ನೀವು ಕಾತುರದಿಂದ ಕಾಯುತ್ತಿರುವ ಅಕ್ಷಯ ತೃತೀಯ ಮತ್ತು ಬಸವ ಜಯಂತಿ ಯಾವಾಗ

ನೀವು ಕಾತುರದಿಂದ ಕಾಯುತ್ತಿರುವ ಅಕ್ಷಯ ತೃತೀಯ ಮತ್ತು ಬಸವ ಜಯಂತಿ ಯಾವಾಗ

ತೃತೀಯ ಪ್ರಾಮುಖ್ಯತೆ ಅದರ ವಿಶೇಷತೆಗಳ ಬಗ್ಗೆ ನಿಮಗೆ ತಿಳಿಸಿ ಕೊಡುತ್ತಾ ಇದ್ದೇವೆ ನಮ್ಮ ಒಂದು ಹಿಂದೂ ಸಂಪ್ರದಾಯದ ಪ್ರಕಾರ ವರ್ಷದಲ್ಲಿ ನಾವು ಮೂರು ವಿಜಯ ಮುಹೂರ್ತಗಳು ಇವೆ ಅವು ಏನಪ್ಪ ಎಂದರೆ ಒಂದು ದಸರಾ ಮತ್ತೊಂದು ಅಕ್ಷಯ ತೃತೀಯ ಹಾಗೆ ವಸಂತ ಪಂಚಮಿ ಈಗ ನಾವು ತಿಳಿದುಕೊಳ್ಳಬೇಕಾಗಿರುವುದು ಅಕ್ಷಯ ತೃತೀಯ ಈ ಮೂರು ವಿಜಯ ಮೂರ್ತಗಳಲ್ಲಿ ನಾವು ಹೊಸದಾಗಿ ಏನಾದರೂ ವ್ಯವಹಾರ ವ್ಯಾಪಾರ ಪ್ರಾರಂಭ ಮಾಡುವುದಾಗಲಿ ಏನಾದರೂ ತೆಗೆದುಕೊಳ್ಳುವುದಾಗಲಿ ಆಸ್ತಿ ಚಿನ್ನ ಬೆಳ್ಳಿ ಏನಾದರೂ ಬೆಲೆಬಾಳುವ ವಸ್ತುಗಳಾಗಿರಬಹುದು ದಾನ ಮಾಡಿ ಆಗಿರಬಹುದು ಪಿತೃ ದರ್ಪಣ ಆಗಿರಬಹುದು ಎಲ್ಲದಕ್ಕೂ ಕೂಡ ಇದು ತುಂಬಾನೇ ಶುಭ ಸಮಯ ಅಂತ ಹೇಳಬಹುದು

ಹಾಗೆ ಇದರಲ್ಲಿ ನಾವು ಏನೇ ಒಂದು ಮಾಡಿದರೂ ಕೂಡ ದುಪ್ಪಟ್ಟ ಫಲ ಸಿಗುತ್ತಾ ಹೋಗುತ್ತದೆ ಬನ್ನಿ ಅದರ ಬಗ್ಗೆ ಸಾಕಷ್ಟು ಮಾಹಿತಿ ತಿಳಿದುಕೊಳ್ಳೋಣ ಪ್ರತಿಯೊಬ್ಬರೂ ಕೂಡ ವರ್ಷಕ್ಕೆ ಒಮ್ಮೆ ಬರುವ ಅಕ್ಷಯ ತೃತೀಯ ನ್ನು ಕಾಯುತ್ತಿರುತ್ತಾರೆ ಏನು ಎಂದರೆ ಅಕ್ಷಯ ತೃತೀಯದಲ್ಲಿ ಯಾವುದೇ ಒಂದು ಶುಭ ಕಾರ್ಯಗಳು ಮಾಡಲಿ ಅಥವಾ ಏನೇ ಒಂದು ತೆಗೆದುಕೊಳ್ಳುವುದಾಗಲಿ ಅಥವಾ ನಮಗೆ ಶಾಶ್ವತವಾಗಿ ಉಳಿಯುತ್ತದೆ ಎನ್ನುವ ನಂಬಿಕೆ ಇದೆ ಅದರ ಜೊತೆಗೆ ಯಾವ

