ದೀಪಾವಳಿಯ ನಂತರ ಈ 5 ರಾಶಿಯವರು ಜೀವನದಲ್ಲಿ ಬಾರಿ ಬದಲಾವಣೆ ಲಕ್ಷ್ಮಿ ದೇವಿಯ ಅನುಗ್ರಹದಿಂದ ಬಾರಿ ಐಶ್ವರ್ಯ ಪ್ರಾಪ್ತಿ.

ದೀಪಾವಳಿ ಎಂದರೆ ದೀಪಗಳ ಹಬ್ಬ ಈ ದೀಪಾವಳಿ ಹಬ್ಬದಲ್ಲಿ ದೀಪಗಳ ಮೂಲಕ ಲಕ್ಷ್ಮಿಯನ್ನು ಸಂತೋಷದಿಂದ ಮನೆಗೆ ಆಹ್ವಾನ ಮಾಡಿಕೊಳ್ಳುವ ಹಬ್ಬವಾಗಿ ಆಚರಿಸುತ್ತೇವೆ ಈ ದೀಪಾವಳಿಯ ಸಮಯದಲ್ಲಿ ವಿಶೇಷವಾಗಿ ತಾಯಿ ಲಕ್ಷ್ಮೀದೇವಿ ಅನುಗ್ರಹ ರಾಶಿಯವರ ಮೇಲೆ ಬೀಳುತ್ತದೆ ಕೇಳುವ ನಿಯಮಗಳನ್ನು ಮನೆಯಲ್ಲಿ ಪಾಲಿಸಿದರೆ ರಾಶಿಯವರಿಗೆ ಒಳ್ಳೆಯದಾಗುತ್ತದೆ.

ಈ ದೀಪಾವಳಿಯ ಸಮಯದಲ್ಲಿ ಮನೆಯಲ್ಲಿ ಯಾವಾಗಲೂ ಸಹ ದೀಪವನ್ನು ಬೆಳಗುತ್ತಿರಬೇಕು ಮೂರರಿಂದ ಐದು ದಿನಗಳು ಸಂಪೂರ್ಣವಾಗಿ ತುಳಸಿ ಇಂದ ಹಿಡಿದು ಮನೆಗೆ ದೀಪವನ್ನು ಬೆಳಗಿಸಬೇಕು ಆಗುತ್ತದೆ ಇದು ಮನೆಗೆ ಕಂಡಿತವಾಗಿಯೂ ಒಳ್ಳೆಯದಾಗುತ್ತದೆ ಮತ್ತೆ ಇದೇ ರೀತಿ ನಿಮ್ಮ ಮನೆಯ ಬಳಿಯ ಕಷ್ಟದಿಂದ ಬಂದಾಗ ನೀವು ಸಹಾಯವನ್ನು ಮಾಡಿ ಅವರನ್ನು ಬರಿಗಯ್ಯಲ್ಲಿ ಕಳುಹಿಸಬಾರದು ಈ ದೀಪಾವಳಿಯ ಸಮಯದಲ್ಲಿ ಒಂದು ದಿನವಾದರೂ ನೀವು ಗೋಮಾತೆಯ ಪೂಜೆಯನ್ನು ಮಾಡಬೇಕು ಇದರಿಂದ ದೀಪಾವಳಿ ಹಬ್ಬವು ಮಾಡುವುದು ಅರ್ಥಪೂರ್ಣವಾಗಿರುತ್ತದೆ ನಿಮ್ಮ ಮನೆಯನ್ನು ಗಂಜಲದಿಂದ ಶುದ್ಧೀಕರಣ ಮಾಡಿದರೆ ಲಕ್ಷ್ಮೀದೇವಿಯ ನಿಮ್ಮ ಮನೆಗೆ ಬಂದು ನಡೆಸುತ್ತಾರೆ ಇನ್ನು ಅಶ್ವತ ಸಂಕೇತವೆಂದರೆ ಹೆಣ್ಣುಮಕ್ಕಳು ಯಾವುದೇ ಕಾರಣಕ್ಕೂ ದೀಪಾವಳಿಯ ಸಮಯದಲ್ಲಿ ಅಳಬಾರದು.

. ಇವರ ಕಣ್ಣೀರು ಏನಾದರೂ ಮನೆಯಲ್ಲಿ ಬಿದ್ದರೆ ಆ ದಿನದಂದು ಲಕ್ಷ್ಮೀದೇವಿಯು ಪ್ರಾಪ್ತಿಯಾಗುವುದಿಲ್ಲ ಈ ಒಂದು ಸಮಯದಲ್ಲಿ ಮನೆಯಲ್ಲಿ ಹೆಣ್ಣು ಮಕ್ಕಳು ಅಳುತ್ತಾ ಕೂರುವುದು ಮನೆಗೆ ಶಾಪ ಹಾಕುವುದು ಬೇಸರದಿಂದ ಕೂರುವುದು ಮಾಡಬಾರದು ಈ ರೀತಿ ಮಾಡಿದರೆ ಮನೆಗೆ ಕಂಡಿತವಾಗಿಯೂ ಲಕ್ಷ್ಮೀದೇವಿಯು ಪ್ರಾಪ್ತಿಯಾಗುವುದಿಲ್ಲ ಮುದ್ದು ಲಕ್ಷ್ಮಿ ದೇವಿಯ ಅನುಗ್ರಹ ಆಗುವುದಿಲ್ಲ ಹೆಣ್ಣುಮಕ್ಕಳು ಯಾವುದೇ ಕಾರಣಕ್ಕೂ ಮನೆಯಲ್ಲಿ ಅಳಬಾರದು ಹೆಣ್ಣು ಮಕ್ಕಳು ಮನೆಯಲ್ಲಿ ಅತ್ತರೆ ದರಿದ್ರ ಪ್ರಾಪ್ತಿಯಾಗುತ್ತದೆ ಈ ಕೆಲಸವನ್ನು ದೀಪಾವಳಿ ಸಮಯದಲ್ಲಿ ಮಾಡಬಾರದು ಇವತ್ತು ಲಕ್ಷ್ಮಿ ದೇವಿಯ ಪ್ರಾಪ್ತಿಯ ಯಾವ ರಾಶಿಯಲ್ಲಿ ಆಗಿದೆ ಎಂದರೆ ವೃಷಭ ರಾಶಿ ಮಿಥುನ ರಾಶಿ ವೃಶ್ಚಿಕ ರಾಶಿ ಧನಸು ರಾಶಿ ಮತ್ತು ಮಕರ ರಾಶಿ.

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ಸಂತೋಷ್ ಆರಾಧ್ಯ( ಕಾಲ್/ವಾಟ್ಸಪ್ ) 9916888588
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916888588 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916888588

Leave A Reply

Your email address will not be published.