ಉಪ್ಪು ಸೇರಿದಂತೆ ಈ ವಸ್ತುಗಳು ಪದೇ ಪದೇ ಕೈ ಜಾರಿ ಬಿದ್ದರೆ ಅದು ಅಶುಭ.

Featured Article

ಉಪ್ಪು ಸೇರಿದಂತೆ ಈ ವಸ್ತುಗಳು ಪದೇ ಪದೇ ಕೈ ಜಾರಿ ಬಿದ್ದರೆ ಅದು ಅಶುಭ.ಕೆಲವೊಮ್ಮೆ ಕೆಲವು ವಸ್ತುಗಳು ಕೈ ತಪ್ಪಿ ಬೀಳುವುದು ಸಹಜ. ಆದರೆ ಕೆಲವೊಂದು ವಸ್ತುಗಳು ಬೀಳುವುದು ಸಾಕಷ್ಟು ಅಶುಭವೆಂದು ಪರಿಗಣಿಸಲಾಗುತ್ತದೆ. ಈ ವಸ್ತುಗಳು ನೆಲದ ಮೇಲೆ ಚೆಲ್ಲುವುದರಿಂದ ಅನೇಕ ಅಡ್ಡ ಪರಿಣಾಮ ಗಳನ್ನು ಎದುರಿಸಬೇಕಾಗಬಹುದು.

ವಾಸ್ತು ಪ್ರಕಾರ ಯಾವ ವಸ್ತುಗಳು ಬೀಳ ಬಾರದು ಎಂಬ ಮಾಹಿತಿ ಇಲ್ಲಿದೆ ನೋಡಿ. ಒಂದು ವಾಸ್ತು ಶಾಸ್ತ್ರದ ಪ್ರಕಾರ ಉಪ್ಪು ಹಠಾತ್ತ ನೇ ಕೈಜಾರಿ ಬಿದ್ದಲ್ಲಿ ದೋಷವೆಂದು ಪರಿಗಣಿಸಲಾಗುತ್ತದೆ.ಏಕೆಂದರೆ ಉಪ್ಪು ಬೀಳುವಿಕೆಯು ಚಂದ್ರ ಮತ್ತು ಶುಕ್ರ ಗ್ರಹಕ್ಕೆ ಸಂಬಂಧಿಸಿದೆ. ಇದರಿಂದಾಗಿ ಹಲವು ಸಮಸ್ಯೆಗಳನ್ನು ಎದುರಿಸ ಬೇಕಾಗುತ್ತದೆ.

ಎರಡು ವಸ್ತು ಶಾಸ್ತ್ರದ ಪ್ರಕಾರ ಎಣ್ಣೇ ಬಿಳುವುದನ್ನು ಕೂಡ ಅಶುಭವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಎಣ್ಣೆ ಶನಿದೇವನ ಸಂಕೇತವಾಗಿದೆ. ಚಳಿ ದೇವನಿಗೆ ಎಣ್ಣೆಯನ್ನು ಅರ್ಪಿಸುವದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದರಿಂದ ವ್ಯಕ್ತಿಯು ದೈಹಿಕ ಅಥವಾ ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಕೈಯಿಂದ ಕರಿಮಣಿ ಬೀಳುವುದರಿಂದ ನಕಾರಾತ್ಮಕತೆ ಹೆಚ್ಚಾಗುತ್ತದೆ. ಇತರರೊಂದಿಗೆ ವ್ಯಕ್ತಿಯ ವಿವಾದ ಹೆಚ್ಚಾಗುತ್ತದೆ. ನಾಲ್ಕು ಹಿಂದೂ ಧರ್ಮದಲ್ಲಿ ಕುಂಕುಮ ವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ದೇವರು ಮತ್ತು ದೇವತೆಗಳ ಆರಾಧನೆಯಲ್ಲಿ ಬಳಸುವುದರ ಜೊತೆಗೆ ಇದು ಮಹಿಳೆಯರ 16 ಭಾಷೆಗಳಲ್ಲಿ ಒಂದಾಗಿದೆ.

ಮುತ್ತೈದೆ ಮಹಿಳೆಯರು ತಮ್ಮ ಗಂಡನ ದೀರ್ಘಾಯುಷ್ಯಕ್ಕಾಗಿ ಇದನ್ನು ಅನುಭವಿಸುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ಸಿಂಧೂರವು ನೆಲದ ಮೇಲೆ ಬಿದ್ದರೆ ಅದು ಒಳ್ಳೆಯ ಸಂಕೇತವಲ್ಲ. ಈ ರೀತಿ ಆದಲ್ಲಿ ಸೋಮವಾರದ ಉಪವಾಸವನ್ನು ಆರಂಭಿಸಬೇಕು. ಆರು ತಿನ್ನುವಾಗ ಅಥವಾ ಬಡಿಸುವಾಗ ಆರು ಪದೇ ಪದೇ ಬೀಳುತ್ತಿದ್ದರೆ ತಾಯಿ ಅನ್ನಪೂರ್ಣಗೆ ಏನಾದರೂ ಕೋಪವಿದೆ ಎಂದು ಅರ್ಥ ಮಾಡಿಕೊಳ್ಳಿ. ಜೊತೆಗೆ ನಿಮ್ಮ ಅಡುಗೆ ಮನೆಯಲ್ಲಿ ವಾಸ್ತು ದೋಷ ಇರಬಹುದು.

Leave a Reply

Your email address will not be published. Required fields are marked *