ಮನೆಯ ಹೊಸ್ತಿಲ ಪೂಜೆಯನ್ನು ಮಾಡುವ ಹಿಂದಿನ ಉದ್ದೇಶವೇನು ಎಂದು ನಿಮಗೆ ಗೊತ್ತಾ

ಮನೆಯ ಹೊಸ್ತಿಲ ಪೂಜೆಯನ್ನು ಮಾಡುವ ಹಿಂದಿನ ಉದ್ದೇಶವೇನು ಎಂದು ನಿಮಗೆ ಗೊತ್ತಾ

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ
ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ
( ಕಾಲ್/ವಾಟ್ಸಪ್ ) 9538855512
ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ನಮಸ್ಕಾರ ಸ್ನೇಹಿತರೆ , ಜಗತ್ತಿನಲ್ಲಿ ಶಾಂತಿ ಸೌಕ್ಯಗಳು ನೆಲಸಿ ನೀತಿಯು ಉಳಿಯಬೇಕಾದರೆ ಧರ್ಮ ಸಂಪ್ರದಾಯಗಳ ಶ್ರೇಷ್ಠ ಅವಲಂಬನೆಗಳು ಅತ್ಯಗತ್ಯ ಎನಿಸಿದ್ದು ಅವುಗಳನ್ನು ನಮ್ಮ ಜೀವನದ ಕರ್ಮಚಾರಣೆಗಳಲ್ಲಿ ರೂಡಿಸಿಕೊಂಡು ಬರುವುದು ಅಷ್ಟೇ ಮುಖ್ಯವಾದದ್ದು ಅದರಂತೆ ಸುಮಂಗಲಿಯರು ನಿತ್ಯವೂ ಮನೆಯ ಹೊಸ್ತಿಲಿಗೆ ಪೂಜೆಯನ್ನು ಸಲ್ಲಿಸುವುದು ಹಿಂದಿನಿಂದ ನಡೆದು ಬಂದಿರುವ ಆಚರಣೆಗಳಾಗಿದೆ

ಸುಮಂಗಲಿಯರು ಬಂದು ಪ್ರತಿನಿತ್ಯ ಸೂರ್ಯೋದಯದಲ್ಲಿ ಶುದ್ಧ ನೀರಿನಿಂದ ಹೊಸ್ತಿಲನ್ನು ತಾರಿಸಿ ರಂಗೋಲಿ ಇಂದ ಅಲಂಕರಿಸಿ ಮಂಗಳಕರವಾದ ಅರಿಶಿನ ಕುಂಕುಮದಿಂದ ಪೂಜಿಸಿ ಹೂವನ್ನಿಟ್ಟು ದೀಪವನ್ನು ಬೆಳಗಿ ನಮಸ್ಕರಿಸಿದರೆ ಮನ ಮನೆಯವರಿಗೆಲ್ಲಾ ದಿವ್ಯತೆಯ ವಾತಾವರಣವು ಆವರಿಸುತ್ತದೆ ನಿತ್ಯ ಪೂಜಿಸಲ್ಪಡುವ ಹೊಸ್ತಿಲು ಲಕ್ಷ್ಮೀದೇವಿಯ ಸನ್ನಿಧಾನವೆಂದು ನಂಬಲಾಗಿದೆ ಸ್ತ್ರೀಯರನ್ನು ಜಗನ್ಮಾತಾ ಸ್ವರೂಪಿಯರೇಂದು ನಮ್ಮ ಸಂಸ್ಕೃತಿಯು ಪರಿಭಾವಿಸಲಾಗಿದೆ

ಆದ್ದರಿಂದ ಮನೆಗೆ ಬಂದ ಸುಮಂಗಲಿರಲ್ಲಿ ಜಗನ್ಮಾತೆಯು ನೆಲೆಸಿರುತ್ತಾಳೆ ಮಂಗಳ ದ್ರವ್ಯಗಳಾದ ಅರಿಶಿನ ಕುಂಕುಮಗಳನ್ನು ಆಕೆಗೆ ನೀಡಿ ನಮಿಸಿ ಮಂಗಳವಾಗುವಂತೆ ಅವರಿಂದ ಆರೈಕೆಗಳಿಗಾಗಿ ಹಂಬಲಿಸುವುದು ಸಂಪ್ರದಾಯವಾಗಿದೆ ಶ್ರೀ ಅಂಬಿಕಾದತ್ತಯು ಹೇಳುವಂತೆ ಮನೆಯ ಹೊಸ್ತಿಲಿಗೆ ಶುಭ ಬಯಸುವಾಕೆ ಮಂಗಳವಾಗಬೇಕೆಂದು ಕರೆಯುವಾಕೆ ಬಾಳ ಸುಳಿಯಲ್ಲಿ ಬೆಳೆಯ ತೊರುವಾಕೆ ದಿನದಿನವೂ ನಮ್ಮ ಜಯವ ಕೋರುವಾಕೆ ಪ್ರತಿನಿತ್ಯ ಮನೆಯ ಹೊಸ್ತಿಲಿಗೆ ಪೂಜೆ ನೆರವೇರಿಸಿದರೆ ಆ ಮನೆಯು ದಿವ್ಯ ಸನ್ನಿಧಿ ಆಗಿ ದೈವಿಕತೆ ಆನಂದ ಶಾಂತಿ ನೆಮ್ಮದಿಯು ಸದಾ ಆ ಮನೆಯಲ್ಲಿ ನೆಲೆಸಿರುತ್ತದೆ

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ
ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ
( ಕಾಲ್/ವಾಟ್ಸಪ್ ) 9538855512
ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Leave A Reply

Your email address will not be published.