ದೇವರ ದೀಪಕ್ಕೆ ಯಾವ ಎಣ್ಣೆ ಬಳಸಬೇಕು? ಎಷ್ಟು ಬತ್ತಿ ಇದ್ದರೆ ಶುಭ

ದೇವರ ದೀಪಕ್ಕೆ ಯಾವ ಎಣ್ಣೆ ಬಳಸಬೇಕು? ಎಷ್ಟು ಬತ್ತಿ ಇದ್ದರೆ ಶುಭ

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ದೇವರ ದೀಪಕ್ಕೆ ಯಾವ ಎಣ್ಣೆ ಬಳಸಬೇಕು? ದೀಪಕ್ಕೆ ಎಷ್ಟು ಬತ್ತಿ ಇದ್ದರೆ ಶುಭ! ತಿಳಿಯಲು ಇದನ್ನು ಓದಿ,
ದೇವರ ದೀಪಕ್ಕೆ ಯಾವ ರೀತಿಯ ಎಣ್ಣೆ ಬಳಸಬೇಕು ದೀಪಕ್ಕೆ ಎಷ್ಟು ಬತ್ತಿಯನ್ನು ಹಾಕಿ ದೀಪವನ್ನು ಬೆಳಗಿಸಬೇಕು ಅದರಿಂದ ಮನೆಯಲ್ಲಿನ ಸಂಕಷ್ಟಗಳು ದೋಷಗಳು ಹೇಗೆ ದೂರವಾಗಬಹುದು ತಿಳಿದುಕೊಳ್ಳಿ ದೀಪ ಎಂದರೆ ಶಾಂತಿ,

ದೀಪ ಎಂದರೆ ಸಮೃದ್ಧಿ, ದೀಪ ಎಂದರೆ ಬೆಳಕು, ದೀಪ ಎಂದರೆ ಆರೋಗ್ಯ, ದೀಪ ಎಂದರೆ ಸಂಪತ್ತು, ದೀಪ ಎಂದರೆ ಪ್ರಖರತೆ ಹೀಗೆ ದೀಪ ಜೀವನದ ಒಂದು ಸಕಾರಾತ್ಮಕ ಬೆಳವಣಿಗೆ ಇಂತಹ ದೀಪವನ್ನು ಬೆಳಗಿಸುವುದು ದಿನವೂ ನಿಮ್ಮ ಜೀವನಕ್ಕೊಂದು ಸಂತೋಷ ನೆಮ್ಮದಿ ಶಾಂತಿಯನ್ನು ತುಂಬಬಲ್ಲದು “ಇಪ್ಪೆ ಎಣ್ಣೆ” ದೇವರಿಗೆ ತುಂಬಾ ಶ್ರೇಷ್ಠ ಇದರಿಂದ ಮನೆಯಲ್ಲಿ ದುಃಖ, ದಾರಿದ್ರ್ಯ, ಬಡತನ, ಧನ ದರಿದ್ರ, ಅನ್ನ ದರಿದ್ರ ಇತ್ಯಾದಿ ಹಾಗೂ ಸಾಲದ ಬಾಧೆ ನಿವಾರಣೆಯಾಗುತ್ತದೆ ಗೃಹ ಕಲಾಪವು ನಿಂತು ಹೋಗುತ್ತದೆ.

“ಗಂಧದ ಎಣ್ಣೆ” ಗಂಧದ ಎಣ್ಣೆಯನ್ನು ದೀಪಕ್ಕೆ ಉಪಯೋಗಿಸುವುದರಿಂದ ಸಾಲದ ಬಾಧೆ ಇರುವುದಿಲ್ಲ ಮನೆಯೂ ದಿನೆ ದಿನೆ ಅಭಿವೃದ್ಧಿಯನ್ನು ಹೊಂದಿ ಧನಕನಕ ವಸ್ತು ವಾಹನಗಳು ಹೆಚ್ಚಾಗುತ್ತವೆ ರೋಗಬಾಧೆ ಶತ್ರು ಬಾದೆ ನಿವಾರಣೆಯಾಗುತ್ತದೆ.

“ಎಳ್ಳೆಣ್ಣೆ” ದೇವರ ದೀಪಕ್ಕೆ ಎಳ್ಳೆಣ್ಣೆಯನ್ನು ಬಳಸಿದರೆ ಕಷ್ಟಗಳು ದಿನಕ್ರಮೇಣ ಕಮ್ಮಿಯಾಗುತ್ತದೆ ದೇಹದ ಆರೋಗ್ಯವನ್ನು ಸುಧಾರಿಸುತ್ತದೆ ಉದರವ್ಯಾದಿಗಳು ನಿವಾರಣೆಯಾಗುತ್ತದೆ ಕಣ್ಣಿಗೆ ಸಂಬಂಧಿಸಿದ ಕಾಯಿಲೆ ನಿವಾರಣೆಯಾಗುತ್ತದೆ.

ದೀಪದ ಬತ್ತಿಯ ವಿಚಾರಗಳು :

ಒಂದು ಮತ್ತು ಒಂದು ಅಂದರೆ 2, ಎರಡು ಬತ್ತಿ ಹಚ್ಚಿದರೆ ಸಾಕು ಸಂಸಾರದಲ್ಲಿ ಸುಖ, ಶಾಂತಿ ನೆಲೆಸುತ್ತದೆ ಎರಡು ಮತ್ತು ಎರಡು ಅಂದರೆ ನಾಲ್ಕು ಬತ್ತಿಯನ್ನು ಹಚ್ಚಿದರೆ ಮನೆಯಲ್ಲಿ ಎಲ್ಲರೂ ಕ್ಷೇಮವಾಗಿ ಇರುತ್ತಾರೆ ವ್ಯಾಪಾರ-ವ್ಯವಹಾರದಲ್ಲಿ ಲಾಭವಾಗುತ್ತದೆ ಮಕ್ಕಳು ವಿದ್ಯಾವಂತರಾಗುತ್ತಾರೆ ಮೂರು ಮತ್ತು ಮೂರು ಅಂದರೆ ಆರು ಬತ್ತಿಯನ್ನು ಹಚ್ಚುವುದರಿಂದ ಮನೆಯಲ್ಲಿ ಶುಭಕಾರ್ಯಗಳು ಎಂದೆಂದೂ ನಡೆಯುತ್ತವೆ ಮಹಾಲಕ್ಷ್ಮಿಯ ಅನುಗ್ರಹ ಎಂದೆಂದಿಗೂ

ಇದ್ದು ಸಾಲದ ಸಮಸ್ಯೆ ನಿವಾರಣೆಯಾಗುತ್ತದೆ 4 ಮತ್ತು 4 ಅಂದರೆ ಎಂಟು ಬತ್ತಿಯನ್ನು ಹಚ್ಚಿದರೆ ಮನೆಯಲ್ಲಿ ರೋಗಬಾಧೆ ಇಲ್ಲದೆ ಎಲ್ಲರೂ ಆರೋಗ್ಯವಂತರಾಗಿರುತ್ತಾರೆ ಅಪಮೃತ್ಯು ಅಪಘಾತ ಭಯ ದೂರವಾಗುತ್ತದೆ 5 ಮತ್ತು 5 ಅಂದರೆ ಹತ್ತು ಬತ್ತಿ ಹಚ್ಚಿದರೆ ಮನೆಯಲ್ಲಿ ದೇವರ ಹಾಗೂ ಗುರುಗಳ ಅನುಗ್ರಹ ಆಶೀರ್ವಾದ ಎಂದೆಂದಿಗೂ ಇರಲಿದ್ದು ಸಕಲ ಕಾರ್ಯಗಳು ಸುಸೂತ್ರವಾಗಿ ನಡೆಯುತ್ತದೆ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ಇರುತ್ತದೆ ಮಕ್ಕಳು ಸನ್ಮಾರ್ಗದಲ್ಲಿ ನಡೆಯುತ್ತಾರೆ ಜಾತಕದ ಸರ್ವ ಶಾಪಗಳು ನಿವಾರಣೆಯಾಗುತ್ತದೆ.

https://youtu.be/TSAfJRieQA4

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.