ಸ್ತ್ರೀ ಎಂಟು ವಸ್ತುಗಳನ್ನು ದಾನ ನೀಡುವಳೋ ಆ ಸ್ತ್ರೀ ಎಂದಿಗೂ ವಿದವೆ ಆಗುವುದಿಲ್ಲ

Featured Article

ನಮಸ್ಕಾರ ಸ್ನೇಹಿತರೆ, ನಮ್ಮ ಶಿವ ಪುರಾಣದಲ್ಲಿ ಕೆಲವು ಯಾವ ರೀತಿಯ ವಸ್ತುಗಳ ಬಗ್ಗೆ ವರ್ಣಿಸಿದ್ದಾರೆ ಅಂದರೆ ಇಲ್ಲಿ ಕೆಲವು ವಸ್ತುಗಳ ಬಗ್ಗೆ ನಾವು ನಿಮಗೆ ತಿಳಿಸಿಕೊಡುತ್ತೇವೆ ಒಂದು ವೇಳೆ ಮನುಷ್ಯನು ಇವುಗಳನ್ನು ದಾನ ಮಾಡಿದರೆ ಇಲ್ಲಿ ಅದೆಷ್ಟೇ ದೊಡ್ಡ ದುರ್ಬಾಗ್ಯ ಇರಲಿ ಅಥವಾ ಯಾವುದೇ ರೀತಿಯ ಸಮಸ್ಯೆಗಳಿದ್ದರೆ ಅದನ್ನು ಖಂಡಿತ ದೂರ ಮಾಡುತ್ತದೆ ಕೆಲವೊಮ್ಮೆ ಮನುಷ್ಯನನ್ನು ಯಾವ ರೀತಿ ಸಮಸ್ಯೆಗಳು ಆವರಿಸಿಕೊಳ್ಳುತ್ತದೆ ಅಂದ್ರೆ ಅವುಗಳಿಂದ ಆಚೆ ಬರೋದು ಅಸಾಧ್ಯವಾದ ಕೆಲಸ ಆಗಿರುತ್ತದೆ .

ತಮ್ಮ ಸಮಸ್ಯೆಗಳ ಬಗ್ಗೆ ಬೇರೆಯವರ ಜೊತೆ ಹೇಳ್ಕೊಳ್ಳೋಕು ಆಗ್ತಿರಲ್ಲ ಹಾಗೆ ಸಮಸ್ಯೆಗಳಿಂದ ಆಚೆ ಬರೋದು ಗೊತ್ತಾಗ್ತಾ ಇರಲ್ಲ ಸ್ನೇಹಿತರ ಶಿವನ ಆರಾಧನೆ ಪೂಜೆ ಪಾಠ ಮಾಡುವುದರಿಂದ ಎಲ್ಲಾ ಪಾಪಗಳು ನಷ್ಟವಾಗುತ್ತವೆ ಈ ಮಾತನ್ನು ನಾವು ಸುಮ್ಮನೆ ಹೇಳುತ್ತಿಲ್ಲ ಶಿವನ ಶಿವಲಿಂಗ ಒಂದು ಯಾವ ರೀತಿಯ ವಸ್ತು ಆಗಿದೆ ಅಂದ್ರೆ ಲಿಂಗದ ಮುಂದೆ ಕುಳಿತುಕೊಂಡು ನೀವು ನಿಮ್ಮ ಕಷ್ಟವನ್ನು ಹೇಳಬಹುದು ಎಲ್ಲದಕ್ಕಿಂತ ಮುಖ್ಯವಾಗಿರುವಂತ ವಿಷಯ ನಂಬಿಕೆ ಆಗಿದೆ .

ಒಂದು ವೇಳೆ ಶಿವಲಿಂಗದ ಮೇಲೆ ನೀವು ನಂಬಿಕೆಯನ್ನು ಇಟ್ಟರೆ ಶಿವ ಪುರಾಣದ ಮೇಲೆ ನಿಮಗೆ ನಂಬಿಕೆ ಇದ್ರೆ ಒಂದು ವೇಳೆ ನಿಮ್ಮಿಂದ ಯಾವುದಾದರೂ ಪಾಪ ತೊಂದರೆಗಳಾಗಿದ್ದರೆ ನಿಮ್ಮ ಮೇಲೆ ಯಾವುದೇ ಕಷ್ಟ ಇರಲಿ ಸೋಮವಾರ ದಿನ ಕುಳಿತು ಪೂಜೆ ಆರಾಧನೆಯನ್ನು ನೀವು ಶುರು ಮಾಡಿರಿ ಖಂಡಿತವಾಗಿ ನಿಮ್ಮ ಸಮಸ್ಯೆಗಳು ದೂರವಾಗುತ್ತವೆ.

ಇವತ್ತು ನಾನು ನಿಮಗೆ ದುರ್ಭಾಗ್ಯವನ್ನು ದೂರ ಮಾಡುವಂತಹ ಶಿವ ಪುರಾಣದಲ್ಲಿ ತಿಳಿಸಲಾಗಿರುವ ಒಂದು ವಿಶೇಷವಾದ ವಿಷಯದ ಬಗ್ಗೆ ತಿಳಿಸಿಕೊಡುತ್ತೇನೆ ಕೆಲವು ಧ್ಯಾನಗಳನ್ನು ನಾವು ತಿಳಿಸಿಕೊಡುತ್ತೇವೆ ಇವುಗಳ ಧ್ಯಾನವನ್ನು ಮಾಡಿದರೆ ನೀವು ಅನುಭವ್ಸ್ತಿರುವಂತಹ ಎಲ್ಲಾ ಕಷ್ಟ ತೊಂದರೆಗಳು ದೂರವಾಗುತ್ತದೆ ಸ್ನೇಹಿತರೆ ಶಿವ ಪುರಾಣದಲ್ಲಿ ಶಿವನ ಬಗ್ಗೆ ಚರ್ಚೆ ಇದೆ ಶಿವನ ಬಗ್ಗೆ ತಿಳಿಯಬೇಕಾದ ಒಂದು ಮಾಹಿತಿ ಕೂಡ ಇದೆ.

ಇಲ್ಲಿಗೆ ಆರು ವಸ್ತುಗಳನ್ನು ತಿಳಿಸಿಕೊಡಲಾಗುತ್ತದೆ ಇವುಗಳ ದಾನವನ್ನು ಮಾಡಿದರೆ ಮನುಷ್ಯ ಯಾವುದೇ ಕಷ್ಟದಲ್ಲಿದ್ದರೂ ಅದರಿಂದ ಪರಿಹಾರವನ್ನು ಪಡೆಯುತ್ತಾನೆ ಶಾಸ್ತ್ರದಲ್ಲಿ ತಿಳಿಸಿರುವಂತಹ ದಾನಿಗಳಾಗಲಿ ಮಹಾದಾನಿಗಳಾಗಲಿ ಆ ಜನರು ತಮ್ಮ ದಾನ ಪುಣ್ಯಕರ್ಮಗಳ ಮೂಲಕ ಇಂದಿಗೂ ಸಹ ಜಗತ್ತಿನಲ್ಲಿ ಪ್ರಸಿದ್ಧಿಯಾಗಿದ್ದಾರೆ ಉದಾಹರಣೆಗೆ ಕರ್ಣನು ಇವರು ಮಹಾದಾನಿಯ ಲಿಸ್ಟ್ ನಲ್ಲಿ ಮೊದಲಿನವರಾಗಿರುತ್ತಾರೆ.

ರಾಜ ಬಲಿ ಇರಬಹುದು ಅಥವಾ ರಾಜ ಹರಿಶ್ಚಂದ್ರನ ಬಗ್ಗೆಯೂ ನೀವು ಕೇಳಿರುತ್ತೀರ ಕನಸನ್ನು ಕಂಡ ನಂತರ ತಮ್ಮ ಇಡೀ ರಾಜ್ಯವನ್ನು ಅವರು ದಾನ ಮಾಡಿರುತ್ತಾರೆ ಸ್ನೇಹಿತರೆ ಮಹರ್ಷಿ ದಜಿಜಿ ಅವರು ಕೂಡ ಮಹಾದಾನಿ ಮಹರ್ಷಿ ದಜಿ ಜಿ ಅವರು ಒಂದು ಪ್ರಾಣಿಯನ್ನು ಕಾಪಾಡೋದಕ್ಕೋಸ್ಕರ ತಮ್ಮ ಮೈಯಲ್ಲಿರುವಂತ ಮೂಳೆಗಳನ್ನೆಲ್ಲ ದಾನ ಮಾಡಿದರು ಇಂತಹ ದಾನಿಗಳು ನಮ್ಮ ಸಮಾಜದಲ್ಲಿ ಇದ್ದಾರೆ ದಾನದ ಅರ್ಥ ನಿಮ್ಮ ಶಕ್ತಿ ಮೀರಿ ದಾನ ಮಾಡಬೇಕು ಅಂತ ಏನು ಇಲ್ಲ ಯಾವುದೇ ದಾನಾದ್ರೂ ನಿಮ್ಮ ಕೈಲಾಗಿದ್ದನ್ನು ಮಾಡಬೇಕು.

ನಮ್ಮ ಸಾಮರ್ಥ್ಯದ ಅನುಸಾರವಾಗಿ ಮಾಡಬೇಕು ಇಲ್ಲಿ ಮತ್ತೊಂದು ವಿಷಯ ಹೇಳ್ತೀನಿ ಕೇಳಿ ಒಂದು ವೇಳೆ ಯಾವುದೇ ಒಂದು ದಾನವನ್ನು ನೀವು ಮಾಡಿದರೆ ಈ ಅಸ್ತ್ರಗಳ ಅನುಸಾರವಾಗಿ ಆ ದಾನವು ದುಪ್ಪಟ್ಟಾಗಿ ಮರಳಿ ನಿಮ್ಮ ಬಳಿ ಬರುತ್ತದೆ ಯಾವುದೇ ಕಾರಣಕ್ಕೂ ದಾನ ಮಾಡಿದಾಗ ನಿಮ್ಮದೆಲ್ಲ ಖಾಲಿಯಾಗುತ್ತದೆ ಅಂತ ಯೋಚನೆ ಮಾಡಬೇಡಿ ನಮ್ಮ ಶಿವ ಪುರಾಣದಲ್ಲಿ ಈ ರೀತಿ ಹೇಳಿದ್ದಾರೆ.

ಶಿವನ ಮೇಲೆ ನೀವು ಯಾವುದಾದರೂ ವಸ್ತುವನ್ನು ಅರ್ಪಿಸಿದರೆ ಅಥವಾ ಶಿವನಿಗೆ ಯಾವುದಾದರೂ ವಸ್ತುಗಳನ್ನ ನೀವು ದಾನ ಮಾಡಿದರೆ ಖಂಡಿತ ಅದು ಸಾವಿರ ಪಟ್ಟಾಗಿ ನಿಮಗೆ ಮರಳಿ ಸಿಗುತ್ತದೆ ಹಾಗಾಗಿ ದಾನ ಧರ್ಮ ಮಾಡೋದು ತುಂಬಾನೇ ಮುಖ್ಯವಾಗಿದೆ ಈಗ ಯಾವ ಯಾವ ದಾನ ಮಾಡುವುದರಿಂದ ಯಾವ ಯಾವ ಸಮಸ್ಯೆಗಳು ದೂರ ಆಗುತ್ತೆ ಅಂತ ತಿಳಿದುಕೊಳ್ಳೋಣ

ಪ್ರತಿಯೊಬ್ಬರೂ ಇವುಗಳನ್ನು ಸುಲಭವಾಗಿ ಮಾಡಬಹುದು ಎರಡನೇ ವಿಷಯ ಏನಿದೆ ಅಂತಂದ್ರೆ ಇದು ಪ್ರತ್ಯಕ್ಷ ಆಗಲಿ ಅಥವಾ ಅಪ್ರತ್ಯಕ್ಷ ಸಮಸ್ಯೆಗಳನ್ನೆಲ್ಲ ದೂರ ಮಾಡುತ್ತವೆ ಮೊದಲಿಗೆ ಇರುವಂತಹ ದಾನ ಉಪ್ಪು ಉಪ್ಪನ್ನ ನೀವು ದಾನ ಮಾಡಿದ್ರೆ ವ್ಯಕ್ತಿ ಪ್ರತ್ಯಕ್ಷ ಅಥವಾ ಪ್ರತ್ಯಕ್ಷ ರೂಪದ ಸಮಸ್ಯೆಗಳಲ್ಲಿ ಬಳಲುತ್ತಾ ಇದ್ರೆ ಸೋಮವಾರ ನೀವು ಉಪ್ಪನ್ನು ದಾನ ಮಾಡಿ ಆಗ ನಿಮ್ಮ ಕಷ್ಟಗಳೆಲ್ಲ ಪರಿಹಾರ ಆಗುತ್ತದೆ
ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ನೋಡಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *