ನವರಾತ್ರಿಯ ಎರಡನೇ ದಿನ

Featured Article

ಇವತ್ತು ನವರಾತ್ರಿಯ ಎರಡನೇ ದಿನ ಅಂದ್ರೆ ಆಶ್ವೀಜ ಮಾಸ ಶುಕ್ಲ ಪಕ್ಷದ ದಿನ ನಾವು ದೇವಿ ದುರ್ಗೆಯನ್ನ ಯಾವ ರೂಪದಲ್ಲಿ ಪೂಜಿಸ ಬೇಕು ಅಂತ ತಿಳಿಯೋಣ.ಅದರ ಜೊತೆಗೆ ಆ ದೇವಿಯ ಪೌರಾಣಿಕ ಹಿನ್ನೆಲೆಯನ್ನು ಅತ್ಯಂತ ಪ್ರಿಯವಾದ ವಸ್ತು ಯಾವುದು?

ಹಾಗೆನೇ ದೇವಿ ಪೂಜೆಯಿಂದ ಏನು ಲಾಭ ಆಗುತ್ತೆ.ಮೊದಲನೇ ದಿನ ತಾಯಿ ಶೈಲಪುತ್ರಿ ಪೂಜೆ ಮಾಡಬೇಕು ಅಂತ ಗೊತ್ತಾಯಿತು.ಎರಡನೇ ದಿನ ನಾವು ತಾಯಿ ಶೈಲಪುತ್ರಿ ಹೇಗೆ ಬ್ರಹ್ಮಚಾರಿ ಅಂದ್ರೆ ಎರಡನೇ ದಿನ ದುರ್ಗೆಯನ್ನ ಬ್ರಹ್ಮಚಾರಿಣಿಯ ರೂಪದಲ್ಲಿ ನಾವು ನೋಡುತ್ತೆವೆ.ಅಂದ್ರೆ ನಾವು ಮದುವೆ ಆಗದೆ ಇರೋ ಪಾರ್ವತಿಯ ರೂಪವನ್ನ ಬ್ರಹ್ಮಚಾರಿಣಿ ರೂಪ ಅಂತ ಕರೀತೀವಿ. ಈಗ ಶೈಲಪುತ್ರಿ ಹೇಗೆ ಬ್ರಹ್ಮಚಾರಿಣಿಯ ರೂಪ ತಾಳಿದಳು .

ಈ ಪಾರ್ವತಿ ಹಿಂದಿನ ಜನ್ಮದಲ್ಲಿ ಏನಾಗಿದ್ದಳು? ಅವಳ ಇತಿಹಾಸ ಏನು ಅಂತಲ್ಲ. ಕಥೆಯನ್ನು ಹೇಳುತ್ತಾರೆ. ಮತ್ತೆ ಶಿವನನ್ನೇ ಈ ಜನ್ಮದಲ್ಲಿ ಪತಿಯಾಗಿ ಪಡ್ಕೊಳ್ಳೋಕೆ ಉಪದೇಶವನ್ನು ಮಾಡ್ತಾರೆ. ಅದು ಹೇಗೆ ಮಾಡಬೇಕು? ಶಿವನನ್ನು ಪತಿಯಾಗಿ ಒಲಿಸಿಕೊಳ್ಳೋದು ಹೇಗೆ ಅಂತ ಕೇಳಿದಾಗ ನಾರದ ಮುನಿಗಳು ಹೇಳುತ್ತಾರೆ. ನೀನು ಕಠಿಣ ತಪಸ್ಸನ್ನು ಮಾಡಿದನು ಆ ತಪಸ್ಸಿಗೆ ಒಲಿದು ಖಂಡಿತ ಶಿವ ಆಶೀರ್ವಾದ ನೀಡುತ್ತಾರೆ. ಸಂಪೂರ್ಣವಾದ ಮಾಹಿತಿಗಾಗಿ ಕೆಳಗಿರುವ ವಿಡಿಯೋವನ್ನು ವೀಕ್ಷಣೆ ಮಾಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *