ಸಾಲ ಲಕ್ಷ ಇರಲಿ ಕೋಟಿ ಇರಲಿ ಎಲೆ ಮತ್ತು ಲವಂಗದ ಒಂದು ಪ್ರಯೋಗ ಮಾಡಿದರೆ ಸಾಲತಿರೋದು ಪಕ್ಕ

Featured Article

ಸಾಲ ಲಕ್ಷ ಇರಲಿ ಕೋಟಿ ಇರಲಿ ಎಲೆ ಮತ್ತು ಲವಂಗದ ಒಂದು ಪ್ರಯೋಗ ಮಾಡಿದರೆ ಸಾಲತಿರೋದು ಪಕ್ಕ

ನಮಸ್ಕಾರ ಸ್ನೇಹಿತರೆ, ಸಾಲ ಸಾವಿರ ಆದ್ರೂ ಇರ್ಲಿ, ಲಕ್ಷ ಆದ್ರೂ ಇರಲಿ ಶಾಸ್ತ್ರದಲ್ಲಿ ಹೇಳಿರೋ ತರ ಒಂದು ಪಾನ್ ಎಲೆ 2 ಏಲಕ್ಕಿ ಲವಂಗ ತೆಗೆದುಕೊಂಡು ಈ ಪ್ರಯೋಗ ಮಾಡಿದರೆ ಎಂತ ದೊಡ್ಡ ಸಾಲವನ್ನಾದರೂ ತೀರಿಸಬಹುದು ಅಂತ ಅನ್ನೋ ಮಾಹಿತಿನ ನಾನು ನಿಮಗೆ ಇವತ್ತು ತಿಳಿಸಿಕೊಡುತ್ತೇನೆ ಸಾಲ ಅಂತ ಇದ್ರೆ ರಾತ್ರಿ ನಮ್ಮನ್ನು ನಿದ್ದೆ ಮಾಡೋದಕ್ಕೂ ಬಿಡುವುದಿಲ್ಲ ಯಾವಾಗ ಸಾಲ ತೀರಿಸ್ತೀವೋ ಅನ್ನೋ ಚಿಂತೆ ಆಗಲಿ ಇರುಳು ನಮ್ಮನ್ನು ಕಾಡುತ್ತಾನೆ ಇರುತ್ತದೆ ಸಾಲ ಇಲ್ಲದ ಜೀವನ ಅತಿ ಸುಖಮಯ ಜೀವನ ಅಂತ ಹೇಳಬಹುದು ಸಾಲ ತಗೊಳ್ಳೋದು

ತುಂಬಾ ಸುಲಭ ಆದರೆ ಅದನ್ನು ತೀರ್ಸೋದು ಅತಿ ಕಷ್ಟದ ಕೆಲಸ ಅಂತ ಎಲ್ಲರಿಗೂ ಗೊತ್ತು ಕೆಲವೊಮ್ಮೆ ಪರಿಸ್ಥಿತಿಗಳು ಹೇಗೆ ಬರುತ್ತವೆ ಅಂದ್ರೆ ತಗೊಂಡ ಸಾಲವನ್ನು ಇಡೀ ಜೀವನ ಕಷ್ಟ ಪಡಬೇಕಾಗುತ್ತದೆ ಜೊತೆಗೆ ಸಾಲ ತಗೊಂಡೋರಲ್ಲದೆ ಅವರ ಸುತ್ತಮುತ್ತ ಇರುವವರು ಕೂಡ ಕಷ್ಟ ಅನುಭವಿಸಬೇಕಾಗುತ್ತದೆ ಅದರ ಬಿಸಿ ಹೇಗಿರುತ್ತೆ ಅಂದ್ರೆ ಮನೆಯ ಮುಖ್ಯಸ್ಥನ ಕಷ್ಟಗಳನ್ನು ಅವನ ಹೆಂಡತಿ ಮಕ್ಕಳ ಮೇಲೆ ಕೂಗಡುವುದರ ಮುಖಾಂತರ ಅಥವಾ ಜಗಳ ಮಾಡುವುದರ ಮುಖಾಂತರ ಆ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಇಲ್ಲದಂತೆ ಆಗಿರುತ್ತದೆ ಸಾಲ ತಗೊಳ್ಳುವಾಗ ನಾವು ಮುಂದೆ ಹತ್ರ ಪರಿಣಾಮಗಳ ಬಗ್ಗೆ ಯೋಚನೆ ಮಾಡಿದೆ ಸಾಲ ತೆಗೆದುಕೊಂಡರೆ ತೀರಿಸುವುದಕ್ಕಾಗದೆ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ

ಸ್ನೇಹಿತರೆ ಒಂದು ಮಾತನ್ನು ನೆನಪಲ್ಲಿಟ್ಟುಕೊಳ್ಳಿ ಮಂಗಳವಾರ ಶನಿವಾರ ಯಾವುದೇ ಕಾರಣಕ್ಕೂ ಸಾಲವನ್ನು ತೆಗೆದುಕೊಳ್ಳಬಾರದು ನೀವೇನಾದರೂ ಮಂಗಳವಾರ ಅಥವಾ ಶನಿವಾರ ಸಾಲವನ್ನು ತೆಗೆದುಕೊಂಡರೆ ಅದನ್ನು ತೀರ್ಸುವುದಕ್ಕೆ ನೀವು ಹಲವಾರು ವರ್ಷಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಅಥವಾ ಸಾಲ ತೀರಿಸುವುದು ಕಷ್ಟಾನೆ ಆಗ್ಬಿಡಬಹುದು ಎಂಟನ್ನು ಶನಿಯ ಸಂಖ್ಯೆ ಎಂದು ಹೇಳಲಾಗುತ್ತದೆ ಹಾಗಾಗಿ 8 17 26 ಈ ದಿನಾಂಕಗಳಲ್ಲಿ ಸಾಲವನ್ನು ತೆಗೆದುಕೊಳ್ಳಬಾರದು ಅಥವಾ ಸಾಲದ ಪತ್ರಕ್ಕೆ ಈ ದಿನಾಂಕಗಳಲ್ಲಿ ಸರಿ ಕೂಡ ಮಾಡಬಾರದು ಸಾಲ ಪಡೆಯುವಂತಹ ಅನಿವಾರ್ಯತೆ ಇದ್ದರೆ ಸೋಮವಾರ ಬುಧವಾರ ಅಥವಾ ಶುಕ್ರವಾರ ಪಡೆಯಬಹುದು ಈ ದಿನಗಳಲ್ಲಿ ಪಡೆದ ಸಾಲ ಬೇಗ ತೀರಿಬಿಡುತ್ತದೆ ನೀವು ಸಾಲ ಪಡೆಯುವ ಮೊದಲು ಈಶ್ವರನ ಸ್ಮರಣೆಯನ್ನು ಮಾಡಬೇಕು ಪರಶಿವ ಈ ಹಣವು ನಿಮ್ಮದು ನಾನು ನಿಮ್ಮವನು ಈ ಸಾಲ ತೀರಿಸಲು ನನಗೆ ಶಕ್ತಿ ಕೊಡಬೇಕು ಆದಷ್ಟು ಬೇಗ ನಾನು ಈ ಸಾಲವನ್ನು ತೀರಿಸಲು ನನಗೆ ಶಕ್ತಿ ಕೊಡು ಅಂತ ಈಶ್ವರನನ್ನು ಪ್ರಾರ್ಥಿಸಿ

ಸಾಲವನ್ನು ಪಡೆಯಬೇಕು ಆಗ ಸಾಲ ಬೇಗ ತಿರ್ಬೊದು ಅಂತ ಶಾಸ್ತ್ರಗಳಲ್ಲಿ ಹೇಳಲಾಗಿದೆ ಸಾಲ ತೀರಿಸುವುದು ಕಷ್ಟದ ಕೆಲಸ ಆದರೆ ಕಠಿಣ ಒಂದು ಅಲ್ಲ ಶಾಸ್ತ್ರದಲ್ಲಿ ಹೇಳಿರುವ ಕೆಲವು ಉಪಾಯಗಳನ್ನು ಮಾಡುವುದರ ಮುಖಾಂತರ ಸಾಲವನ್ನು ಸುಲಭವಾಗಿ ತೀರಿಸಬಹುದು ಆ ಉಪಾಯವನ್ನು ನಾನು ನಿಮಗೆ ತಿಳಿಸಿಕೊಡುತ್ತೇನೆ ನೋಡಿ ಚಂದ ಪುರಾಣದ ಪ್ರಕಾರ ಸಮುದ್ರ ಮಂಥನ ಮಾಡುವುದಕ್ಕ ಮುಂಚೆ ಈ ಎಲೆಯನ್ನು ಮೊಟ್ಟ ಮೊದಲನೆ ಬಾರಿಗೆ ಬಳಸಲಾಗುತ್ತಿತ್ತಂತೆ ಹಾಗಾಗಿ ಎಲೆಯನ್ನು ಮೊದಲ ಬಾರಿಗೆ ಎಲ್ಲ ಪೂಜೆಯಲ್ಲಿ ಬಳಸುತ್ತಾರೆ ಎಲೆಗೆ ಬುಧ ಗ್ರಹದ ನಂಟಿದೆ ಅಂತ ಹೇಳಲಾಗುತ್ತದೆ ನೀವು ಸಾಲದ ಸುಳಿಯಲ್ಲಿ ಸಿಲುಕಿದ್ದು ಹೊರಬರುವುದಕ್ಕೆ ಒದ್ದಾಡ್ತಾ ಇದ್ರೆ ಎಲೆಯನ್ನು ಬಳಸಿಕೊಂಡು ಈ ಪ್ರಯತ್ನ ಮಾಡುವುದನ್ನು ಮರೆಯಬೇಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *