ಕನಸಿನಲ್ಲಿ ಹಣ್ಣುಗಳು ಬಂದ್ರೆ ಅದರ ಅರ್ಥ

ಕನಸಿನಲ್ಲಿ ಹಣ್ಣುಗಳು

ನಮಸ್ಕಾರ ಸ್ನೇಹಿತರೆ, ಕನಸಿನಲ್ಲಿ ಹಣ್ಣುಗಳು ಕಂಡರೆ ಅದು ಶುಭ ಅಶುಭ ಎಂದು ನಾನು ಸಂಪೂರ್ಣವಾಗಿ ತಿಳಿಸುತ್ತೇವೆ ರಾತ್ರಿ ಸಮಯ ಮಲಗಿದ್ದಾಗ ಮನುಷ್ಯನಿಗೆ ಹಲವಾರು ಕನಸುಗಳು ಬೀಳುತ್ತವೆ ಅದು ಮನುಷ್ಯನ ಸ್ವಭಾವ ಕೂಡ ಹೌದು ಆದರೆ ಕನಸಿನಲ್ಲಿ ಬಿಡುವ ಸ್ವಪ್ನಗಳು ಮನುಷ್ಯನ ಜೀವನದಲ್ಲಿ ಅಥವಾ ಭವಿಷ್ಯದಲ್ಲಿ ಆಗುವ ಕೆಲವೊಂದು ಒಳ್ಳೆಯದು ಅಥವಾ ಕೆಟ್ಟದ್ದರ ಬಗ್ಗೆ ಸೂಚನೆ ನೀಡುತ್ತದೆ ಅದೇ ರೀತಿಯಾಗಿ ಮನುಷ್ಯನ ಕನಸಿನಲ್ಲಿ ಕೆಲವೊಂದು ಹಣ್ಣು-ಹಂಪಲುಗಳು ಬರುತ್ತವೆ ಅವು ಕೂಡ ಮನುಷ್ಯನ ಭವಿಷ್ಯದಲ್ಲಿ ಮುಂದೆ ಆಗುವ ಸೂಚನೆಗಳನ್ನು ಸೂಚಿಸುತ್ತದೆ ಹಾಗಾಗಿ ಕನಸಿನಲ್ಲಿ ಯಾವ ಹಣ್ಣು ಬಂದರೆ ಶುಭ ಸೂಚನೆ ಯಾವ ಹಣ್ಣು ಬಂದರೆ ಶುಭ ಸೂಚನೆ ಎಂದು ನಾನು ನಿಮಗೆ ಹೇಳುತಿನಿ ಸ್ನೇಹಿತರೆ ಕನಸಿನಲ್ಲಿ ಹಣ್ಣುಗಳ ರೂಪಗಳು ಕಂಡರೆ ಅದು ವಿಶೇಷವಾದ ಮಹತ್ವವನ್ನು ಹೊಂದಿದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಸ್ನೇಹಿತರೆ ಮಲಗಿದ್ದಾಗ ಕನಸಿನಲ್ಲಿ ಬಾಳೆಹಣ್ಣು ಸೇಬು ಹಣ್ಣು ದಾಳಿಂಬೆ ಹಣ್ಣು ದ್ರಾಕ್ಷಿಹಣ್ಣು ಬಂದರೆ ಬಹಳ ಶುಭಕರ ಇದು ಒಳ್ಳೆಯ ಸೂಚನೆ ಸಹ ಹೌದು ಭವಿಷ್ಯದಲ್ಲಿ ನಿಮಗೆ ಸಂತೋಷವಾದ ದಿನಗಳು ಬರುತ್ತವೆ ನಿಮ್ಮ ಕಷ್ಟಗಳ ನಿವಾರಣೆಯಾಗುತ್ತದೆ ಹಾಗು ನಿಮ್ಮ ಎಲ್ಲಾ ಸಮಸ್ಯೆಗಳು ನಿವಾರಣೆಯಾಗಿ ಕೆಲಸದಲ್ಲಿ ಜಯವನ್ನು ಕಾಣುತ್ತೀರಾ ಎಂಬ ಸೂಚನೆಯನ್ನು ಈ ಕನಸು ನೀಡುತ್ತದೆ ಹಾಗೆ ಒಂದೊಂದು ರೀತಿಯ ಸೂಚನೆಗಳು ನೀಡುತ್ತಾ ಹೋಗುತ್ತದೆ ಇನ್ನೂ ಸ್ನೇಹಿತರೆ ಅದೇ ರೀತಿಯ ಹಣ್ಣುಗಳು ಅಶುಭ ಸೂಚನೆಯನ್ನು ಸಹ ನೀಡುತ್ತದೆ ಆ ಹಣ್ಣುಗಳು ಕನಸಿನಲ್ಲಿ ಕಂಡರೆ ಬಹಳಷ್ಟು ತೊಂದರೆಗಳನ್ನು ಸಹ ಅನುಭವಿಸಬೇಕಾಗುತ್ತದೆ

ಆ ಹಣ್ಣುಗಳು ಯಾವುದು ಎಂದರೆ ಮೊದಲನೆಯದಾಗಿ ಕನಸಿನಲ್ಲಿ ನೇರಳೆ ಹಣ್ಣು ಬಂದರೆ ನೀವು ಜೀವನದಲ್ಲಿ ಬಹಳಷ್ಟು ನರಳಾಟ ಹಾಗೂ ಸಮಸ್ಯೆಯನ್ನು ಅನುಭವಿಸುತ್ತೀರ ಎಂಬ ಸೂಚನೆಯನ್ನು ತೋರುತ್ತದೆ ಹಾಗು ಹಲಸಿನ ಹಣ್ಣು ಕನಸಿನಲ್ಲಿ ಬಂದರೆ ಹಲವಾರು ಸಮಸ್ಯೆಗಳು ಒಳಗಾಗುತ್ತೀರಿ ಏನೋ ಅಪಘಾತ ಆಗುವ ಸಂಭವ ಸಹ ಸೂಚಿಸುತ್ತದೆ

ಅದೇ ರೀತಿಯಾಗಿ ಪಪ್ಪಾಯಿ ಹಣ್ಣು ಕನಸಿನಲ್ಲಿ ಕಂಡರೆ ಬಹಳಷ್ಟು ದೂರ ಪ್ರಯಾಣ ಮಾಡುವ ಸನ್ನಿವೇಶ ಬರುತ್ತದೆ ಎಂದು ಸೂಚನೆಯನ್ನು ತೋರುತ್ತದೆ ಆಗ ಪ್ರಯಾಣ ಮಾಡುವ ಸಮಯದಲ್ಲಿ ಸ್ವಲ್ಪ ಜಾಗ್ರತೆಯನ್ನು ನೀವು ತೆಗೆದುಕೊಳ್ಳಬೇಕು ಹೀಗೆ ವಿಧವಿಧ ಹಣ್ಣುಗಳು ನಿಮ್ಮ ಕನಸಿನಲ್ಲಿ ಕಂಡರೆ ಅದನ್ನು ಆಲಕ್ಷ್ಯ ಮಾಡಬೇಡಿ ಖಂಡಿತ ಅದರ ಪರಿಣಾಮ ಜೀವನದ ಮೇಲೆ ಬೀಳುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.