ಕಾಂತಾರ – ಆಸ್ಕರ್ ಗೆ ಎಂಟ್ರಿ….! ಸಿನಿಮಾದ ರಿಯಲ್ ಸೀಕ್ರೆಟ

ಕಾಂತಾರ – ಆಸ್ಕರ್ ಗೆ ಎಂಟ್ರಿ….! ಸಿನಿಮಾದ ರಿಯಲ್ ಸೀಕ್ರೆಟ್ ಇಲ್ಲಿದೆ

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಕೆಜಿಎಫ್ ಆಯ್ತು, ವಿಕ್ರಾಂತ್ ರೋಣ ಆಯ್ತು ಈಗ ಕಾಂತಾರದ ಸರದಿ ಕೆಜಿಎಫ್ ಬಾಕ್ಸ್ ಆಫೀಸ್ ನ ಧೂಳಿ ಮಾಡಿದರೆ ಕಾಂತಾರ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯನ್ನು ತಂದಿದೆ ಎಂದರೆ ತಪ್ಪಾಗುವುದಿಲ್ಲ ಆದರೆ ಈ ಹೊಸ ಅಲೆಯನ್ನು ಸೃಷ್ಟಿಸಿದಂತಹ ಆ ಕಾಂತಾರದ ಸೃಷ್ಟಿಕರ್ತ ಯಾರು ಹೌದು ಅವರೇ ಕರಾವಳಿ ಕಿಂಗ್ ರಿಷಬ್ ಶೆಟ್ಟಿ ರಿಷಬ್ ಶೆಟ್ಟಿ ಯಾರು ರಿಷಬ್ ಶೆಟ್ಟಿ ಎಲ್ಲಿಂದ ಬಂದರು ಹಾಗೂ ಅವರು ಹೇಗೆ ಸಿನಿಮಾರಂಗವನ್ನು ಪ್ರಾರಂಭಿಸಿದರು ಅವರ ಸ್ಪೂರ್ತಿ ಯಾರು ಕಾಂತಾರ ಚಿತ್ರದ ನಿಜವಾದ ಸೀಕ್ರೆಟ್ ಏನು ಈ ಎಲ್ಲ ಮಾಹಿತಿಯನ್ನು ನಾವು ಈ ದಿನ ನಿಮಗೆ ತಿಳಿಸಿಕೊಡುತ್ತಿದ್ದೇವೆ,

ಕನ್ನಡ ಚಿತ್ರರಂಗದಲ್ಲಿ ಈಗ ಹೊಸ ಅಲೆಯೇ ಶುರುವಾಗಿದೆ ಪ್ಲಾನ್ ಇಂಡಿಯಾ ಎನ್ನುವುದು ಈಗ ಕಾಮನ್ ಆಗಿ ಹೋಗಿದೆ ಅಂತಹದರಲ್ಲಿ ಒಂದು ಹೊಸ ಸೇರ್ಪಡೆ ಈಗ ಕಾಂತಾರ ಈ ಕಾಂತಾರ ಚಿತ್ರವನ್ನು ಸೃಷ್ಟಿಸಿದಂತಹ ಸೃಷ್ಟಿಕರ್ತ ರಿಷಬ್ ಶೆಟ್ಟಿ, ರಿಷಬ್ ಶೆಟ್ಟಿ ಒಬ್ಬ ಕನ್ನಡ ಚಿತ್ರರಂಗದ ಪ್ರತಿಭಾನೋತ ನಿರ್ದೇಶಕ ನಟ ಮತ್ತು ನಿರ್ಮಾಪಕ ವಿಚಿನ್ನ ಚಿತ್ರ ನಿರ್ಮಾಣ ಶೈಲಿಯಿಂದ ಇವರು ಪ್ರಸಿದ್ಧಿಯಾಗಿದ್ದಾರೆ ಕುಂದಾಪುರದಲ್ಲಿ ಜನಿಸಿದ ಇವರು ಬೆಂಗಳೂರಿನ ಸರ್ಕಾರಿ ಚಿತ್ರ ಮತ್ತು ದೂರದರ್ಶನ ಸಂಸ್ಥೆಯ ಚಿತ್ರರಂಗದಲ್ಲಿ ಡಿಪ್ಲೋಮವನ್ನು ಕೂಡ ಹೊಂದಿದ್ದಾರೆ ನಂತರ ಕೆಲ ಕಾಲ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಇವರು ಹಾಗೆ ಕೆಲವು

ಚಿತ್ರರಂಗದಲ್ಲಿ ಕೂಡ ಅಭಿನಯಿಸುತ್ತಿದ್ದರು ರಂಗಭೂಮಿ ಹಿನ್ನೆಲೆಯಿಂದ ಬಂದ ಇವರು ಯಕ್ಷಗಾನ ಕಲೆಯಲ್ಲಿ ಪರಿಣಿತಿಯನ್ನು ಕೂಡ ಪಡೆದಿದ್ದಾರೆ ರಿಕ್ಕಿ ಚಿತ್ರದಿಂದ ಚಿತ್ರ ನಿರ್ದೇಶನಕ್ಕೆ ಇಳಿದ ಇವರು ಮುಂದೆ ಕಿರಿಕ್ ಪಾರ್ಟಿ ಅಂತಹ ಸೂಪರ್ ಹಿಟ್ ಚಿತ್ರವನ್ನು ಕೂಡ ಕೊಟ್ಟಿದ್ದಾರೆ ಕೇರಳದ ಕಾಸರ ಗೋಡಿನಲ್ಲಿ ಕನ್ನಡ ಶಾಲೆಗಳ ಪರಿಸ್ಥಿತಿಯನ್ನು ಕಂಡು ಇವರು ಚಿತ್ರವನ್ನು ಒಂದು ಮಾಡಿದ್ದರು ಅದುವೇ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರ ಪ್ರೇಕ್ಷಕ ಮತ್ತು ವಿಮರ್ಶಕರಿಂದ ವ್ಯಾಪಕ ಮನ್ನಣೆಯನ್ನು ಕೂಡ ಪಡೆದಿತ್ತು ಮುಂದೆ ಬೆಲ್ ಬಾಟಮ್ ಹೀರೋ ಹರಿಕಥೆಯಲ್ಲ ಗಿರಿಕಥೆ ಚಿತ್ರದ ಮೂಲಕ ಮೋಡಿ ಮಾಡಿದ ನಟ ರಿಷಬ್ ಶೆಟ್ಟಿ ಈಗ ಕಾಂತಾರ ಚಿತ್ರದ ಮೂಲಕ ಸೂಪರ್ ಸಕ್ಸಸ್ ಅನ್ನು ಕಂಡಿದ್ದಾರೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.