ವೃಷಭದಲ್ಲಿ ಶುಕ್ರ ಸಂಚಾರ ಒಂದು ತಿಂಗಳು ಅಮೃತ ದಿನಗಳು ಬಂಗಾರದ ದಿನಗಳು

Featured Article

ವೃಷಭದಲ್ಲಿ ಶುಕ್ರ ಸಂಚಾರ ಒಂದು ತಿಂಗಳು ಅಮೃತ ದಿನಗಳು ಬಂಗಾರದ ದಿನಗಳು

ಸ್ನೇಹಿತರೆ ವೃಷಭ ರಾಶಿ ಶುಕ್ರ ಸಂಚಾರ ಪ್ರಾರಂಭ ಮಾಡುತ್ತಿದ್ದಾನೆ ಈ ಆರು ರಾಶಿಗಳಿಗೆ ವಿಶೇಷವಾದಂತಹ ರಾಜಯೋಗ ಒಂದು ತಿಂಗಳ ಕಾಲ ನೀಡುತ್ತಾ ಇದ್ದಾನೆ ಯಾವೆಲ್ಲ ರಾಶಿಗಳು ಈ ರಾಜಯೋಗವನ್ನು ಪಡೆದುಕೊಳ್ಳುತ್ತಾರೆ ಅಂತ ಇವತ್ತಿನ ಮಾಹಿತಿಯಲ್ಲಿ ನಿಮಗೆ ತಿಳಿಸುತ್ತೇವೆ ನಮ್ಮ ಜ್ಯೋತಿಷ್ಯ ಶಾಸ್ತ್ರದಲ್ಲಿ ಶುಕ್ರನ ನಾವು ಐಶ್ವರ್ಯ ಸಂಪತ್ತು ಸೌಂದರ್ಯರಾಮಿ ಜೀವನದ ಅಂಶ ಅಂತ ನಾವು ಪರಿಗಣನೆ ಮಾಡುತ್ತೇವೆ ಯಾರ ಜಾತಕದಲ್ಲಿ ಶುಕ್ರ ಶುಭವಾಗಿದ್ದರೆ

ಅವರು ದೈಹಿಕವಾಗಿ ಮಾನಸಿಕವಾಗಿ ಮತ್ತೆ ಆರ್ಥಿಕ ಸೌಲಭ್ಯಗಳನ್ನು ಸೌಕರ್ಯಗಳನ್ನು ಪಡೆಯುತ್ತಾರೆ ಅಂತ ಹೇಳಲಾಗುತ್ತದೆ ಈ ಶುಕ್ರ ಸಕ್ರಮಣ ಎನ್ನುವಂತಹದ್ದು ಬಹಳ ಮುಖ್ಯ ಜ್ಯೋತಿಷ್ಯ ಶಾಸ್ತ್ರದಲ್ಲಿ ಇದು ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ ಅಂದರೆ ಒಳ್ಳೆಯ ಪರಿಣಾಮ ಕೆಟ್ಟ ಪರಿಣಾಮ ಬೀರುತ್ತದೆ ಅದರಲ್ಲಿ ವಿಶೇಷವಾಗಿ ಶುಕ್ರ ಗ್ರಹ ಏಪ್ರಿಲ್ 6ನೇ ತಾರೀಕು ತನ್ನದೇ ಆದಂತಹ ವೃಷಭ ರಾಶಿಯಲ್ಲಿ ಸಾಗುತ್ತಿದ್ದಾನೆ ಅಂದರೆ ವೃಷಭ ಗ್ರಹದ ಒಂದು ಅಧಿಪತಿ

ವೃಷಭ ರಾಶಿ ಅಧಿಪತಿ ಅಂತ ಹೇಳಿದರೆ ಶುಕ್ರ ಗ್ರಹ ಶುಕ್ರ ಗ್ರಹಣ ಅಧಿಪತಿ ಯಲ್ಲಿರುವಂತ ವೃಷಭ ರಾಶಿ ಹಾಗಾಗಿ ಯಾವುದೇ ರೀತಿಯ ತೊಂದರೆಗಳು ವೃಷಭ ರಾಶಿಗೆ ಸಾಮಾನ್ಯವಾಗಿ ಕಂಡುಬರುವುದಿಲ್ಲ ಅಂತ ಹೇಳಿದರೆ ಒಂದು ಜೀವನವನ್ನು ಇಷ್ಟಪಡುವಂತಹ ರಾಷ್ಟ್ರೀಯ ಅವರು ಚೆನ್ನಾಗಿ ಬೆಳೆಯಬೇಕು ಅನುಭವಿಸಬೇಕು ಈ ರೀತಿ ಆಸೆ ಉಳ್ಳವರು ಈ ವೃಷಭ ರಾಶಿಯವರು ಮೇ 2ನೇ ತಾರೀಕಿನವರೆಗೂ ಕೂಡ ವೃಷಭ ರಾಶಿಯಲ್ಲಿ ಶಿಖರ ಗ್ರಹ ಎನ್ನುವಂತಹದ್ದು ಸಂಚಲ ಪ್ರಾರಂಭ ಮಾಡುತ್ತಿದ್ದಾನೆ ಶುಕ್ರನ ಸಂಕ್ರಮಣ ಯಾವೆಲ್ಲ ರಾಶಿಗಳಿಗೂ ವಿಶೇಷವಾದಂತಹ ಪರಿಣಾಮ ಬೀರುತ್ತದೆ ಅಂತ ನೋಡೋಣ ಮೊದಲ ರಾಶಿ ಮೇಷ ರಾಶಿಯವರಿಗೆ ಬಹಳ ಒಳ್ಳೆಯದು

ಯಾಕೆಂದರೆ ಆಸೆಗಳನ್ನು ನೀವು ಇಷ್ಟ ಪಟ್ಟಂತ ಆಸ್ತಿಗಳನ್ನು ಪೂರೈಸುವುದಕ್ಕೆ ಸಮಯ ಬಹಳಷ್ಟುನೂಕೂಲಕರವಾಗಿರುತ್ತದೆ ಒಂದು ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳುವುದಕ್ಕೆ ಸಾಧ್ಯವಾಗುವಂತಹ ಕೆಲಸದಲ್ಲಿ ಮಾಡಬಹುದು ಪ್ರಯಾಣದಲ್ಲಿ ನಿಮಗೆ ಯಶಸ್ಸು ಸಿಗುವಂತಹದು ಕೂಡ ತೋರಿಸುತ್ತಿದೆ ಇನ್ನು ಈ ಅವಧಿ ನಿಮಗೆ ವಿಶೇಷವಾಗಿ ಆರ್ಥಿಕ ಬಿಕ್ಕಟ್ಟನ್ನು ಅವಶ್ಯಕತೆ ಇರುವುದಿಲ್ಲ ನಿಮಗೆ ಮೇಷ ರಾಶಿಯವರಿಗೆ ಒಂದು ತಿಂಗಳು ಪ್ರೇಮಾ ಜೀವನ ದಾಂಪತ್ಯ ಜೀವನ ಎಲ್ಲವೂ ಕೂಡ ಚೆನ್ನಾಗಿರುತ್ತದೆ ಶುಕ್ರ ನಿಮಗೆ ವಿಶೇಷವಾದಂತಹ ಆನಂದವನ್ನು ನೀಡುತ್ತಾ ಇದ್ದಾನೆ ಅಂತ ಹೇಳಬಹುದು ಇನ್ನು ಶುಕ್ರ ಸಂಚಾರದಲ್ಲಿ ವೃಷಭ ರಾಶಿಗಳಿಗೆ ಹೊಸ ಹೊಸ ಅವಕಾಶಗಳು ಸಿಗುತ್ತಿವೆ ಈ ಅವಧಿ

ಕೆಲಸವನ್ನು ನೀವು ಪ್ರಾರಂಭ ಮಾಡುವುದಕ್ಕೆ ಹೋಗಬೇಡಿ ಯಾಕೆಂದರೆ ಉದ್ಯಮಿಗಳು ಫಲಿತಾಂಶಗಳನ್ನು ಪಡೆಯುವುದಕ್ಕೆ ಸಾಧ್ಯವಾಗುವುದಿಲ್ಲ ಆ ಕಾರಣದಿಂದಾಗಿ ಸ್ವಲ್ಪ ಕೆಲಸವನ್ನು ಪ್ರಾರಂಭ ಮಾಡುವ ವೃಷಭ ರಾಶಿಯವರು ಬೇಡ ಈ ಒಂದು ತಿಂಗಳು ಎಂದರೆ ನಿಮಗೆ ಸ್ವಲ್ಪ ತುಂಬಾ ಚೆನ್ನಾಗಿರುತ್ತೆ ಅಂತ ಚೆನ್ನಾಗಿರುವುದಿಲ್ಲ ಅಂತ ಅಲ್ಲ ಮಿಶ್ರ ಫಲಿತಾಂಶ ಇರುತ್ತದೆ ಅಂತ ಹೇಳಬಹುದು. ವೀಕ್ಷಕರೆ ಇಷ್ಟೆಲ್ಲ ಲಾಭಗಳನ್ನು ಪಡೆಯುತ್ತಿರುವಂತಹ ರಾಶಿಗಳು ಯಾವ್ಯಾವ ಎಂದು ನೀವು ತಿಳಿದುಕೊಳ್ಳಲು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *