ಆಫೀಸ್ ನಲ್ಲಿ ಈ ರೀತಿಯ ವಾಸ್ತು ಅನುಸರಿಸಿದರೆ ಅದೃಷ್ಟ ಖುಲಾಯಿಸುತ್ತದೆ

ಆಫೀಸ್ ನಲ್ಲಿ ಈ ರೀತಿಯ ವಾಸ್ತು ಅನುಸರಿಸಿದರೆ ಅದೃಷ್ಟ ಖುಲಾಯಿಸುತ್ತದೆ

ಇತ್ತೀಚಿನ ದಿನಗಳಲ್ಲಿ ಎಲ್ಲರೂ ಆಫೀಸ್ ನಡೆಸುತ್ತಿರುತ್ತಾರೆ ಮತ್ತು ಅವರು ಹೊಸ ಹೊಸ ಶಾಖೆಗಳನ್ನು ತೆರೆಯಲು ಮತ್ತು ಅವರು ಇನ್ನಷ್ಟು ಅಭಿವೃದ್ಧಿಪಡಿಸಲು ಇಚ್ಛೆಯನ್ನು ಹೊಂದಿರುತ್ತಾರೆ ಆದರೆ ಅದು ಒಂದೊಂದು ಸಮಯದಲ್ಲಿ ಇತ್ತೀಚಿನ ದಿನಗಳಲ್ಲಿ ಕಂಪನಿಗಳು ಕಷ್ಟಕ್ಕೆ ಬೀಳುತ್ತಿದೆ ತಯಾರಿಸಿದ ಉತ್ಪಾದಿಸಿದ ವಸ್ತುವನ್ನು ಮಾರಾಟ ಮಾಡಲು ತುಂಬಾ ಕಷ್ಟವಾಗುತ್ತಿದೆ ಒಂದು ಕಾಲದಲ್ಲಿ ತುಂಬಾ ಚೆನ್ನಾಗಿ ನಡೆಯುತ್ತಿತ್ತು ಈಗ ಕಠಿಣ ಪರಿಸ್ಥಿತಿಯಲ್ಲಿ ಇರುತ್ತದೆ ಇದಕ್ಕೆ ಕಾರಣಗಳು ಏನು ಎಂದರೆ ಕಂಪನಿ ಪ್ರಾರಂಭವಾದ ಮೊದಲ ಚೆನ್ನಾಗಿ ಹಣವನ್ನು ಗಳಿಸುತ್ತಾ ಇರುತ್ತದೆ ಈ ಸಮಯದಲ್ಲಿ ಹಣವು ಹೆಚ್ಚಾಗಿ ಬರುತ್ತಿರುವ ಕಾರಣ ದುರಹಂಕಾರ ಎನ್ನುವುದು ನಮ್ಮಲ್ಲಿ ಇರುತ್ತದೆ ಮೊದಲಿಗೆ ನೀವು ಕಂಪನಿ ಪ್ರಾರಂಭ ಮಾಡುವಾಗ ನೀವು ಸರಿಯಾದ ರೀತಿಯಲ್ಲಿ ಸರಿಯಾದ ಗಳಿಗೆಯನ್ನು ನೋಡಿ ಪ್ರಾರಂಭ ಮಾಡಬೇಕಾಗುತ್ತದೆ

