4-11-2023ರವರೆಗೂ ಶನಿ ಮಹಾರಾಜನ ಕೃಪೆಯಿಂದ ಈ 5 ರಾಶಿಗಳಿಗೆ ಮಹಾರಾಜ ಯೋಗ ಧನ ಲಾಭ ಯಶಸ್ಸು

Featured Article

ನಮಸ್ಕಾರ ಸ್ನೇಹಿತರೆ, ಸ್ನೇಹಿತರೆ ವಕ್ರ ಶನಿ ಹೇಳತಕ್ಕಂತದ್ದು ನೋಡಿ ಕುಂಭ ರಾಶಿಯಲ್ಲಿ ಶನಿ ಈಗ ನವೆಂಬರ್ 4ನೇ ತಾರೀಖಿನವರೆಗೆ ವಕ್ರವಾಗಿ ಇರತಕ್ಕಂಥದ್ದು ಹಾಗಾದ್ರೆ ವಕ್ರವಾಗಿ ಇರತಕ್ಕಂತಹ ಒಂದು ಸಂದರ್ಭದಲ್ಲಿ ಒಳ್ಳೆದಾಗಲ್ವಾ ಅಥವಾಶನಿಯಿಂದ ನಮಗೆ ಏನಾದರೂ ಕೆಟ್ಟದಾಗುತ್ತಾ ಶನಿಯಿಂದ ನಮಗೇನಾದ್ರೂ ತೊಂದ್ರೆ ಉಂಟಾಗುತ್ತ ಅನ್ನೋದನ್ನ ಇವತ್ತು ನಾವು ತಿಳ್ಕೊಳೋಣ .

ಅದಕ್ಕೂ ಮುಂಚೆ ಶನಿಯ ಮಂತ್ರವನ್ನು ಪಠಣೆ ಮಾಡುವುದನ್ನು ನಾನು ತಿಳಿಸಿಕೊಡುತ್ತೇನೆ ಓಂ ನೀಲಾಂಜನ ಸಮಾಭಾಸಂ ರವಿ ಪುತ್ರ ಯಮಾಗ್ರಜಂ ಛಾಯಾ ಮಾರ್ತಾಂಡ ಸಂಭೂತಂ ನಮಾಮಿ ಶನೇಶ್ವರ ಓಂ ಶನೇಶ್ವರಾಯ ನಮಃ ಓಂ ಶನೇಶ್ವರಾಯ ನಮಃ ಓಂ ಶನೇಶ್ವರಾಯ ನಮಃ ಶನೇಶ್ವರ ಹೇಳ್ತಕ್ಕದ್ದು ಅಂದ್ರೆ ನಮಗೆ ಏನ್ ಅನ್ಸುತ್ತೆ ತುಂಬಾ ಕಷ್ಟ ಕೊಡ್ತಾನೆ ತುಂಬ ಸಾಲ ಭಾದೆಯನ್ನು ಉಂಟು ಮಾಡುತ್ತಾನೆ.

ತುಂಬಾ ಉದ್ಯೋಗದಲ್ಲಿ ನಷ್ಟವನ್ನು ಕೊಡುತ್ತಾನೆ ವಿಪರೀತ ಕಿರಿಕಿರಿ ಕುಟುಂಬದಲ್ಲಿ ಕಲಹ ಸಂಸಾರ ದಲ್ಲಿ ತೊಂದರೆಗಳನ್ನು ಕೊಡುತ್ತಾನೆ ಅನ್ನುವಂಥದೆಲ್ಲ ಹೇಳುತ್ತೇವೆ ಕೆಲವೊಂದಷ್ಟು ಶನಿ ಯಾವತ್ತೂ ಕರ್ಮಕಾರಕ ಅಂತ ಹೇಳ್ತಿವಿ ನಾವು ಏನ್ ತಪ್ಪು ಮಾಡ್ತೀವಿ ನಮ್ಮ ಜೀವನದಲ್ಲಿ ಆ ತಪ್ಪುಗಳ ಅರಿವಿಗಾಗಿ ನಮಗೆ ತೊಂದರೆಗಳನ್ನು ಕೊಡತಕ್ಕದ್ದು ಕರ್ಮಹ ವ್ಯಾದಿ ರೂಪ ಪೀಡಿತ ಅಂತ ಹೇಳ್ತಕ್ಕಂತದ್ದು ಎಲ್ಲೋ ಒಂದು ಕಡೆ ನಮ್ಮ ತಪ್ಪು ಮಾಡುವಂತ ವೇಗವನ್ನು ತಡೆಯುತಕ್ಕಂತದ್ದು ಯಾವುದು ಕೆಟ್ಟದ್ದನ್ನು ಮಾಡಬಾರದು ಅಂತ ಹೇಳ್ತಕ್ಕಂತದ್ದು.

