ಈ ವಸ್ತುಗಳನ್ನು ಅಪ್ಪಿ ತಪ್ಪಿಯು ದಾನವಾಗಿ ನೀಡಬೇಡಿ

ಈ ವಸ್ತುಗಳನ್ನು ಅಪ್ಪಿ ತಪ್ಪಿಯು ದಾನವಾಗಿ ನೀಡಬೇಡಿ

ಇಂದು ಸಂಪ್ರದಾಯದಲ್ಲಿ ಆಚಾರ ಮತ್ತು ವಿಚಾರಗಳಿಗೆ ಸಾಕಷ್ಟು ಒಂದು ಮಹತ್ವ ನೀಡಲಾಗಿದೆ ಒಬ್ಬ ಮನುಷ್ಯ ಎಷ್ಟೇ ಜೀವನದಲ್ಲಿ ಆಸ್ತಿಯನ್ನು ಮಾಡಿದ್ದರು ಸಹ ನೆಮ್ಮದಿಯನ್ನು ಹುಡುಕುತ್ತಾನೆ ಮನಸ್ಸಿಗೆ ನೆಮ್ಮದಿ ಬೇಕು ಎಂದು ಜೀವನದಲ್ಲಿ ಸಾಕಷ್ಟು

ಒಳ್ಳೆಯ ಕೆಲಸಗಳನ್ನು ಮಾಡುತ್ತಾನೆ ಮತ್ತು ಕಷ್ಟಪಟ್ಟು ಹಣವನ್ನು ಸಂಪಾದಿಸಿದ ನಂತರ ಕೆಲವರು ದಾನ ಧರ್ಮವನ್ನು ಮಾಡುತ್ತಾರೆ ಹಿಂದೂ ಪುರಾಣದಲ್ಲಿ ದಾನ ಮಾಡಿದರೆ ಹೆಚ್ಚಿನ ಲಾಭ ದೊರೆಯುತ್ತದೆ ಎಂದು ಹೇಳಲಾಗಿದೆ ಈ ಕೆಲವು ದಾನವನ್ನು ಮಾಡುವುದರಿಂದ ಕೆಲವು ಉತ್ತಮ ಅಭಿವೃದ್ಧಿಯನ್ನು ಹೊಂದುತ್ತಾರೆ ಈ ಕೆಲವು ವಸ್ತುಗಳನ್ನು ದಾನವಾಗಿ ನೀಡಿದರೆ ತುಂಬಾ ಕೆಟ್ಟದು ಆಗುತ್ತದೆ ಧರ್ಮಶಾಸ್ತ್ರದ ಪ್ರಕಾರ ಯಾರಿಗೂ ಸಹ ಹೊರಕ್ಕೆಗಳನ್ನು ದಾನವಾಗಿ ನೀಡಬೇಡಿ

ಪೊರಕೆಯನ್ನು ದಾನ ಮಾಡಿದರೆ ಲಕ್ಷ್ಮಿ ದೇವಿಯು ಅಸಮಾನಗೊಳ್ಳುತ್ತಾಳೆ ಮನೆಯಲ್ಲಿನ ಸಂಪತ್ತು ಸಮೃದ್ಧಿಯ ಕೊರತೆ ಆಗುತ್ತದೆ ಎಂದು ಹೇಳಲಾಗುತ್ತದೆ ಈ ಕಾರಣದಿಂದ ಯಾವುದೇ ಕಾರಣಕ್ಕೂ ಪೊರಕೆಯನ್ನು ದಾನವಾಗಿ ನೀಡಬೇಡಿ

ಇನ್ನು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹಾಳಾಗಿರುವ ಎಣ್ಣೆ ಮತ್ತು ಬಳಸಿ ಮಿಕ್ಕಿರುವ ಎಣ್ಣೆಯನ್ನು ದಾನವಾಗಿ ನೀಡಬಾರದು ಇದರಿಂದ ನೀವು ಶನಿ ದೇವರ ಕೋಪಕ್ಕೆ ಗುರಿಯಾಗುತ್ತೀರಾ ಪ್ಲಾಸ್ಟಿಕ್ ವಸ್ತುಗಳನ್ನು ಯಾವುದೇ ಕಾರಣಕ್ಕೂ ಧಾನವಾಗಿ ನೀಡಬಾರದು ಪ್ಲಾಸ್ಟಿಕ್ ವಸ್ತುಗಳನ್ನು ದಾನವಾಗಿ ನೀಡುವುದು ಕೆಟ್ಟದ್ದು ಎಂದು ನಂಬಲಾಗುತ್ತದೆ ಇನ್ನು ಸ್ಟೀಲ್ ಪಾತ್ರೆಗಳನ್ನು ಯಾವುದೇ ಕಾರಣಕ್ಕೂ ದಾನವಾಗಿ ನೀಡಬಾರದು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 95388555

Leave A Reply

Your email address will not be published.