ಬ್ರಾಹ್ಮೀ ಮುಹೂರ್ತದಲ್ಲಿ ಮುಂಗುಸಿ ಕನಸಿನಲ್ಲಿ ಬಂದರೆ ನಿಮ್ಮ ಕಲ್ಪನೆಗೆ ಮೀರಿ ಧನ ಲಾಭವಾಗಲಿದೆ

ಬ್ರಾಹ್ಮೀ ಮುಹೂರ್ತದಲ್ಲಿ ಮುಂಗುಸಿ ಕನಸಿನಲ್ಲಿ ಬಂದರೆ ನಿಮ್ಮ ಕಲ್ಪನೆಗೆ ಮೀರಿ ಧನ ಲಾಭವಾಗಲಿದೆ

ನಮಸ್ಕಾರ ಸ್ನೇಹಿತರೆ, ಕನಸಿನಲ್ಲಿ ಮುಂಗುಸಿ ಬಂದರೆ ಸುಮಾರು ಅರ್ಥಗಳಿರುತ್ತವೆ ಬೆಳಗಿನ ಜಾವ ಕನಸಿನಲ್ಲಿ ಮುಂಗುಸಿ ಬಂದರೆ ಏನು ಅರ್ಥ ಹಾಗೆ ಹಗಲು ಕನಸಿನಲ್ಲಿ ಮುಂಗುಸಿ ಬಂದರೆ ಸುಮಾರು ಕೆಡಕು ಸಂಕೇತಗಳು ಮುಂಚಿತವಾಗಿಯೇ ಕನಸಿನ ಮುಖಾಂತರ ನಮಗೆ ತಿಳಿಸುತ್ತಲೇ ಇರುತ್ತವೆ ಕನಸಿನಲ್ಲಿ ಮುಂಗುಸಿ ಬಂದರೆ ಒಂದು ಕ್ಷಣಕ್ಕೆ ಒಂದೊಂದು ಅರ್ಥಗಳುವಿರುತ್ತದೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ಕ್ಷಣಗಳು ಧನ ಲಾಭದ ಸಂಕೇತ ಗಳನ್ನು ಕೊಟ್ಟರೆ ಇನ್ನು ಕೆಲವು ಕ್ಷಣಗಳು ಧನ ಹಾನಿಯ ಸಂಕೇತವನ್ನು ಕೊಡುತ್ತವೆ ಅದರ ಸಂಕ್ಷಿಪ್ತ ಮಾಹಿತಿಯನ್ನು ತಿಳಿಸುತ್ತೇವೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಬೆಳಗಿನ ಜಾವ ಬ್ರಾಹ್ಮೀಮುಹೂರ್ತದಲ್ಲಿ ನಮ್ಮ ಕನಸಿನಲ್ಲಿ ಮುಂಗುಸಿ ಬಂದರೆ ಅದು ಧನ ಲಾಭದ ಸಂಕೇತವೇ ಬೆಳಗ್ಗೆ 5 ಗಂಟೆಯಿಂದ 6:30 ಸಮಯದಲ್ಲಿ ಕನಸಿನಲ್ಲಿ ನಾವು ಮುಂಗುಸಿಯನ್ನು ನೋಡಿದರೆ ಮುಂದಿನ ದಿನಗಳಲ್ಲಿ ಕಲ್ಪನೆ ಗೆ ಮೀರಿ ಲಾಭವಾಗಲಿದೆ ಎಂದು ಸೂಚನೆ ಕೊಡುತ್ತೆ ಹಾಗೆ ಭೂಮಿಯಲ್ಲಿ ಅಡಗಿದ್ದ ನಿಧಿಯ ಬಗ್ಗೆ ಮುನ್ಸೂಚನೆ ಕೊಡುತ್ತೆ ನಿಮಗೇ ನಿಧಿ ಸಿಕ್ಕರೂ ಆಶ್ಚರ್ಯಪಡಬೇಕಾಗಿಲ್ಲ ಯಾಕಂದರೆ ಕನಸಿನಲ್ಲಿ ಮುಂಗುಸಿ ಬಂದರೆ ಧನ ಆಸ್ತಿ ಐಶ್ವರ್ಯ ಸಕಲ ಸಂಪತ್ತು ನಿಮಗೆ ದೊರೆಯಲಿದೆ ಎನ್ನುವ ಸಂಕೇತ ಕನಸಿನ ಮುಖಾಂತರ ನಿಮಗೆ ತಿಳಿಯುತ್ತದೆ

ನಿಮಗೆ ಕನಸಿನಲ್ಲಿ ಪೂರ್ವದಿಕ್ಕಿನಿಂದ ಪಶ್ಚಿಮ ದಿಕ್ಕಿನ ದಾರಿಯ ಕಡೆಗೆ ಮುಂಗುಸಿ ಹೋಗುವ ಹಾಗೆ ಕನಸು ಬಿದ್ದರೆ ನೀವು ಮನಸ್ಸಿನಲ್ಲಿ ಯಾವ ವ್ಯಾಪಾರದ ಬಗ್ಗೆ ಚಿಂತಿಸುತ್ತಿದ್ದೀರಾ ಅಥವಾ ಹೊಸದಾಗಿ ಯಾವುದಾದರೂ ಉದ್ಯಮವನ್ನು ಶುರುಮಾಡ ಬೇಕಾದರೆ ಅದು ಶುಭವಾಗುತ್ತೆ ಮತ್ತು ಅದರಿಂದ ಹೆಚ್ಚಿನ ಧನಲಾಭವನ್ನೂ ನಿಮ್ಮದಾಗುತ್ತೆ ಕನಸಿನ ಮುಖಾಂತರ ಸೂಚನೆಯನ್ನು ಕೊಡುತ್ತೆ ನೀವು ಮಧ್ಯಾಹ್ನ ಮಲಗಿದ್ದಾಗ

ಕನಸಿನಲ್ಲಿ ಮುಂಗುಸಿ ಬಂದರೆ ಅದು ಕೆಡಕು ನಿಮಗೆ ಕೋರ್ಟು ಕಚೇರಿಗಳ ಕೆಲಸದಲ್ಲಿ ಸೋಲನ್ನು ಅನುಭವಿಸುತ್ತೀರ ಹಾಗೆ ಮುಂದೆ ನಿಮಗೆ ನಷ್ಟವಾಗಲಿದೆ ಎಂದು ಕನಸು ನಿಮಗೆ ಕನಸಿನ ಮುಖಾಂತರ ಸೂಚನೆ ಕೊಡುತ್ತೆ ನಿಮ್ಮ ಕನಸಿನಲ್ಲಿ ಮುಂಗುಸಿ ಹಾವನ್ನು ಕಡಿಯುವ ಹಾಗೆ ಕನಸು ಬಿದ್ದರೆ ಇದು ಅಶುಭ ವೆಂದು ಭಾವಿಸಬೇಕು ಮುಂದಿನ ದಿನಗಳಲ್ಲಿ ಆರೋಗ್ಯದಲ್ಲಿ ಏರುಪೇರು ಆಗಬಹುದು ಇಲ್ಲ ನಿಮಗೆ ಹತ್ತಿರ ವಿ ದ್ದ ಸಂಬಂಧಿಯಿಂದ ಜಗಳ ಆಗಬಹುದು ಮುಂಚಿತವಾಗಿಯೇ ಸೂಚನೆ ಕೊಡುತ್ತೆ ಒಟ್ನಲ್ಲಿ ಬ್ರಾಹ್ಮೀಮುಹೂರ್ತದಲ್ಲಿ ಮುಂಗುಸಿ ಕನಸಿನಲ್ಲಿ ಬಂದರೆ ಶುಭವನ್ನೆ ಸಂಭವಿಸುತ್ತದೆ ನಿಮಗೆ ಮಧ್ಯಾಹ್ನದ ಸಮಯದಲ್ಲಿ ಮುಂಗುಸಿ ಕನಸಿನಲ್ಲಿ ಬಂದರೆ ಅದು ಕೆಡಕು ಮತ್ತು ಆರೋಗ್ಯ ಹಾನಿಯನ್ನು ತರುತ್ತದೆ ಹಾಗೆ ಸಂಬಂಧಿಕರೊಂದಿಗೆ ಜಗಳ ಆಗುತ್ತೆ ಎಂದು ಸೂಚನೆ ಕೊಡುತ್ತೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.