ಪುರುಷರಿಗೆ 10 ಮುಖ್ಯವಾದ ಸಲಹೆಗಳು

ಪುರುಷರು ಪ್ರತಿಯೊಂದು ಮನೆಯ ರಕ್ಷಾ ಕವಚಾ ಅವರಿಲ್ಲದೆ ಮನೆ ಬುನಾದಿ ಇಲ್ಲದ ಮನೆ ಆಗಿರುತ್ತೆ ಹೇಗೆ ಗೃಹಿಣಿಯರು ಮನೆಯ ಜವಾಬ್ದಾರಿ ನಿರ್ವಹಿಸುವರೋ ಅದೇ ರೀತಿ ಪುರುಷರು ಹೊರಗೆ ಕಷ್ಟ ರೀತಿ ಪುರುಷರು ಹೊರಗೆ ಕಷ್ಟ ಪಟ್ಟು ದುಡಿದು ಎಲ್ಲರ ಆಸೆಗಳನ್ನು ಇಡೆರಿಸುತ್ತಾರೆ.

ಪ್ರತಿ ಮಹಿಳೆ ಕೆಟ್ಟವಲಲ್ಲ ಅದೇ ರೀತಿ ಎಲ್ಲ ಪುರುಷರು ಕೆಟ್ಟವರಲ್ಲ ಪ್ರತಿ ಒಬ್ಬಪುರುಷ ಈ ವಿಷಯಗಳನ್ನು ಯಾವಾಗಲೂ ವಿಷಯಗಳನ್ನು ಯಾವಾಗಲೂ ನೆನಪಿಡಬೇಕು 1) ಕೆಲಸ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಕುಟುಂಬ ಕೂಡ ನಿಮ್ಮಸ್ವಲ್ಪ ಸಮಯವನ್ನು ಕುಟುಂಬಕ್ಕೆ ಮೀಸಲಿಡಿ

2) ಪುರುಷರಿಗೆ ಒಳ್ಳೆಯ ಮೈಕಟ್ಟು ಇರುವುದು ತುಂಬ ಮುಖ್ಯ ಮತ್ತು ಮಹಿಳೆಯರು ಕೂಡ ಇಂತಹ ಪುರುಷರನ್ನೆ ಇಷ್ಟ ಪಡುತ್ತಾರೆ ಆದರಿಂದ Fit ಆಗಿರಲು ಆದಷ್ಟು ಪ್ರಯತ್ನಿಸಿ 3) ಕೆಲವರಿಗೆ ಹಸ್ತ ಮೈಥುನದ ಚಟ ಇರುತ್ತದೆ ಅದು ಖಂಡಿತವಾಗಿಯೂ ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ ಈ ಚಟದಿಂದ ನೀವು ತುಂಬಾ ತೆಳ್ಳಗಾಗುತ್ತಿರಾ.

ಕೂದಲು ಉದುರುವಿಕೆಯ ಸಮಸ್ಯೆ ಮುಖದ ಕಾಂತಿ ಶರೀರದಲ್ಲಿ ಶಕ್ತಿ, ಯಾವುದು ಇರುವುದಿಲ್ಲ ಇಂತಹ ಚಟದಿಂದ ಆದಷ್ಟು ದೂರವಿರಿ 4) ಯಾವುದಾದರೂ ಒಳ್ಳೆಯ ಹವ್ಯಾಸವನ್ನು ಬೆಳೆಸಿಕೊಳ್ಳಿ ನಿಮಗೆ ಇಷ್ಟವಾಗುವ ಯಾವುದಾದರೂ ಒಳ್ಳೆಯ ಹವ್ಯಾಸವನ್ನು ರೂಢಿಸಿಕೊಳ್ಳಿ ಇದರಿಂದ ನಿಮ್ಮಮನಸಿಗೆ ನೆಮ್ಮದಿ ಮತ್ತು ಉಲ್ಲಾಸ ಸಿಗುತ್ತದೆ, ಉದಾಹರಣೆಗೆ ಪುಸ್ತಕ ಓದುವ ಅಭ್ಯಾಸ Gardening Cycling

5) ಪ್ರತಿ ಅಮಾವಾಸ್ಯೆ ನಿಮ್ಮ ಟೂ ವೀಲರ್ ಅಥವ ಫೋ‌ ವೀಲರ್ಚೆನ್ನಾಗಿ ತೊಳೆದು ಅರಿಶಿಣ ಕುಂಕುಮ ಹಚ್ಚಿಹೂ ಮಾಲೆ ಮತ್ತು ನಿಂಬೆ ಮೆಣಸಿನ ದೃಷ್ಟಿ ಕವಚ ಕಟ್ಟುವುದನ್ನು ಮರಿಯಬೇಡಿ ಯಾವುದೇ ಆಗಿರಲಿ ಅದು ಸ್ವಚ್ಚವಾಗಿದ್ದರೆ ಅದರಲ್ಲಿ Positive Energy ಕೂಡಿರುತ್ತದೆ.6) ಯಾವುದಾದ್ರೂ ವಿಶೇಷ ಕೆಲಸಗಳಿಗೆ ಅಂತ ನೀವು ಹೊರಟಿದ್ರೆ ಹೊರಡುವ ಮುಂಚೆ ಜೀರಿಗೆಯನ್ನು ತಿನ್ನಿ ಅಥವಾ ಒಂದು ಚಮಚ ಸಕ್ಕರೆ

ಮೊಸರನ್ನು ತಿನ್ನಿ ಕನ್ನಡಿಯಲ್ಲಿ ನಿಮ್ಮಮುಖವನ್ನು ಒಮ್ಮೆನೋಡಿಕೊಳ್ಳಿ ಹೀಗೆ ಮಾಡುವುದರಿಂದ ಯಾವ ಮಾಡುವುದರಿಂದ ಯಾವ ಅಡೆ ತಡೆಗಳು ಬರುವುದಿಲ್ಲ 3 7) ರಾತ್ರಿ ವೇಳೆ Heavy ಆಹಾರವನ್ನು ಸೇವಿಸಬೇಡಿ ಆದಷ್ಟು light ಆಗಿ ಊಟ ಮಾಡುವುದು ಒಳ್ಳೆಯದು ಮಾಡುವುದು ಒಳ್ಳೆಯದು

8) ನೀವು ಒಂದೇ ಒಂದೇ ಕೆಲಸದ ಕಡೆ ಮಾತ್ರ ಗಮನ ಕೊಡಿ ಯಾವುದೋ ಲೆಕ್ಕ ಹಾಕಲು ಹೋಗಬೇಡಿ ತಿಂಡಿ ತಿನ್ನುತ್ತ ಅಥವ ಊಟಮಾಡುತ್ತಾ ಅದೂ ಇದೂ ಮಾಡಲೇ ಬೇಡಿ 9) ಜೀವನವೆಂದರೆ Commitment ಹಾಗಂತ De commitment ತಲೆ ಕೊಟ್ಟು ಅದನ್ನು ಜೇನುಗೂಡ ಮಾಡಿಕೊಳ್ಳಬೇಡಿ ಶಕ್ತಿ ಸಾಮರ್ಥ್ಯಕ್ಕೂ ಒಂದು ಮಿತಿ ಇರುತ್ತೆ ನಿಮ್ಮಕೈಲಿ ಅದು ಆಗುವುದಿಲ್ಲ ಎನ್ನುವುದಾದರೆ ಅದನ್ನು ಬಿಟ್ಟು ಬಿಡಿ ಮತ್ತು ನಿಮಗೆ

ಇಷ್ಟವಾಗುವ ಕೆಲಸವನ್ನೇ ಮಾಡಿ ಯಾವ ಕೆಲಸದಲ್ಲಿ ಅಭಿರುಚಿ 3 ಇರುವುದಿಲ್ಲವೋ ಅದು ಎಂದಿಗೂ ವ್ಯರ್ಥ 10) ಬದುಕುವ ಛಲವಿದ್ದರೆ ನಿಮ್ಮಶತ್ರುಗಳ ಎದುರಲ್ಲೇ ಬದುಕಿ ಅವರು ನಿಮ್ಮಎದುರು ಸುಳಿದಾಗಲೆಲಾ ನಿಮ್ಮಲ್ಲಿ ಸುಳಿದಾಗಲೆಲ್ಲಾ ನಿಮ್ಮಲ್ಲಿ ಬದುಕುವ ಛಲ ಎಚ್ಚೆತ್ತುಕೊಳ್ಳುತ್ತದೆ ನೀವು ಸರಿಯಾದ ಮಾರ್ಗದಲ್ಲಿ ಇದ್ದರೆ ನಿಮಗೆ ಯಾರಿಂದಲೂ ಹೆದರುವ ಅಗತ್ಯವಿಲ್ಲ ನೆನಪಿರಲಿ !!

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave A Reply

Your email address will not be published.