ವೃಷಭ ರಾಶಿ ನಿಮ್ಮ ರಾಶಿಯ ಬಗ್ಗೆ ನಿಮಗೆಷ್ಟು ಗೊತ್ತು

ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾಗಿರುವಂತಹ ವಿಷಯ ಸಹಜವಾಗಿ ನಮ್ಮ ನಿತ್ಯ ಕರ್ಮ ಕಾರ್ಯಗಳಲ್ಲಿ ಅಳವಡನೆ ಆಗುವಂತಹದ್ದು ಅದರ ಬಗ್ಗೆ ಸ್ವಲ್ಪನಾದರೂ ನಿಮಗೆ ಮಾಹಿತಿ ಇರಲೇಬೇಕು ಈ ವಿಷಯ ಬಹಳ ಇಂಟರೆಸ್ಟಿಂಗ್ ಆಗಿರುತ್ತದೆ ಮಾಹಿತಿ ಖಂಡಿತವಾಗಿಯೂ ಇದರ ಬಗ್ಗೆ ಪೂರ್ಣವಾಗಿ ತಿಳಿಸಿ ಕೊಡುವಂತಹ ಪ್ರಯತ್ನವನ್ನು ಮಾಡುತ್ತಿದ್ದೇವೆ ವೀಕ್ಷಕರೇ ದಿನ ಭವಿಷ್ಯ ವಾರ ಭವಿಷ್ಯ ಮಾಸ ಭವಿಷ್ಯ ವಾರ್ಷಿಕ ಭವಿಷ್ಯ ಈ ರೀತಿಯ ಸಂಬಂಧ ಪಟ್ಟ ವೀಕ್ಷಣೆ ಮಾಡುವುದಕ್ಕೆ ಈ ಕೂಡಲೇ ಈ ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸಿ, ವೀಕ್ಷಕರೆ ವೃಷಭ ರಾಶಿಯನ್ನು ತಕ್ಷಣ ವೃಷಭ ರಾಶಿಯಲ್ಲಿ ಬಂದಿರುವಂತಹ ನಕ್ಷತ್ರಗಳು ಯಾವುವು ಎಂದು ನೋಡುವುದಾದರೆ ಕೃತಿಕ ನಕ್ಷತ್ರದ ಮೂರು ಚರಣಗಳು

ರೋಹಿಣಿ ನಕ್ಷತ್ರದ ನಾಲ್ಕು ಚರಣಗಳು ಮತ್ತು ಮೇಘಶ್ಶೀರ ನಕ್ಷತ್ರದ ಮೊದಲ ಎರಡು ಚಕ್ರಗಳು ಸಿಗುವಂತಹ ರಾಶಿ ವೃಷಭದಾಗಿದೆ. ರಾಶಿಯ ಅಧಿಪತಿ ಯಾರು ಗೊತ್ತಾ ಶುಕ್ರ ಶುಕ್ರ ರಾಶಿ ಅಧಿಪತಿ ಆಗಿರುವಂತಹ ವೃಷಭ ರಾಶಿಗೆ ಇನ್ನೂ ಈ ರಾಶಿಯ ಸ್ವಭಾವ ಯಾವ ರೀತಿ ಇರುತ್ತದೆ ಎಂದರೆ ಬಹಳ ಮೃದುವಾದಂತ ಸ್ವಭಾವ ಬಹಳ ಶಾಂತ ಯುದ್ಧ ವಾದಂತಹ ಸ್ವಭಾವ ಇವರು ಯಾರ ತಂಟೆಗೂ ಹೋಗುವಂತ ವ್ಯಕ್ತಿಗಳು ಅಲ್ವಾ ಮತ್ತು ಇವರು ಸಹಜವಾಗಿ ಕೋಪ ಬರುವುದಿಲ್ಲ ಆದರೆ ಕೋಪ ಬಂದರೆ ತುಂಬಾ ಭಯಂಕರವಾಗಿ ಇರುತ್ತಾರೆ.

ಇವರು ಯಾವುದೇ ರೀತಿಯಾದಂತಹ ಬೇರೆಯವರ ವ್ಯಕ್ತಿಗಳ ಜೊತೆಗೆ ಜಗಳವಾಡುವುದು ಅಥವಾ ಅವರ ಜೊತೆಗೆ ಇಲ್ಲಸಲ್ಲದ ಮಾತನ್ನು ಆಡುವುದಕ್ಕೆ ಹೋಗುವುದಿಲ್ಲ ಇವರದು ಮೃದುವಾದಂತಹ ಮನಸ್ಸು ಇರುವುದರಿಂದ ಎಲ್ಲರನ್ನು ಬಹಳ ಪ್ರೀತಿಯಿಂದ ಕಾಣುತ್ತಾರೆ . ಹಿರಿಯರ ಮತ್ತು ಕಿರಿಯರ ನಡುವೆ ಯಾವುದೇ ರೀತಿಯಾದಂತಹ ವ್ಯತ್ಯಾಸವನ್ನು ಇವರು ಮಾಡುವುದಿಲ್ಲ ಎಲ್ಲರನ್ನು ಸಮವಾಗಿ ಕಂಡು ಎಲ್ಲರಿಗೂ ಗೌರವವನ್ನು ಕೊಡುತ್ತಾರೆ. ಬಹಳ ಶಾಂತವಾಗಿ ಇರುವಂತದ್ದು ಮತ್ತು ಇವರು ಒಳ್ಳೆಯ ಕ್ಯಾಲ್ಕ್ಯುಲೇಷನ್ ಆಗಿ ಇವರು ಇರುತ್ತಾರೆ ಲೆಕ್ಕಚಾರ ತುಂಬಾ ಚೆನ್ನಾಗಿರುತ್ತೆ.

ಇನ್ನೂ ವೃಷಭ ರಾಶಿಗಳು ದಕ್ಷಿಣ ದಿಕ್ಕಿಗೆ ಯಾವುದೇ ದಕ್ಷಿಣ ದಿಕ್ಕು ಮೂಲ ದಿಕ್ಕು ಆಗಿರುವಂತಹದ್ದು ಹಾಗಾಗಿ ದಕ್ಷಿಣ ದಿಕ್ಕಿನ ಕಡೆ ಮುಖ ಮಾಡಿ ಕೆಲಸ ಮಾಡುವುದರಿಂದ ಒಂದಿಷ್ಟು ಒಳ್ಳೆ ಲಾಭಗಳು ಫಲಗಳು ಸಿಗುತ್ತಾ ಇರುವಂತಹ ಸೌಂದರ್ಯ ಸ್ವಭಾವ ಹೇಳಿದ್ದೇನೆ ಇನ್ನೂ ರಾಜಕೀಯ ತತ್ವ ಯಾವ ರೀತಿ ಇರುತ್ತದೆ ಯಾವ ಒಂದು ನಿರ್ಧಾರಗಳಲ್ಲಿ ಲಾಭ ಇರುತ್ತದೆ ಯಾವ ಒಂದು ದೇವರನ್ನು ಆರಾಧನೆ ಮಾಡಿದರೆ ಇವರಿಗೆ ಶುಭಫಲ ಸಿಗುತ್ತದೆ ಎಂದರೆ ಮಹಾಲಕ್ಷ್ಮಿ ತುಂಬಾ ಫೇವರೆಟ್ ಆಗಿರುವಂತಹ ದೇವತೆ ಮಹಾಲಕ್ಷ್ಮಿ ಮಹಾಲಕ್ಷ್ಮಿಯನ್ನು ಆರಾಧನೆ ಮಾಡುವಂಥದ್ದು ಪೂಜೆ ಮಾಡುವಂಥದ್ದು ಒಳ್ಳೆಯ ಫಲ ತಂದು ಕೊಡುತ್ತದೆ ಯಾವುದೇ ಸಂಕಷ್ಟಗಳಿಗೂ ಕೂಡ ಒಂದಿಷ್ಟು ಸಮಾಧಾನ ಶಾಂತಿ ಕೆಲಸ ಮಾಡುವುದಕ್ಕೆ ಅಥವಾ ಲಕ್ಕಿ ದಿನಗಳು ಅಂತ ಹೇಳಬಹುದು ಯಾವುದು ಶನಿವಾರ.

ತುಂಬಾ ಉತ್ತಮವಾಗಿರುವಂತ ದಿನಗಳು ಈ ದಿನಗಳಲ್ಲಿ ಜಾಸ್ತಿ ಆಗುತ್ತಾ ಹೋಗುತ್ತದೆ ಪ್ರಯತ್ನ ಮಾಡಿದ ಖಂಡಿತವಾಗಿಯೂ ಒಳ್ಳೆಯ ಕೆಲಸ ಒಳ್ಳೆಯ ಲಾಭಗಳು ಅಂಶಗಳು ಇರುವಂತಹದು ಅದೃಷ್ಟದ ಬಣ್ಣ ಯಾವುದು ಎಂದರೆ ಬಿಳಿ ಬಣ್ಣ ಬಿಳಿ ಬಣ್ಣ ತುಂಬ ಉತ್ತಮವಾಗಿರುವಂತ ಬಣ್ಣ ಅಂತ ಹೇಳಬಹುದು. ಇನ್ನು ಸಂಪೂರ್ಣವಾದ ಮಾಹಿತಿಗಾಗಿ ಈ ಕೆಳಗಡೆ ಕೊಟ್ಟಿರುವಂತಹ ವಿಡಿಯೋವನ್ನು ತಪ್ಪದೆ ವಿಕ್ಷಣೆ ಮಾಡಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606
Leave A Reply

Your email address will not be published.