ಮತ್ತು ನಿಮ್ಮ ಜಾತಕ ನೀವು ಮಾಡುತ್ತಿರುವಂತಹ ಕೆಲಸ ಸರಿಯಾಗಿದೆಯಾ ಮತ್ತು ನಿಮ್ಮ ಜಾತಕ ಸರಿಯಾಗಿದೆಯಾ ಇದು ಮಾಡುವ ಸಮಯಗಳು ಸರಿಯಾಗಿದೆಯಾ ಪ್ರಾರಂಭಿಸುವ ಸಮಯ ಸರಿಯಾಗಿದೆಯಾ ಎಂದು ಪರೀಕ್ಷಿಸಿಕೊಳ್ಳಬೇಕು ಕೆಲಸ ಮಾಡುವ ಸ್ಥಳದಲ್ಲಿ ಮತ್ತು ಆ ಜಾಗದಲ್ಲಿ ದೃಷ್ಟಿ ದೋಷವಿದೆ ಅಥವಾ ಆ ಜಾಗದ ವಾಸ್ತು ಸರಿ ಇದೆಯಾ ಕೆಲಸ ಮಾಡುವವರು ಏನಾದರೂ ದೃಷ್ಟಿದೋಷ ಇರುತ್ತದೆ ಅಥವಾ ನಿಮ್ಮ ಬಂಧುಬಳಗದವರು ಏನಾದರೂ ಮಾಡಿದರೆ ತಿಳಿದುಕೊಳ್ಳಬೇಕಾಗುತ್ತದೆ ಮನೆಯಲ್ಲಿ ಚೆನ್ನಾಗಿ ಕಂಪನಿ ನಡೆಯುತ್ತಿರುತ್ತದೆ ಈ ಸ್ಥಳವನ್ನು ಬಿಟ್ಟು ನಾವು ಬೇರೆ ಸ್ಥಳಕ್ಕೆ ವರ್ಗಾವಣೆ ಮಾಡಿದಾಗ ಅದು ನಷ್ಟಕ್ಕೆ ಸಂಭವಿಸುತ್ತದೆ ನಷ್ಟಕ್ಕೆ ಹೋಗುತ್ತದೆ ಸಮಯದಲ್ಲಿ ನಾವು ಜಾಗದ ಸ್ಥಳ ಸುದ್ದಿಯನ್ನು ಮಾಡಬೇಕಾಗುತ್ತದೆ

ಮತ್ತು ಆ ಜಾಗದಲ್ಲಿ ಏನಾದರೂ ತೊಂದರೆ ಇದೆಯಾ ಎಂದು ಗಮನಿಸಿ ನಂತರ ಈ ಕೆಲಸವನ್ನು ನೀವು ಪ್ರಾರಂಭ ಮಾಡಬೇಕಾಗುತ್ತದೆ ಇದಕ್ಕೆ ಒಂದು ಸರಳ ಪರಿಹಾರಗಳು ಎಂದರೆ ನೀವು ಮೊದಲಿಗೆ ವಾಸ್ತುಶಾಸ್ತ್ರದ ವಾಸ್ತುವನ್ನು ಮಾಡಿಸಿ ಇಲ್ಲ ನೀವು ನಿಮ್ಮ ಕಂಪನಿಯ ಮುಚ್ಚಿ ಹೋಗುತ್ತದೆ ಸಾಲದ ಪ್ರಮಾಣ ಹೆಚ್ಚಾಗುತ್ತಿದೆ ಅಥವಾ ಕಂಪನಿ ಸರಿಯಾದ ರೀತಿಯಲ್ಲಿ ನಡೆಯುತ್ತಿಲ್ಲ ಎಂದರೆ ಈಗ ಹೇಳಿಕೊಳ್ಳುವಂತಹ ಒಂದು ಸರಳ ಪರಿಹಾರವನ್ನು ಮಾಡಬೇಕು ಇದನ್ನು ಮಾಡಿದರೆ ನೀವು ಶೀಘ್ರವಾಗಿ ಉನ್ನತಿಯನ್ನು ಹೊಂದುತೀರಾ

ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಫಲ ತಾಯಿ ಚಾಮುಂಡೇಶ್ವರಿ ದೇವಿ ಆರಾಧಕರು ದೈವಜ್ಞ ಶ್ರೀ ತುಳಸಿರಾಮ್ ಜೋಷಿ ಕಾಲ್/ವಾಟ್ಸಪ್ (9916852606) ಗುರೂಜಿಯವರಿಂದ ಶ್ರೀ ಕ್ಷೇತ್ರ ದಿಂದ ನೇರ ಪರಿಹಾರ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಸಂಪೂರ್ಣ ಪರಿಹಾರವಾಗಲಿದೆ ಕಾಲ್ ವಾಟ್ಸಪ್ (9916852606) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಮತ್ತು ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರತನದ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ಸಾಲದ ಭಾದೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಹಲವು ಅನುಷ್ಠಾನ ಗಳಿಂದ ಮತ್ತು ಕೇರಳ ಮತ್ತು ಕೊಳ್ಳೇಗಾಲದ ಬಲಿಷ್ಠ ಪೂಜಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಜೋಷಿ 9916852606

Leave A Reply

Your email address will not be published.