ಒಂದು ವಿಶೇಷ ದಿನಗಳಲ್ಲಿ ಜಪ ಪಿತೃ ದರ್ಪಣ ಮತ್ತು ದಾನ ದಂತಹ ಒಳ್ಳೆಯ ಕಾರ್ಯಗಳಿಗೂ ಕೂಡ ಶಾಶ್ವತವಾಗಿ ಪುಣ್ಯ ಪಡೆಯುತ್ತಾ ಹೋಗುತ್ತಾರೆ .ನಿಮಗೆ ಒಂದೇ ಮಾತಿಗೆ ಹೇಳುವುದಾದರೆ ಅಕ್ಷಯ ತೃತೀಯವನ್ನು ತುಂಬಾ ಅತ್ಯಂತ ಮಂಗಳಕರ ವೆಂದು ಪರಿಗಣಿಸಲಾಗಿದೆ ಈಗ ಅಕ್ಷಯ ತೃತೀಯ ಎಂದು ಪ್ರಾರಂಭ ಆಗುತ್ತಿದೆ ಎಂದು ನೋಡುವುದಾದರೆ ವೈಶಾಂಗ ಮಾಸ ಶುಕ್ಲ ಪಕ್ಷ ತೃತೀಯ ದಿನ ಪ್ರಾಪ್ತಿಯಾಗುವುದು 22ನೇ ತಾರೀಕು ಶನಿವಾರ ಬೆಳಗ್ಗೆ 7 ಗಂಟೆ 53 ನಿಮಿಷಕ್ಕೆ ಪ್ರಾರಂಭವಾದರೆ ಅದು ಮುಕ್ತಾಯವಾಗುವುದು ಭಾನುವಾರ ಏಳು ಗಂಟೆ 47 ನಿಮಿಷ ಹೋಗುತ್ತದೆ ನಾವು ಆಚರಣೆ ಮಾಡಬೇಕಾಗಿರುವುದು

ಶನಿವಾರ ಕ್ಷೇತ್ರಕ್ಕೆ ಆಚರಣೆ ಮಾಡುತ್ತೇವೆ ಭಾನುವಾರ ನಾವು ಏಪ್ರಿಲ್ 30ನೇ ತಾರೀಕು ನಾವು ಬಸವ ಜಯಂತಿಯನ್ನು ಆಚರಣೆ ಮಾಡುತ್ತೇವೆ ಆಚರಣೆ ಮಾಡಬೇಕಾಗುತ್ತದೆ ಮುಂದಿನ ಒಂದು ವಿಚಾರದಲ್ಲಿ ನಿಮಗೆ ಮಾಹಿತಿ ಕೊಡುತ್ತಾ ಹೋಗುತ್ತೇನೆ ಈಗ ನಾವು ಅಕ್ಷಯ ತೃತೀಯ ಬಗ್ಗೆ ತಿಳಿದುಕೊಳ್ಳೋಣ ಮತ್ತೊಂದು ವಿಶೇಷತೆ ಏನಪ್ಪಾ ಎಂದರೆ ಜನರು ಅಕ್ಷಯ ತೃತೀಯ ಒಂದು ಭಗವಾನ್ ವಿಷ್ಣುವಿನ ಆರನೇ ಅವತಾರವೆಂದು

ಪರಿಗಣಿಸುವ ಪರಶುರಾಮನ ಜನ್ಮದಿನವನ್ನು ಕೂಡ ಆಚರಣೆ ಮಾಡುತ್ತಾರೆ ಭೂಮಿಗೆ ಇಳಿದಿರುವಂತಹ ಅಂತ ಸಾಂಪ್ರದಾಯಿಕವಾಗಿ ಭಾರತೀಯ ಆಚರಣೆ ಮಾಡುತ್ತಾರೆ ಮತ್ತೊಂದೇನೆಂದರೆ ಗಣೇಶನ ಮಹಾಭಾರತವನ್ನು ಬರೆದಿರುವಂತಹ ಆಚರಣೆ ಮಾಡುತ್ತಾರೆ. ಇನ್ನೊಂದು ವಿಚಾರ ಹೇಳಬೇಕು ಎಂದರೆ ಕುಬೇರನು ಈ ಅಕ್ಷಯ ತೃತೀಯ ದಿನ ಶಿವನನ್ನು ಆರಾಧಿಸಿದನಂತೆ ತನ್ನ ಕಳೆದುಕೊಂಡ ಎಲ್ಲಾ ಆಸ್ತಿಯನ್ನು ಹಾಗೆ ಸಂಪತ್ತನ್ನು ಕೂಡ ಇವತ್ತಿನ ದಿನ ಮರಳಿ ಪಡೆದನೆಂದು ಪೌರಾಣಿಕ ಶಾಸ್ತ್ರದಲ್ ಲಿಉಲ್ಲೇಖಿಸಲಾಗಿದೆ. ನೀವು ಅಕ್ಷಯ ತೃತೀಯ ದಿನ ಯಾವುದೇ ಒಂದು ವಸ್ತುವನ್ನು ಕೂಡ ನೀವು ಖರೀದಿ ಮಾಡಬಹುದು ಅದರಲ್ಲೂ ನೀವು ಚಿನ್ನ ಬೆಳ್ಳಿ ಖರೀದಿ ಮಾಡಿದರೆ ತುಂಬಾ ಲಾಭವನ್ನು ನಿಮಗೆ ತಂದುಕೊಡುತ್ತದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗೆ ಕೊಟ್ಟಿರುವ ವಿಡಿಯೋವನ್ನು ತಪ್ಪದೆ ವಿಕ್ಷಣೆ ಮಾಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606
Leave A Reply

Your email address will not be published.