ತಪ್ಪು ಶತ್ರು ಪ್ರತಿ ಕ್ಷಣವು ನಿಮ್ಮ ಮೇಲೆ ಕಣ್ಣಿಡುತ್ತಾನೆ ನಿಮ್ಮ ಪ್ರತಿಯೊಂದು ನಡವಳಿಕೆಗಳನ್ನು ಮೌಲ್ಯಮಾಪನ ಮಾಡುತ್ತಲೇ ಇರುತ್ತಾನೆ

ಮತ್ತು ಸಮಯ ಬಂದಾಗ ಗಾಯ ಅಥವಾ ನಷ್ಟವನ್ನು ಉಂಟುಮಾಡುವ ಕೆಲಸವನ್ನು ಮಾಡುತ್ತಾನೆ ಚಾಣಕ್ಯ ಆಚಾರ್ಯ ಹೇಳುವ ಪ್ರಕಾರ ಶತ್ರು ಏನೇ ಇರಲಿ ಅವನ ಗುರಿ ಹಾನಿ ಮಾಡುವುದು ಮಾತ್ರ ಹಾವನ್ನು ಹೇಗೆ ನಂಬಲು ಸಾಧ್ಯವಿಲ್ಲವೋ ಅದೇ ರೀತಿ ಶತ್ರುವನ್ನು ನಂಬಲು ಸಾಧ್ಯವಿಲ್ಲ ಈ ವ್ಯತ್ಯಾಸವನ್ನು ಮರೆತರೆ ಯಾರು ಅವರನ್ನು ಸಂಕಷ್ಟದಿಂದ ಪರಿಹರಿಸಲು ಸಾಧ್ಯವಿಲ್ಲ ಆದ್ದರಿಂದ ಶತ್ರುವನ್ನು ಯಾವಾಗಲೂ ಗಂಭೀರವಾಗಿ ಪರಿಗಣಿಸಬೇಕು ನಿಮ್ಮ ಶಕ್ತಿ ಅವನಿಗಿಂತ ಹೆಚ್ಚಾಗಿದ್ದಾಗ ನೀವು ಅವನಿಗಿಂತ ಉತ್ತಮರು ಎಂದು ಅವನು ಅರ್ಥ ಮಾಡಿಕೊಂಡಾಗ ಶತ್ರು ಎಂದಿಗೂ ಸ್ವತಃ ಸಿಲುಕಿ ಹಾಕಿಕೊಳ್ಳಲು ಪ್ರಯತ್ನ ಮಾಡುವುದಿಲ್ಲ ಇಂತಹ ಸಂದರ್ಭದಲ್ಲಿ ಶತ್ರು ನಿಮ್ಮ ಮೇಲೆ ದಾಳಿ ಮಾಡುವುದಿಲ್ಲ

ಎಂದು ಚಾಣಕ್ಯ ನೀತಿ ಹೇಳುತ್ತದೆ ಯಾವಾಗ ಶತ್ರು ನಮಗಿಂತ ಹೆಚ್ಚು ಶಕ್ತಿಶಾಲಿಯಾಗಿ ಇರುತ್ತಾನೋ ಆಗ ನಾವು ಅವನಿಗೆ ಕಾಣದಂತೆ ಅಡಗಿ ಕೊಳ್ಳಬೇಕು ಎಂದು ಚಾಣಕ್ಯ ನೀತಿ ಹೇಳುತ್ತದೆ ಸ್ವಂತ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು ಮತ್ತು ಸರಿಯಾದ ಅವಕಾಶವನ್ನು ಹುಡುಕಬೇಕು ಶತ್ರುಗಳನ್ನು ಎಂದಿಗೂ ನಾವು ದುರ್ಬಲ ಸ್ಥಾನದಲ್ಲಿ ಇರುವಾಗ ಸೋಲಿಸಲು ಸಾಧ್ಯವಿಲ್ಲ ಚಾಣಕ್ಯರು ಹೇಳುವ ಪ್ರಕಾರ ಯಾರೊಂದಿಗಾದರೂ ವೈರತ್ವ ಉಂಟಾದಾಗ ಅವರು ಸದಾ ಎಚ್ಚರಿಕೆಯಿಂದ

ಮತ್ತು ಜಾಗೃತರಾಗಿರಬೇಕು ಕೆಲವು ಕಾರಣಗಳಿಂದ ಶತ್ರು ಸ್ನೇಹಿತನಾದರೆ ಎಚ್ಚರಿಕೆ ಮತ್ತು ಜಾಗರೂಕತೆಯಿಂದ ಇರಲೇಬೇಕು ನಮ್ಮ ಶತ್ರು ನಮ್ಮೊಂದಿಗೆ ಎಷ್ಟೇ ಸ್ನೇಹಿತನಾಗಿ ಇದ್ದರೂ ಆತನ ಸೇಡನ್ನು ಎಂದಿಗೂ ಬಿಡುವುದಿಲ್ಲ ಶತ್ರುಗಳ ಸೇಡು ಎಂದಿಗೂ ಬೂದಿ ಮುಚ್ಚಿದ ಕೆಂಡದಂತೆ ಇರುತ್ತದೆ ಶತ್ರು ಯಾವಾಗಲೂ ನಿಮ್ಮ ದೌರ್ಬಲ್ಯಗಳ ಲಾಭವನ್ನು ಪಡೆಯಲು ಪ್ರಯತ್ನಿಸುತ್ತಿರುತ್ತಾನೆ ಎಂದು ಚಾಣಕ್ಯ ತನ್ನ ನೀತಿಯಲ್ಲಿ ಹೇಳುತ್ತಿರುತ್ತಾನೆ ಕೆಟ್ಟ ಹವ್ಯಾಸಗಳಿಂದ ದೌರ್ಬಲ್ಯ ಬರುತ್ತದೆ

ಕೆಟ್ಟ ಹವ್ಯಾಸಗಳಿಂದ ಕೆಟ್ಟ ಸ್ನೇಹಿತರು ಸಿಗುತ್ತಾರೆ ಅವರನ್ನು ತಿರಸ್ಕರಿಸಬೇಕು ಕೆಟ್ಟ ಹವ್ಯಾಸಗಳಿಂದ ಸಂಪತ್ತಿನ ದೇವತೆ ಲಕ್ಷ್ಮಿ ದೇವಿಯು ನಮ್ಮಿಂದ ಹೊರಟು ಹೋಗುತ್ತಾಳೆ ನಿಮ್ಮ ಕೆಟ್ಟ ಹವ್ಯಾಸಗಳ ಲಾಭವನ್ನು ಪಡೆಯಲು ಕೆಲವು ಶತ್ರುಗಳು ಮತ್ತು ಪ್ರತಿಸ್ಪರ್ಧಿಗಳು ಕಾಯುತ್ತಿರುತ್ತಾರೆ ಇದರಿಂದಾಗಿ ನೀವು ನಿರಂತರ ವೈಫಲ್ಯಗಳನ್ನು ಎದುರಿಸಬೇಕಾಗುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.