ಕನಸಿನಲ್ಲಿ ಮಡಿಕೆ ಅಥವಾ ಕಲಶ ಬಂದರೆ ಎಷ್ಟು ಶುಭ ಗೊತ್ತಾ

ಕನಸಿನಲ್ಲಿ ಮಡಿಕೆ ಅಥವಾ ಕಲಶ ಬಂದರೆ ಎಷ್ಟು ಶುಭ ಗೊತ್ತಾ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ನಿಮ್ಮ ಕನಸಿನಲ್ಲಿ ಕಳಸಾ ಅಥವಾ ಮಡಿಕೆ ಏನಾದರೂ ಬಂದರೆ ಸ್ವಪ್ನ ಶಾಸ್ತ್ರದ ಪ್ರಕಾರ ಏನಿದೆ ಎಂದು ನಾವು ತಿಳಿದುಕೊಳ್ಳೋಣ ನಿಮ್ಮ ಕನಸಿನಲ್ಲಿ ಮಣ್ಣಿನಿಂದ ಮಾಡಿದ ಮಡಿಕೆಯನ್ನು ನೋಡಿದರೆ ಇದು ತುಂಬಾ ಉತ್ತಮವಾದ ಕನಸು ಎಂದು ಹೇಳಬಹುದು ಮುಂಬರುವ ದಿನದಲ್ಲಿ ಯಾವುದಾದರೂ ಒಂದು ಹೊಸ ಪ್ರಾರಂಭವನ್ನು ನೋಡುತ್ತೀರಾ ಎಂದು ಈ ಕನಸು ಸೂಚನೆ ನೀಡುತ್ತದೆ ಮುಂಬರುವ ದಿನಗಳಲ್ಲಿ ನಮ್ಮ ಕೆಲಸಗಳು ತುಂಬಾ ಚೆನ್ನಾಗಿ ನಡೆಯುತ್ತದೆ ಮುಂಬರುವ ದಿನದಲ್ಲಿ ಹಣಕಾಸಿನ ವ್ಯವಹಾರದಲ್ಲಿ ಉತ್ತಮ ದಿನವನ್ನು ಕಾಣುತ್ತೀರ ಎಂದು ಸೂಚನೆ ನೀಡುತ್ತದೆ

ನಿಮ್ಮ ಕನಸಿನಲ್ಲಿ ಕಳಸವೆನಾದರೂ ನೀವು ಕಂಡರೆ ಇದು ಉತ್ತಮ ಕನಸು ಎಂದು ಹೇಳಬಹುದು ನಿಮ್ಮ ಜೀವನದಲ್ಲಿ ಮುಂಬರುವ ದಿನಗಳಲ್ಲಿ ಇರುವ ಕಷ್ಟಗಳು ಎಲ್ಲಾ ಕಳೆದು ಉತ್ತಮ ಜೀವನ ನಿಮ್ಮದಾಗುತ್ತದೆ ಎನ್ನುವುದು ಈ ಕನಸಿನ ಸೂಚನೆಯಾಗಿದೆ ಮುಂಬರುವ ದಿನಗಳಲ್ಲಿ ನಿಮ್ಮ ಸಾಲಗಳು ತೀರಿಹೋಗುತ್ತದೆ ಎಂದು ಅರ್ಥ ಯಾವುದೇ ರೀತಿಯ ಗೆಲುವನ್ನು ಮಾಡಿದರೆ ಸರ್ ಆ ಕನಸು ಒಳ್ಳೆಯದನ್ನೇ ಬಯಸುತ್ತದೆ

ನಿಮ್ಮ ಕನಸುಗಳಲ್ಲಿ ತುಂಬಾ ಮಡಿಕೆಗಳನ್ನು ನೋಡಿದರೆ ಅಥವಾ ಮಡಿಕೆಗಳನ್ನು ನೀವು ಒಂದೊಂದು ಕಡೆ ಸಾಗಿಸುತ್ತಿದ್ದರೆ ಅದು ತುಂಬಾ ಒಳ್ಳೆಯ ಕನಸು ನಿಮ್ಮ ಜೀವನದಲ್ಲಿ ಉತ್ತಮವಾದ ಕೆಲಸಗಳು ನಡೆಯುತ್ತದೆ ಎಂದು ಇದು ಸೂಚನೆ ನೀಡುತ್ತದೆ ಮುಂಬರುವ ದಿನಗಳಲ್ಲಿ ನಿಂತು ಹೋದ ಕೆಲಸಗಳು ಪ್ರಾರಂಭವಾಗುವ ಸೂಚನೆಯನ್ನು ಸಹ ಇದು ನೀಡುತ್ತದೆ ಇದರಿಂದ ನಿಮಗೆ ಉತ್ತಮ ಲಾಭ ದೊರೆಯುತ್ತದೆ ಇದರಲ್ಲಿ ಉತ್ತಮ ಗೆಲುವನ್ನು ಸಾಧಿಸುತ್ತೀರಾ ಎಂದು ನಿಮಗೆ ಸೂಚನೆ ಕೊಡುತ್ತದೆ

ಮಡಿಕೆಯಲ್ಲಿ ಅಡುಗೆ ಮಾಡುತ್ತಿರುವ ರೀತಿಯಲ್ಲಿ ಕನಸು ಬಿದ್ದರೆ ಅದು ತುಂಬಾ ವಿಶೇಷವಾದ ಕನಸು ಮತ್ತು ಅದರಲ್ಲಿ ಹಾಲು ಅಥವಾ ಮೊಸರು ಇರುವುದನ್ನು ಕಂಡರೆ ಅದು ಅತ್ಯಮೂಲ್ಯವಾದ ಕನಸು ಆಗಿರುತ್ತದೆ ಮುಂದಿನ ದಿನದಲ್ಲಿ ನಿಮಗೆ ದೊಡ್ಡ ಮೊತ್ತದ ಹಣ ಪ್ರಾಪ್ತಿಯಾಗುತ್ತದೆ ಎಂದು ಅರ್ಥ ಹಣವು ಯಾವುದೇ ರೂಪದಲ್ಲಿ ನಿಮಗೆ ಬರಬಹುದಾಗಿದೆ ಅಥವಾ ನಿಮ್ಮ ಕನಸಿನಲ್ಲಿ ಮಡಿಕೆಯನ್ನು ಹೊಡೆದು ಹಾಕುತ್ತಿರುವ ಹಾಗೆ ಒಡೆದು ಹೋದ ಮಡಿಕೆಗಳನ್ನು ನೋಡಿದರೆ ಅದು ಉತ್ತಮವಲ್ಲ ಮುಂಬರುವ ದಿನದಲ್ಲಿ ಯಾವುದಾದರೂ ಒಂದು ರೀತಿ ಆನಿಯಾಗಬಹುದು ಎನ್ನುವ ಕನಸು ಸೂಚನೆ ನೀಡುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.