ಇದನ್ನೆಲ್ಲ ನಿಯಂತ್ರಿಸುವಂತಹ ಶಕ್ತಿ ಶನಿಗೆ ಇರ್ತಕ್ಕಂತದ್ದು ಹಾಗೆ ಕೆಲವೊಂದುಷ್ಟೇ ರಾಶಿಗಳಿಗೆ ಶನಿಯ ಪರಿಪೂರ್ಣ ಕೃಪೆಯಿಂದಾಗಿ ವಿಪರೀತ ಯೋಗವನ್ನು ಕೊಡುತ್ತದೆ ಶನಿ ಯಾವತ್ತು ಕೆಟ್ಟದ್ದನ್ನು ಮಾಡುವುದಿಲ್ಲ ಆದರೆ ನಿಮ್ಮ ನಿಮ್ಮ ಕರ್ಮಾನುಸಾರವಾಗಿ ಕೆಲವೊಂದಷ್ಟು ನಿಮ್ಮ ಕರ್ಮ ಏನಾಗುತ್ತೆ ಅಥವಾ ನಿಮ್ಮ ಪೂರ್ವಜರು ಒಂದಿಷ್ಟು ಕರ್ಮಗಳನ್ನು ಮಾಡಿಟ್ಟು ಹೋದರೆ ಮಕ್ಕಳದನ್ನ ಅನುಭವಿಸುತ್ತಾರೆ.

ಪೂರ್ವಜರು ಬ್ಯಾಂಕಲ್ಲಿ ದುಡ್ಡಿಟ್ಟು ಆಸ್ತಿ ಇಟ್ರೆ ಮಕ್ಕಳು ಸಂತೋಷವಾಗಿ ಸುಖವಾಗಿ ಇರ್ತಾರೆ ಹಾಗೆ ಪೂರ್ವಜರು ಒಂದಷ್ಟು ಕರ್ಮಗಳನ್ನು ಮಾಡಿಟ್ಟರೆ ಮಕ್ಕಳು ಕೂಡ ನಷ್ಟವನ್ನು ಅನುಭವಿಸುತ್ತಾರೆ ಅಂತ ಹೇಳ ತಕ್ಕದ್ದು ಹಾಗಾದ್ರೆ ಯಾವ ಯಾವ ರಾಶಿಗಳಿಗೆಲ್ಲ ಒಂದು ಶನಿಯ ಕೃಪೆಯಿಂದ ಸಂತೋಷದಾಯಕವಾಗಿದೆ ಸಿಹಿ ಸುದ್ದಿ ಇದೆ .

ಮನದಲ್ಲಿ ಸಂತೋಷ ಎಷ್ಟೊ ತಾಯಂದಿರು ಕಷ್ಟದಿಂದ ನರಳ್ತಾ ಇದ್ದಾರೆ ಅಂತವರಿಗೆಲ್ಲರಿಗೂ ಶನಿಯಿಂದ ಅನುಗ್ರಹ ಆಗುತ್ತಾ ಒಳ್ಳೆದಾಗುತ್ತಾ ಅಥವಾ ಬದುಕಿನಲ್ಲಿ ಜೀವನದಲ್ಲಿ ಒಳ್ಳೆಯ ದಿನಗಳ ಕನಸು ಕಾಣ್ತಾ ಇದ್ದಂತವರಿಗೆ ಶುಭದಿನ ಅನ್ನೋದನ್ನ ತಿಳಿಸಿಕೊಡುತ್ತೇನೆ ನೋಡಿ ಇವಾಗ ಶನಿ ಕುಂಭ ರಾಶಿಯಲ್ಲಿದ್ದಾನೆ ಕುಂಭ ರಾಶಿ ಅವರಿಗಂತು ಸಾಡೇಸಾತಿ ನಡಿತಾ ಇದೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಷಯ
ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544 .

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *