ಹಾವು ಕಚ್ಚಿದರೆ ಏನು ಮಾಡಬೇಕು ಏನು ಮಾಡಬಾರದು ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾದ ಉಪಯುಕ್ತ ಮಾಹಿತಿ

ಹಾವು ಕಚ್ಚಿದರೆ ಏನು ಮಾಡಬೇಕು ಏನು ಮಾಡಬಾರದು ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾದ ಉಪಯುಕ್ತ ಮಾಹಿತಿ ಹಾವು ಕಚ್ಚಿದ ತಕ್ಷಣ ನಾವು ಓಡಬಾರದು ಹಾವು ಕಚ್ಚಿದ ಜಾಗದಲ್ಲಿ ಸಿಕ್ಕಸಿಕ್ಕ ಬ್ಲಾಗುಗಳಿಂದ ತಾಲೂಕುಗಳಿಂದ ಜಾಗವನ್ನು ಕುರಿತು ವಿಶಾ ತೆಗೆಯಲು ಪ್ರಯತ್ನಿಸಬಾರದು ಮತ್ತು ಅವುಗಳಿಗೆ ನಾವು ಕೆಣಕಬಾರದು ಕೆಣಕಿದರೆ ಮಾತ್ರ ಅವುಗಳು ನಮ್ಮನ್ನು ಕಚ್ಚುತ್ತದೆ ಮತ್ತು ಅವು ಕಚ್ಚಿದ ಜಾಗಕ್ಕೆ ದಾರವನ್ನು ಕಟ್ಟಿದ ತಕ್ಷಣವೇ ಆಸ್ಪತ್ರೆಗೆ ಅವರನ್ನು ಕರೆದುಕೊಂಡು ಬರಬೇಕು

ಅನೇಕ ಜನರಲ್ಲಿ ತಪ್ಪು ಕಲ್ಪನೆಯಿದೆ ಹಾವು ಕಚ್ಚಿದ ನಂತರ ಮಂತ್ರ ಮಾಡಿಸಿದರೆ ಅಥವಾ ಪೂಜೆ ಮಾಡಿಸಿದರೆ ಸರಿಹೋಗುತ್ತದೆ ಎಂದು ಇದು ಶುದ್ಧ ಸುಳ್ಳು ಆಗಿರುತ್ತದೆ ಹಾವು ಕಚ್ಚಿದ ತಕ್ಷಣ ಆ ವ್ಯಕ್ತಿ ಕಚ್ಚಿದ ಜಾಗಕ್ಕೆ ಒಂದು ಸ್ವಲ್ಪ ದಾರವನ್ನು ಕಟ್ಟಿ ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಬರಬೇಕು ಅವು ಕಚ್ಚಿದ ತಕ್ಷಣ ನಾವು ಎತ್ತು ಹೆಚ್ಚು ಓಡಾಡಬಾರದು ಮತ್ತು ಓಡಬಾರದು ವೈದ್ಯರ ಸಲಹೆಯಿಲ್ಲದೆ ತಿಳಿಯದೆ ನಾವು ಆ ವಿಷಯವನ್ನು ತೆಗೆಯಲು ಪ್ರಯತ್ನಿಸಬಾರದು

ಬಪ್ಪನಾಡು ದುರ್ಗಾಪರಮೇಶ್ವರಿ ಜೋತಿಷ್ಯ ಫಲ
ದುರ್ಗಾ ಪರಮೇಶ್ವರಿ ದೇವಿ ಆರಾಧಕರು ದೈವಜ್ಞ ಕೃಷ್ಣಮೂರ್ತಿ (ಫೋನ್/ವಾಟ್ಸಪ್ 9108678938) ಗುರೂಜಿಯವರಿಂದ ಶ್ರೀ ಕ್ಷೇತ್ರದಿಂದ ನೇರ ಪರಿಹಾರ ನಿಮ್ಮ ಮನದ ಆಸೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಸಂಪೂರ್ಣ ವಾಗಲಿದೆ ಫೋನ್/ವಾಟ್ಸಪ್ (9108678938) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅಥವಾ ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಬಪ್ಪ ನಾಡಿನ ದುರ್ಗಾಪರಮೇಶ್ವರಿ ದೇವಿಯನ್ನು ಆರಾಧಿಸುತ್ತಾ ಅತ್ಯಂತ ಪ್ರಕೃತಿಯ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು 9108678938

ಅವುಗಳಿಗೆ ನಾವು ಏನಾದರೂ ತೊಂದರೆ ಮಾಡಿದರೆ ಅಥವಾ ಅದಕ್ಕೆ ನಾವು ಏನಾದರೂ ತೊಂದರೆ ಮಾಡುತ್ತೇವೆ ಎಂದರೆ ಆಗ ಮಾತ್ರ ಅವು ನಮಗೆ ಕಚ್ಚುವುದು ಅವುಗಳಲ್ಲಿ ಎರಡು ರೀತಿಯ ಹಾವುಗಳು ಇರುತ್ತದೆ ಅವುಗಳಲ್ಲಿ ವಿಷಪೂರಿತ ಹಾವುಗಳು ಮತ್ತು ವಿಷರಹಿತ ಅವುಗಳು ಇಸ್ ವಿಷರಹಿತ ಅವುಗಳು ಕಚ್ಚಿದರೆ ನಮಗೆ ಏನೂ ಆಗುವುದಿಲ್ಲ ಕಾರಣ ಇವುಗಳಲ್ಲಿ ವಿಷವಿರುವುದಿಲ್ಲ ಈ ವಿಷಸರ್ಪಗಳ ನಮಗೆ ಕಚ್ಚಿದರೆ ನಾವು ಹುಷಾರಾಗಿ ಇರಬೇಕು ತಕ್ಷಣ ವೈದ್ಯರ ಬಳಿ ಬರಬೇಕು ಆಸ್ಪತ್ರೆಗೆ ಬಂದು ಚಿಕಿತ್ಸೆ ಮಾಡಿಕೊಳ್ಳಬೇಕು ಅವುಗಳು ಜನರನ್ನು ಕಟ್ಟುವುದಕ್ಕಾಗಿ ವಿಷವನ್ನು ಇರುವುದಿಲ್ಲ ಅದು ತನ್ನ ಆಹಾರ ಬೇಟೆಗೆ ವಿಷಗಳು ಇರುತ್ತದೆ ಅವುಗಳು ಒಂದು ಬಾರಿ ಯಾವುದೇ ಪ್ರಾಣಿಯನ್ನು ಬೇಟೆಯಾಡಿ ತಿಂದರೆ ತಕ್ಷಣ ಅದು ಬೇರೆಯವರಿಗೆ ಕಚ್ಚಿದರೆ ಅದರಿಂದ ಏನೂ ಆಗುವುದಿಲ್ಲ ಕಾರಣ ಹಾವಿನಲ್ಲಿ ವಿಷವು ಕಡಿಮೆಯಾಗಿರುತ್ತದೆ ಮತ್ತು ಕಾಲಿ ಆಗಿರುತ್ತದೆ

ಬಪ್ಪನಾಡು ದುರ್ಗಾಪರಮೇಶ್ವರಿ ಜೋತಿಷ್ಯ ಫಲ
ದುರ್ಗಾ ಪರಮೇಶ್ವರಿ ದೇವಿ ಆರಾಧಕರು ದೈವಜ್ಞ ಕೃಷ್ಣಮೂರ್ತಿ (ಫೋನ್/ವಾಟ್ಸಪ್ 9108678938) ಗುರೂಜಿಯವರಿಂದ ಶ್ರೀ ಕ್ಷೇತ್ರದಿಂದ ನೇರ ಪರಿಹಾರ ನಿಮ್ಮ ಮನದ ಆಸೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಸಂಪೂರ್ಣ ವಾಗಲಿದೆ ಫೋನ್/ವಾಟ್ಸಪ್ (9108678938) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅಥವಾ ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಬಪ್ಪ ನಾಡಿನ ದುರ್ಗಾಪರಮೇಶ್ವರಿ ದೇವಿಯನ್ನು ಆರಾಧಿಸುತ್ತಾ ಅತ್ಯಂತ ಪ್ರಕೃತಿಯ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು 9108678938

Leave A Reply

Your email address will not be published.