ಸಣ್ಣ ಸಣ್ಣ ವಿಷಯಕ್ಕೆ ಮನೆಯಲ್ಲಿ ಜಗಳ ಜಾಸ್ತಿ ಆಗುತ್ತಿದೆಯೇ? ಗಂಡ ಅಥವಾ ಹೆಂಡತಿ ನಿಮ್ಮ ಮಾತು ಕೇಳುತ್ತಿಲ್ಲವೇ? ಒಂದು ಬಜೆಯಿಂದ ಹೀಗೆ ಮಾಡಿ.

Featured Article

ನಮಸ್ಕಾರ ಸ್ನೇಹಿತರೆ, ಇವತ್ತು ನಾನು ಮಾತಾಡಕ್ಕೆ ಹೊರಟಿರುವ ಅಂತ ವಿಷಯ ಏನು ಅಂದ್ರೆ ಗಂಡ ಹೆಂಡತಿ ದಂಪತಿ ದೂರ ಆಗಿರೋದು ದಂಪತಿಗಳ ನಡುವೆ ಅನ್ಯೋನ್ಯತೆ ಇಲ್ಲದೆ ಇರೋದು ಆಮೇಲೆ ಒಂದು ಸಾರಿ ಪ್ರೀತಿಯಿಂದ ನೋಡ್ಕೊಳ್ಳೋದು ಇನ್ನೊಂದ್ಸತಿ ಯಾರ್ ಮಾತು ಕೇಳ್ತಾರೆ ಗೊತ್ತಿಲ್ಲ ಯಜಮಾನ್ರು ನನ್ ಮಾತ್ ಕೇಳಲ್ಲ ನನ್ನ ಅರ್ಥ ಮಾಡಿಕೊಳ್ಳಲ್ಲ ಅದೇ ರೀತಿ ಗಂಡಸರೇ ಅಂತಲ್ಲ ಹೆಣ್ಣು ಮಕ್ಕಳು ಕೂಡ ಅಷ್ಟೇ ಹೆಂಡ್ತಿ ಮಾತ್ ಕೇಳ್ದೆ ಇರೋದು ಅರ್ಥ ಮಾಡಿಕೊಳ್ಳದೆ ಇರೋದು ಅದು ಕಾಟ

ಅವರಿಬ್ಬರಿಂದ ಕೊಟ್ರೆ ಅವರಿಬ್ಬರಿಗೋಸ್ಕರ ಕೊಟ್ರೆ ಪರವಾಗಿಲ್ಲ ಬೇರೆಯವರ ಮಾತು ಕೇಳಿ ಕಾಟ ಕೊಡುವಂತದ್ದು ಸಿಕ್ಕಾಪಟ್ಟೆ ಇರಿಸು ಮುರಿಸು ಆಗ್ತಾ ಇದೆ ಆಮೇಲೆ ಆಮೇಲೆ ಅಪ್ಪ ಮಕ್ಕಳು ಅಥವಾ ಅಮ್ಮ ಮಕ್ಕಳು ಕಿತ್ತಾಡ್ಕೊಳೋದು ಮಗ ಮಗಳು ಫಾರಿನ್ಗ್ ಹೋಗಿರ್ಬೋದು ಇವ್ರ್ನ ಮಾತಾಡಿಸದೆ ಇರಬಹುದು ಎಷ್ಟು ಬೇಜಾರಾಗುತ್ತೆ, ಈ ಸಂಬಂಧಗಳು ಚೆನ್ನಾಗಿರೋದಕ್ಕೆ ಒಂದು ಪರಿಹಾರ ಹೇಳ್ತೀನಿ ನೋಡಿ ಅಂದ್ರೆ ಒಬ್ರಿಗೊಬ್ಬರು ಒಂದು ವಶೀಕರಣ ಇರೋಲ್ಲ ವಶೀಕರಣ ಅಂದಿದ್ ತಕ್ಷಣ ನೀವು ತಪ್ಪು ತಪ್ಪಾಗಿ ತಿಳಿದುಕೊಳ್ಳಬೇಡಿ ಓಕೆ .

ದಂಪತಿ ಗಂಡ ಹೆಂಡತಿ ನಡುವೆ ಒಂದು ಫಿಸಿಕಲಿ ಮೆಂಟಲಿ ಒಂದು ಅಟ್ರಾಕ್ಷನ್ ಇರಲೇಬೇಕು ಇಲ್ಲಾಂದ್ರೆ ಸಂಸಾರ ನಡೆಯೋದಿಲ್ಲ ಆಮೇಲೆ ಅಪ್ಪ ಅಮ್ಮ ಮಕ್ಕಳು ಒಬ್ಬರಿಗೊಬ್ಬರು ತುಂಬಾ ಅನ್ಯೋನ್ಯವಾಗಿ ಇರಬೇಕು ಎಷ್ಟು ಅನ್ಯೋನ್ಯವಾಗಿರುತ್ತೀವೋ ಅಷ್ಟು ಚೆನ್ನಾಗಿರುತ್ತೆ ನಮ್ ಸಂಸಾರ ಮತ್ತೆ ಕುಟುಂಬ ಇಲ್ಲ ಅಂದ್ರೆ ಅಷ್ಟೇ ಇಬ್ಬರ ಜಗಳ ಮೂರನೆಯವನಿಗೆ ಲಾಭ ಗಂಡ ಹೆಂಡತಿ ಕಿತ್ತಾಡಿದ್ರೆ ಯಾರಿಗೆ ಲಾಭ ಮಕ್ಕಳುಗಂತೂ ಲಾಭ ಆಗಲ್ಲ .

ಅದು ಮೂರನೇ ವರ್ಗೆನೆ ಲಾಭ ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಗುತ್ತದೆ ಅಷ್ಟೇ ಮಕ್ಕಳು ದೂರ ಆಗ್ತಾರೆ ಏನೇನೋ ಕೋಪ ಪ್ರಾಬ್ಲಂ ಇರುತ್ತೆ ಇದೆಲ್ಲ ದೂರ ಆಗೋದಕ್ಕೆ ಒಂದು ಸಣ್ಣದೊಂದು ಪರಿಹಾರನ ಹೇಳ್ತೀನಿ ಮಾಡಿ ಗಂಡ ಹೆಂಡ್ತಿ ಜಗಳಾದ್ರು ಸರಿ, ಕೆಲವರು ಎಷ್ಟು ಪ್ರಾಬ್ಲಮ್ ಮಾಡಿಕೊಂಡಿದ್ದಾರೆ ಅಂದ್ರೆ ನನಗಂತೂ ನೋಡಿ ನೋಡಿ ಸಾಕಾಗಿದೆ ಒಂದು ಹುಡುಗಿ ಒಂದು ಹುಡುಗ ಅಂಡರ್ ಸ್ಟ್ಯಾಂಡಿಗೆ ಇರಲ್ಲ ಎಸ್ ಎಲ್ ಸಿ ಓದೋ ಮಗ ಪಿಯುಸಿ ಓದೋ ಮಗಳು ಇದ್ದರೂ ಕೂಡ 18 ವರ್ಷ ಸಂಸಾರ ಮಾಡಿ ನನಗೆ ಡೈವೋರ್ಸ್ ಬೇಕು ಅಂತ ಕೂತ್ಕೋತಾರೆ , ಕಿತ್ತಾಡ್ತಾರೆ ಮಕ್ಳು ಫಾರಿನ್ಗ್ ಹೋಗಿರುತ್ತಾರೆ ಒಂದು ಫೋನ್ ಮಾಡಲ್ಲ ಮಾತಾಡಲ್ಲ ಮಣ್ಣಿನ ದೀಪ ತುಪ್ಪದಲ್ಲಿ ಒಂದೇ ಒಂದು ದೀಪನ ಬೆಳಗಿ ಹತ್ತಿ ಹಾಕಿ

ಬೆಳಗಿ ಹಸು ತುಪ್ಪ ಇದ್ರೆ ಇನ್ನು ಒಳ್ಳೆಯದು ನಾನು ಆಗಾಗ ಹೇಳ್ತಾ ಇರ್ತೀನಿ ಬಜೆ ಬಜೆ ಅಂತ ಬಜಯಿಂದ ಬಂಗಾರದ ಕೆಲಸ ಮಾಡಬಹುದು ಅಂತ ಹೇಳ್ತಾರೆ ನಮ್ಮ ದೊಡ್ಡವರು ಯಾವುದೇ ಕಾರಣಕ್ಕೂ ಅಂಗಡಿ ಅವರು ಎಷ್ಟೇ ಬೆಲೆ ಹೇಳ್ತಾರೋ ಅಷ್ಟನ್ನೇ ಕೊಟ್ಟು ತಗೋ ಬನ್ನಿ ಚೌಕಸಿ ಮಾಡಬಾರದು
ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ನೋಡಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544 .

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *