ಸಿಂಹ ರಾಶಿ ಯುಗಾದಿ ಭವಿಷ್ಯ 20203 ಯುಗಾದಿ ವರ್ಷ ಭವಿಷ್ಯ
ವೀಕ್ಷಕರ ಎಲ್ಲರಿಗೂ ನಮಸ್ಕಾರ ಇವತ್ತಿನ ಮಾಹಿತಿಯಲ್ಲಿ ನಾವು ಯುಗಾದಿ ಭವಿಷ್ಯ ಕುರಿತು ತಿಳಿದುಕೊಳ್ಳೋಣ ವೀಕ್ಷಕರೆ ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತ್ತಿದೆ ಹೌದು ಮತ್ತು ಯುಗಾದಿ ಬಂದೇಬಿಡ್ತು. ಇದೇ ವರ್ಷ 23 ಮಾರ್ಚ್ ತಿಂಗಳಿನ 22ನೇ ತಾರೀಕಿನ ಶುಭ ಕೃತಿ ಸಂವತ್ಸರ ಯುಗಾದಿ ಹಬ್ಬ ಆರಂಭವಾಗುತ್ತಿದೆ ಮರ ಸೊಬಗು ಎಂಬ ಕವಿವಾಣಿ ಭರವಸೆಗಳು ಹೊಸದಾಗಿರಬೇಕು ಅಂತ ಭರವಸೆ ವಿಶ್ವಾಸ ನಂಬಿಕೆಗಳನ್ನು ತುಂಬಿ ತುಂಬಿ ಕೊಡುವ ಹಬ್ಬವೇ
![](https://trendyduniyakannada.com/wp-content/uploads/2023/03/Astro3-1024x536-1.jpg)
ಯುಗಾದಿ ನೆನ್ನೆ ಮೊನ್ನೆ ತನಕ ಯುಗ ಯುಗಾದಿಗಳನ್ನು ಕಳೆದು ಇದೀಗ ಚಿರುಗಿ ಸಿಂಗಾರ ಗೊಂಡ ನವತರುನಿಯಂತೆ ಹಸಿರು ಹೊತ್ತು ಬದುಕಿನ ಜಂಜಾಟದಿಂದ ಎಲ್ಲಾ ಸರಿ ಹೋಗಿ ಮೊದಲಿನಂತೆ ಹಾಗು ಹೊಸ ಒಂದು ಭರವಸೆ ಯುಗಾದಿಯ ವಿಶೇಷ ಎಂದರೆ ಬೇಗುಬೆಲ್ಲ ಬೇವು ಬೆಲ್ಲ ಸವಿಯುವ ಮೂಲಕ ನಾವು ಯುಗಾದಿ ಆಚರಿಸುತ್ತೇವೆ ಬದುಕಿನಲ್ಲಿ ಒಳ್ಳೆಯದು ಕೆಟ್ಟದು ಎರಡು ಇರುತ್ತದೆ ಎರಡನ್ನು ಸಮಾನವಾಗಿ ಸ್ವೀಕರಿಸಬೇಕೆಂಬ ಸಂದೇಶವನ್ನು ಹಬ್ಬ ನೀಡುತ್ತದೆ ಎಷ್ಟು ತಿಂಗಳುಗಳಿಂದ ಜನ ಮಾನಸ ದಿಂದಲೇ ಮಾಯವಾಗಿ ಕೋಗಿಲೆ ವಾಮನ ಚಿರುಗಳಲ್ಲಿ ಹುಟ್ಟುವ ಮೂಲಕ ಇಡೀ ದೇಹವನ್ನು ಆವರಿಸುವ ನಮ್ಮ ಜೀವನಕ್ಕೆ ನಾವು ಚೈತನ್ಯ ಮಾಡುತ್ತದೆ ಬದುಕಿಗೆ ಬೇಸತ್ತು ನಿಲ್ಲಿಸಿದ್ದ ಬದುಕಿನ ಬಂಡಿಯನ್ನು ಮತ್ತೆ ತೈಲವಾಗಿರುತ್ತದೆ ಹೀಗೆ ಈ ವರ್ಷ ಸಿಂಹ ರಾಶಿಯವರಿಗೆ ಯಾವ ರೀತಿ ಇರಲಿದೆ ಈ ವರ್ಷ ಯುಗಾದಿ ವೃತ್ತಿ ಭವಿಷ್ಯ ಹೇಗಿದೆ ಆರೋಗ್ಯ ಮದುವೆ ಆರ್ಥಿಕ ಜೀವನ ಕೌಟುಂಬಿಕ ಶೈಕ್ಷಣಿಕ ಜೀವನ ಹೇಗಿರಲಿದೆ ಇಂಥ
ಎಲ್ಲಾ ಪ್ರಶ್ನೆಗಳು ನಿಮಗೆ ಎದುರಾಗಬಹುದು ಇದಕ್ಕೆ ಉತ್ತರ ಜ್ಯೋತಿಷ್ಯ ಶಾಸ್ತ್ರದಲ್ಲಿ ಇದೆ ಆದರೆ ಈ ಯುಗಾದಿ ಭವಿಷ್ಯ ಸಿಂಹ ರಾಶಿಗೆ ಹೇಗೆ ಎಂದು ತಿಳಿಯೋಣ ಮಾಹಿತಿ ತಿಳಿದುಕೊಳ್ಳುವುದಕ್ಕೂ ಮುನ್ನ ನಮ್ಮ ವಿನಂತಿಯೆಂದರೆ ಈ ಮಾಹಿತಿಯನ್ನು ನೀವು ಸಂಪೂರ್ಣವಾಗಿ ವೀಕ್ಷಿಸಿ. ರಾಹು ಶನಿ ಕೇತು ನಾಲ್ಕು ಗ್ರಹಗಳು ಸಿಂಹ ರಾಶಿಯವರಿಗೆ
ಯಾವೆಲ್ಲ ಫಲಗಳನ್ನು ನೀಡುತ್ತವೆ ಎಂಬುದನ್ನು ನೋಡೋಣ ಎಪ್ರಿಲ್ 27ನೇ ತಾರೀಕು ಭಾಗ್ಯ ಸ್ಥಾನಕ್ಕೆ ಗುರು ಪ್ರವೇಶವಾಗಲಿದೆ ಗುರು ಮುಂದಿನ ಯುಗಾದಿವರೆಗೆ ಭಾಗ್ಯ ಸ್ಥಾನದಲ್ಲಿ ಇರುತ್ತಾನೆ. ಹೀಗಾಗಿ ಗುರುವು ಸಿಂಹ ರಾಶಿಯವರಿಗೆ ಭಾಗ್ಯ ಎಂದರೆ ಶುಭ ಫಲಗಳನ್ನು ಕೊಡುತ್ತಾನೆ ರಾಹು ಕೂಡ ಭಾಗ್ಯ ಸ್ಥಾನದಲ್ಲಿ ಇದ್ದಾನೆ ಹೀಗಾಗಿ ರಾಹು ಮತ್ತು ಗುರು ಮೇಷ ರಾಶಿಯಲ್ಲಿ ಇರುವುದರಿಂದ ಶ್ರಮಪಲಗಳನ್ನು ಕೊಡುತ್ತಾರೆ
ಅದೇ ರೀತಿ ರಾಹು ಕೇತು ಕೂಡ ತುಲಾ ರಾಶಿಯಲ್ಲಿ ಇರುವುದರಿಂದ ಶ್ರವಫಲವನ್ನು ಕೊಡುತ್ತಾನೆ ಇನ್ನು ಶನಿ ತುಂಬಾ ರಾಶಿಯಲ್ಲಿ ಸಂಚಾರ ಮಾಡುತ್ತಾನೆ ಇದರಿಂದಾಗಿ ಸಿಂಹ ರಾಶಿಯವರಿಗೆ ಹಿಂದೆ ಇದ್ದ ಕೆಲ ಸಮಸ್ಯೆಗಳು ದೂರವಾಗುತ್ತವೆ ಈ ವರ್ಷ ಯುಗಾದಿವರೆಗೆ ಗುರು ಹಾಗೂ ಶನಿಯ ಅತ್ಯಂತ ಶುಭ ಫಲಗಳನ್ನು ಸಿಂಹ ರಾಶಿಗಳಿಗೆ ದಯಪಾಲಿಸಲಿದೆ ಹೀಗಾಗಿ ಈ ವರ್ಷದ ಯುಗಾದಿ ಸಿಂಹ ರಾಶಿಗಳಿಗೆ ತುಂಬಾ ಉತ್ತಮವಾಗಿದೆ. ಸಂಪೂರ್ಣ ಮಾಹಿತಿಗಾಗಿ ಕೆಳಗೆ ಕೊಟ್ಟಿರುವ ವಿಡಿಯೋ ತಪ್ಪದೇ ವೀಕ್ಷಣೆ ಮಾಡಿ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606